ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಸಲಿ ಕಷ್ಟ ಶುರುವಾಗಿದೆ. ಜೈಲಿನಲ್ಲೂ ಮೊಬೈಲ್ ಬಳಸಿ ಬಿಂದಾಸ್ ಆಗಿದ್ದ ಪ್ರಜ್ವಲ್ ಅವರ ಅಹಂಕಾರ ಈಗ ಇಳಿದಿದ್ದು, ಸಾಮಾನ್ಯ ಕೈದಿಗಳ ಜೊತೆ ಸೆಲ್ನಲ್ಲಿರಲು ಪರದಾಡುತ್ತಿದ್ದಾರೆ. 'ಅಯ್ಯೋ ನನ್ನ ಕೈಯಲ್ಲಿ ಆಗಲ್ಲ ಸ್ವಾಮಿ, ಭಯ ಆಗ್ತಿದೆ' ಅಂತ ಜೈಲಾಧಿಕಾರಿಗಳ ಬಳಿ...
ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮೊದಲ ಹಂತ ಪೂರ್ಣಗೊಂಡಿದ್ದು, ಇದೀಗ ಮುಂದಿನ ಪ್ರಮುಖ ಹಂತದತ್ತ ಚುನಾವಣಾ ವ್ಯವಸ್ಥೆ ಸಾಗುತ್ತಿದೆ....