Wednesday, December 24, 2025

friends

ಕುಚಿಕು ದೋಸ್ತಿಯನ್ನೇ ಮರೆತುಬಿಟ್ರಾ ಸೋಮಣ್ಣ?

ಒಂದು ಕಾಲಕ್ಕೆ ಕುಚಿಕು ದೋಸ್ತಿಗಳಾಗಿದ್ದವರು ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಜೆಡಿಎಸ್ ಶಾಸಕ ಸುರೇಶ್‌ ಬಾಬು ವಾರ್ ಶುರುವಾಗಿದೆ. ಇವರಿಬ್ಬರ ಮಧ್ಯೆ ಏನೋ ಗಲಾಟೆಯಾಗಿದೆ ಎಂಬ ವಿಡೀಯೋ, ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗ್ತಿದೆ. ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರದ ವೇಳೆ, ಮಾಧುಸ್ವಾಮಿ ಸ್ಥಾನವನ್ನು ಸುರೇಶ್‌ ಬಾಬು ತುಂಬಿದ್ದರು. ಸ್ನೇಹಿತನಿಗಾಗಿ ಹಗಲು-ರಾತ್ರಿ ದುಡಿದಿದ್ದರು. ಬಳಿಕ...

ಚಾಣಕ್ಯರ ಪ್ರಕಾರ ಜೊತೆಗಿರುವವರ ಸ್ವಭಾವ ಹೇಗೆ ಕಂಡು ಹಿಡಿಯಬೇಕು..?

Spiritual: ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳನ್ನು ಚಾಣಕ್ಯರು ಹೇಳಿದ್ದಾರೆ. ಬುದ್ಧಿ ಬೆಳೆದಾಗಿನಿಂದ, ಸಾವು ಬರೆಯುವವರೆಗೂ ಮನುಷ್ಯ ಹೇಗೆ ಬದುಕಬೇಕು..? ಬಾಳ ಸಂಗಾತಿ ಬಗ್ಗೆ, ದುಡ್ಡಿನ ಬಗ್ಗೆ ಹೇಗೆ ಕಾಳಜಿ, ಎಚ್ಚರಿಕೆ ವಹಿಸಬೇಕು..? ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು ಹೇಳಿದ್ದಾರೆ. ಅದೇ ರೀತಿ, ನಮ್ಮ ಜೊತೆ ಇರುವ ಸಹೋದ್ಯೋಗಿಗಳು, ಸ್ನೇಹಿತರು, ಹಿತೈಷಿಗಳು ಒಳ್ಳೆಯವರೋ..? ಕೆಟ್ಟವರೋ...

Dharshan : ವಿದೇಶದಲ್ಲಿ ಸ್ನೇಹಿತರ ಜೊತೆ ಜಾಲಿ ಮೂಡ್ ನಲ್ಲಿರುವ  ದಚ್ಚು …..!

Film News : ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗಷ್ಟೇ ಸ್ನೇಹಿತರ ಜೊತೆ ಯುಕೆ ಗೆ ಹಾರಿದ್ರು ಕಾಟೇರ ಚಿತ್ರದ ಬಿಡುವಿನಲ್ಲಿ ದಚ್ಚು ಫ್ರೆಂಡ್ಸ್ ಜೊತೆ ಜಾಲಿ ಮೂಡ್ ನಲ್ಲಿದ್ದಾರೆ. ಅಷ್ಟೇ ಅಲ್ಲ  ಅಲ್ಲಿನ  ಕನ್ನಡಿಗರಿಗೂ ಸೆಲ್ಫಿ ಭಾಗ್ಯ  ನೀಡಿದ್ದಾರೆ. ಹಾಗಿದ್ರೆ ಹೇಗಿತ್ತು ದಚ್ಚು  ಸ್ನೇಹಿತರ  ಜೊತೆಗಿನ ಜಾಲಿ ಟ್ರಿಪ್  ಹೇಳ್ತೀವಿ ಈ ಸ್ಟೋರಿಯಲ್ಲಿ………… ಚಾಲೆಂಜಿಂಗ್ ಸ್ಟಾರ್...

ಹಣ ನೀಡಲು ನಿರಾಕರಿಸಿದಕ್ಕೆ ಅಜ್ಜಿಯ ಕತ್ತನೇ ಸೀಳಿದ ಮೊಮ್ಮಗ

ನವದೆಹಲಿ: ಹಣ ನೀಡಲು ನಿರಾಕರಿಸಿದ್ದಕ್ಕೆ ಬಾಲಕನೊಬ್ಬ ಅಜ್ಜಿಯ ಕತ್ತನೆ ಸೀಳಿ ಕೊಲೆ ಮಾಡಿರುವ ಘಟನೆ ನವದೆಹಲಿಯ ಶಾಲಿಮಾರ್ ಬಾಗ್‍ದಲ್ಲಿ ನಡೆದಿದೆ. ಬಾಲಕನು ಸರ್ಜಿಕಲ್ ಬ್ಲೇಡ್‍ನಿಂದ ಅಜ್ಜಿಯ ಕತ್ತು ಸೀಳಿ ಕೊಂದಿದ್ದಾನೆ. ಬಳಿಕ ತನ್ನ ನಾಲ್ವರು ಸ್ನೇಹಿತರನ್ನು ಕರೆಸಿ ಕೊಠಡಿಯಲ್ಲಿ ಬಿದ್ದಿದ್ದ ಶವವನ್ನು ತೋರಿಸಿದ್ದಾನೆ. ಕೊಲೆ ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ. ವೃದ್ಧೆ...

ಬೈಕ್ ಸ್ಟಂಟ್ ಸಿಕ್ಕಿ ಬಿದ್ದವರಲ್ಲಿ ಶೇ.20 ಅಪ್ರಾಪ್ತರು..!

https://www.youtube.com/watch?v=G4bmMAc__YE ಬೆಂಗಳೂರು: ನಗರದಲ್ಲಿ ಬೈಕ್ ಸ್ಪಂಟ್ ಮಾಡಿ ಕೇಸ್ ಹಾಕಿಸಿಕೊಳ್ಳುವವರ ಪೈಕಿ ಅಪ್ರಾಪ್ತರ ಪಾಲು ಹೆಚ್ಚುತ್ತಲೇ ಇದೆ. ಪ್ರಸಕ್ತ ವರ್ಷ ಜ 1 ರಿಂದ ಮೇ 31 ರ ನಡುವೆ ಬೈಕ್ ಸ್ಟಂಟ್ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಪೈಕಿ ಶೇ.20 ರಷ್ಟು ಸವಾರರು ಅಪ್ರಾಪ್ತರಾಗಿದ್ದಾರೆ. 2020 ರಲ್ಲಿ ಶೇ.9 ರಷ್ಟು,2021 ರಲ್ಲಿ ಶೇ. 13...

ಉತ್ತಮ ಸ್ನೇಹಿತನ ಲಕ್ಷಣಗಳಿವು: ನಿಮ್ಮ ಸ್ನೇಹಿತನಲ್ಲೂ ಈ ಲಕ್ಷಣಗಳಿದೆಯಾ ನೋಡಿ..

ಯಾರಾದರೂ ವಯಸ್ಸಿಗೆ ಬಂದ ಮೇಲೆ ಕೆಟ್ಟ ಗುಣಗಳನ್ನು ಕಲಿತರೆ, ಸಂಗತಿ ಸಂಗ ದೋಷ ಅಂತಾ ಹೇಳ್ತಾರೆ. ಅಂದ್ರೆ ಕೆಟ್ಟ ಸ್ನೇಹಿತರ ಸಂಗ ಮಾಡಿ ಕೆಟ್ಟ ಗುಣಗಳನ್ನು ಕಲಿತನೆಂದು ಅರ್ಥ. ಹಾಗಾಗಿ ನಾವು ಯಾರೊಂದಿಗಾದ್ರೂ ಸ್ನೇಹ ಮಾಡಿದ್ರೆ, ಅವರಲ್ಲಿರುವ ಕೆಲ ಗುಣಗಳನ್ನು ಗಮನಿಸಬೇಕು. ಚಾಣಕ್ಯರ ಪ್ರಕಾರ ಒಳ್ಳೆಯ ಸ್ನೇಹಿತನಿಗಿರಬೇಕಾದ ಗುಣಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ...
- Advertisement -spot_img

Latest News

ನಟಿಯಾಗ ಬಯಸಿದ್ದ ರೂಪಾ ಅಯ್ಯರ್ ಅವರು ನಿರ್ದೇಶಕಿಯಾಗಿದ್ದೇಕೆ..?: Roopa Iyer Podcast

Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...
- Advertisement -spot_img