Monday, December 22, 2025

funeeral

ಇವರ ಅಂತ್ಯಸಂಸ್ಕಾರವನ್ನ ರಾತ್ರಿಯೇ ಮಾಡಲಾಗತ್ತೆ.. ಯಾಕೆ..? ಯಾರಿವರು..?

ನಾವು ನೀವೆಲ್ಲ ನಮ್ಮವರು ಅಥವಾ ನಮಗೆ ಬೇಕಾದವರು ತೀರಿಹೋದರೆ, ಕಣ್ಣೀರು ಹಾಕುತ್ತೇವೆ. ಸಂತಾಪ ವ್ಯಕ್ತಪಡಿಸುತ್ತೇವೆ. ಆದರೆ ಕೆಲವರು ತಮಗೆ ಬೇಕಾದವರು ತೀರಿಹೋದರೆ, ಖುಷಿ ಪಡುತ್ತಾರೆ. ಅಲ್ಲದೇ ಅವರ ಅಂತ್ಯ ಸಂಸ್ಕಾರವನ್ನು ರಾತ್ರಿಯೇ ಮಾಡುತ್ತಾರೆ. ಯಾಕೆ ಹೀಗೆ..? ಅಷ್ಟಕ್ಕೂ ಯಾರವರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ನಾವಿಂದು ಹೇಳಹೊರಟಿರುವುದು ಮಂಗಳಮುಖಿಯರ ಬಗ್ಗೆ. ಮಂಗಳಮುಖಿಯರ ಅಂತ್ಯಸಂಸ್ಕಾರವನ್ನು ರಾತ್ರಿ ಮಾಡಲಾಗತ್ತೆ....
- Advertisement -spot_img

Latest News

ಗ್ರಾಮ ಅಭಿವೃದ್ಧಿ ಸಭೆಯಲ್ಲಿ ಶಾಸಕರ ತೀವ್ರ ಅಸಮಾಧಾನ!

ಶಿಗ್ಗಾಂವ-ಸವಣೂರು ಶಾಸಕ ಯಾಸೀರ ಖಾನ್ ಪಠಾಣ್ ವಿವಿಧ ಅಭಿವೃದ್ಧಿ ಕಾಮಗಾರಿ ಸಭೆಗಳ ವೇಳೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಅಧಿಕೃತ ಕ್ರಮದಲ್ಲಿ...
- Advertisement -spot_img