ಕೆಲವರ ಸ್ನೇಹದಿಂದ ಜೀವನ ಅತ್ಯುತ್ತಮವಾಗಿ ಬದಲಾದರೆ, ಇನ್ನೂ ಕೆಲವರ ಸ್ನೇಹದಿಂದ ಜೀವನ ದುರ್ಗತಿಗೆ ಬರುತ್ತದೆ. ಹಾಗಾಗಿ ಸರಿಯಾಗಿ ಪರೀಕ್ಷಿಸಿ, ಸ್ನೇಹ ಮಾಡಬೇಕು ಅಂತಾ ಹೇಳ್ತಾರೆ ಹಿರಿಯರು. ಯಾವುದಾದರೂ ಹೆಣ್ಣು ಅಥವಾ ಹುಡುಗ ಜೀವನ ಹಾಳು ಮಾಡಿಕೊಂಡರೆ, ಸಂಗತಿ ಸಂಗದೋಷ ಎನ್ನುತ್ತಾರೆ. ಅಂದ್ರೆ ಕೆಟ್ಟವರ ಸಂಗ ಮಾಡಿ, ಈ ರೀತಿಯಾಗಿ ಹೋಯಿತು ಎಂದರ್ಥ. ಹಾಗಾಗಿಯೇ ಉತ್ತಮರನ್ನು...
ಯಾರಾದರೂ ವಯಸ್ಸಿಗೆ ಬಂದ ಮೇಲೆ ಕೆಟ್ಟ ಗುಣಗಳನ್ನು ಕಲಿತರೆ, ಸಂಗತಿ ಸಂಗ ದೋಷ ಅಂತಾ ಹೇಳ್ತಾರೆ. ಅಂದ್ರೆ ಕೆಟ್ಟ ಸ್ನೇಹಿತರ ಸಂಗ ಮಾಡಿ ಕೆಟ್ಟ ಗುಣಗಳನ್ನು ಕಲಿತನೆಂದು ಅರ್ಥ. ಹಾಗಾಗಿ ನಾವು ಯಾರೊಂದಿಗಾದ್ರೂ ಸ್ನೇಹ ಮಾಡಿದ್ರೆ, ಅವರಲ್ಲಿರುವ ಕೆಲ ಗುಣಗಳನ್ನು ಗಮನಿಸಬೇಕು. ಚಾಣಕ್ಯರ ಪ್ರಕಾರ ಒಳ್ಳೆಯ ಸ್ನೇಹಿತನಿಗಿರಬೇಕಾದ ಗುಣಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ...
Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...