Tuesday, October 14, 2025

Garuda purana

ಮನುಷ್ಯನ ಮೃತ್ಯುವಾದ 14ನೇ ದಿನಕ್ಕೆ ಗರುಡ ಪುರಾಣ ಪಠಣ ಮಾಡುವುದೇಕೆ..?

https://youtu.be/gfX1m_MrMY8 ಸನಾತನ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಮನುಷ್ಯ ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗೂ ಇದರಲ್ಲಿ ಕೆಲವು ಪದ್ಧತಿಗಳನ್ನಾದರೂ, ಅವನು ಆಚರಿಸಲೇಬೇಕು. ಅದೇ ರೀತಿ, ಅವನು ಮೃತನಾದ ಮೇಲೆ ಅವನ ಮನೆಯವರು ಮುಂದಿನ ಪದ್ಧತಿಗಳನ್ನ ಆಚರಿಸಬೇಕು. ಕೇಶ ಮುಂಡನ, ಅಂತ್ಯ ಸಂಸ್ಕಾರ, ದಾನ, ತಿಥಿ, ಇತ್ಯಾದಿ ಪದ್ಧತಿಗಳು ಈ ವೇಳೆ ಆಚರಿಸಲ್ಪಡುತ್ತದೆ. ಇದರ ಜೊತೆ ಕೆಲವರು ಮನೆಯಲ್ಲಿ ಯಾರಾದರೂ ಮೃತರಾದರೆ,...

ಗರುಡ ಪುರಾಣದಲ್ಲಿ ಹೇಳಲಾಗಿರುವ ಈ 7 ಮಾತನ್ನ ಸದಾ ನೆನಪಿಡಿ..

https://youtu.be/DVot_rPJ-jM ಸನಾತನ ಧರ್ಮ ಗ್ರಂಥವಾಗಿರುವ ಗರುಡ ಪುರಾಣದಲ್ಲಿ ಯಾವ ಪಾಪಕ್ಕೆ ಯಾವ ಶಿಕ್ಷೆ ಸಿಗುತ್ತದೆ..? ನರಕದಲ್ಲಿ ಯಾವ ರೀತಿಯ ಶಿಕ್ಷೆ ಕೊಡಲಾಗುತ್ತದೆ..? ಹಿಂದೂ ಧರ್ಮದಲ್ಲಿ ಯಾವುದು ನಿಷೇಧವಿದೆ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಆದ್ರೆ ನಾವಿಂದು ಗರುಡ ಪುರಾಣದಲ್ಲಿ ಹೇಳಿರುವ 7ಮಾತುಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಈ 7 ವಿಷಯವನ್ನು ನಾವು ಸದಾ ನೆನಪಿನಲ್ಲಿಡಬೇಕು....

ಗರುಡ ಪುರಾಣವನ್ನು ಓದಬಾರದೇ..? ಓದಿದರೆ ಏನಾಗುತ್ತದೆ..?

ಹಿಂದೂ ಧರ್ಮದಲ್ಲಿ ಶಾಸ್ತ್ರ, ಪೂಜೆ, ಜೀವನಕ್ಕೆ ಸಂಬಂಧಿಸಿದಂತೆ ಹಲವು ಧರ್ಮಗ್ರಂಥಗಳಿದೆ. ಭಗವದ್ಗೀತೆ, ರಾಮಾಯಣ, ಮಹಾಭಾರತ, ದೇವಿ ಭಾಗವತ, ಶಿವ ಪುರಾಣ ಇತ್ಯಾದಿ ಪುಸ್ತಕಗಳಿದೆ. ಅವುಗಳಲ್ಲಿ ಗರುಡ ಪುರಾಣ ಕೂಡ ಒಂದು. ಆದ್ರೆ ಎಲ್ಲ ಗ್ರಂಥಗಳನ್ನು ಓದುವಂತೆ, ಗರುಡ ಪುರಾಣವನ್ನು ಎಲ್ಲರೂ ಓದುವುದಿಲ್ಲ. ಹಾಗಾದ್ರೆ ಗರುಡ ಪುರಾಣವನ್ನು ಓದಬಾರದೇ..? ಓದಿದರೆ ಏನಾಗುತ್ತದೆ..? ಈ ಬಗ್ಗೆ ಸಂಪೂರ್ಣ...

ನಿಮ್ಮ ಜೀವನದಲ್ಲಿ ಒಳ್ಳೆ ಸಮಯ ಬರುವುದಿದ್ದರೆ, ಈ ಸೂಚನೆ ಸಿಗುತ್ತದೆ ನೋಡಿ..

ಜೀವನ ಅಂದ ಮೇಲೆ ಸುಖ- ದುಃಖ, ಕಷ್ಟ ಕಾರ್ಪಣ್ಯ, ಜಗಳ- ಖಷಿ ಎಲ್ಲವೂ ಇರುತ್ತದೆ. ಓರ್ವ ಮನುಷ್ಯನಿಗೆ ಕಷ್ಟ ಬಂದಾಗಲೇ ಸುಖದ ಬೆಲೆ ಗೊತ್ತಾಗುತ್ತದೆ ಅಂತಾರೆ ಹಿರಿಯರು. ಅಲ್ಲದೇ, ಬರೀ ಸುಖದ ಸುಪ್ಪತ್ತಿಗೆಯಲ್ಲೇ ಬೆಳೆದರೆ, ಅವನಿಗೆ ಜೀವನ ಸಾರವೇ ತಿಳಿಯುವುದಿಲ್ಲ. ಹಾಗಾಗಿ ಸುಖದ ಜೊತೆ ಸ್ವಲ್ಪವಾದರೂ ಕಷ್ಟ ಪಡಲೇಬೇಕು. ಆದ್ರೆ ನೀವು ಬರೀ ಕಷ್ಟ...

ಗರುಡ ಪುರಾಣದಲ್ಲಿ ಹೇಳಿರುವ ಈ ಮಾತುಗಳನ್ನ ಕೇಳಿ, ಜೀವನವನ್ನ ಉತ್ತಮವಾಗಿಸಿ..

ಗರುಡ ಪುರಾಣದಲ್ಲಿ ಸಾವಿನ ಬಗ್ಗೆ, ಸಾವಿನ ಬಳಿಕ ಸಿಗುವ ಶಿಕ್ಷೆಯ ಬಗ್ಗೆಯಷ್ಟೇ ಅಲ್ಲದೇ, ಜೀವನ ಸಾರವನ್ನ ಕೂಡ ಹೇಳಲಾಗಿದೆ. ಜೀವನವನ್ನು ಉತ್ತಮವಾಗಿಸುವ ಕೆಲ ವಿಷಯಗಳನ್ನ ಗರುಡ ಪುರಾಣದಲ್ಲಿ ಹೇಳಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. ಮೊದಲನೇಯ ಮಾತೆಂದರೆ, ಕನ್ನಡಿಯಂತಿರಬೇಕು. ಎದುರಿನವರು ಇರುವ ರೀತಿಯೇ ನಾವಿರಬೇಕು. ಅದರಲ್ಲೂ ನಿಮ್ಮ ಶತ್ರುಗಳು ಪದೇ ಪದೇ ನಿಮ್ಮ...

ಆತ್ಮಹತ್ಯೆ ಮಾಡಿಕೊಂಡರೆ, ಈ ಶಿಕ್ಷೆ ಅನುಭವಿಸಬೇಕಾದಿತು ಜೋಕೆ..!

ಗರುಡ ಪುರಾಣದಲ್ಲಿ ಯಮಲೋಕದಲ್ಲಿ ಸಿಗುವ ಶಿಕ್ಷೆಗಳ ಬಗ್ಗೆ ವಿಸ್ತ್ರತವಾಗಿ ಹೇಳಲಾಗಿದೆ. ಅದರಲ್ಲಿ ಕೊಲೆ, ಸುಲಿಗೆ, ಭ್ರಷ್ಟಾಚಾರ, ಹೆಣ್ಣಿನ ಮೇಲೆ ದೌರ್ಜನ್ಯ ಇತ್ಯಾದಿ ಪಾಪಗಳಿಗೆ ಯಾವ ಶಿಕ್ಷೆ ನೀಡಲಾಗತ್ತೆ ಅನ್ನೋ ಬಗ್ಗೆ ಹೇಳಲಾಗಿದೆ. ಅದೇ ರೀತಿ ಆತ್ಮಹತ್ಯೆ ಮಾಡಿಕೊಂಡರೆ, ಯಾವ ಶಿಕ್ಷೆ ಅನುಭವಿಸಬೇಕಾಗುತ್ತದೆ ಅನ್ನೋ ಬಗ್ಗೆಯೂ ಹೇಳಲಾಗಿದೆ. ಆ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಬೆಂಕಿ ಹಚ್ಚಿಕೊಳ್ಳುವುದು,...

ಯಾವ ವಯಸ್ಸಿನವರೆಗೆ ಪಾಪ ತಟ್ಟುವುದಿಲ್ಲ..? ಧರ್ಮಶಾಸ್ತ್ರದಲ್ಲಿ ಹೇಳಿದ್ದೇನು..?

ಗೊತ್ತಿದ್ದೋ, ಗೊತ್ತಿಲ್ಲದೆಯೋ ಮನುಷ್ಯ ತಪ್ಪು ಮಾಡಿಬಿಡುತ್ತಾನೆ. ಕೆಲವೊಂದು ಕೊಲೆಗಳು ಗೊತ್ತಿಲ್ಲದೆಯೂ ನಡೆಯುತ್ತದೆ. ಆದ್ರೆ ತಪ್ಪು ತಪ್ಪೇ.. ಹಾಗಾದ್ರೆ ಯಾವ ವಯಸ್ಸಿನವರೆಗೆ ಪಾಪ ತಟ್ಟುವುದಿಲ್ಲ. ಈ ಬಗ್ಗೆ ಧರ್ಮಶಾಸ್ತ್ರದಲ್ಲಿ ಹೇಳಿದ್ದೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮಕ್ಕಳಿಗೆ ಪಾಪ ತಟ್ಟೋದಿಲ್ಲಾ ಬಿಡು.  ಕೆಲವೊಮ್ಮೆ ಹಿರಿಯರು ಹೀಗೆ ಹೇಳಿದ್ದನ್ನ ಕೇಳಿರಬಹುದು. ಇದು ನಿಜಾನಾ.. ನಮ್ಮ ಧರ್ಮಶಾಸ್ತ್ರದಲ್ಲಿ ಏನು ಹೇಳಿದ್ದಾರೆ...

ಯಾವ ಪಾಪಕ್ಕೆ ಯಾವ ಜನ್ಮ..?: ಗರುಡ ಪುರಾಣದಲ್ಲಿ ಹೇಳಿದ್ದೇನು..?

ಗರುಡ ಪುರಾಣದಲ್ಲಿ ಯಾವ ಪಾಪಕ್ಕೆ ಯಾವ ಜನ್ಮವೆಂದು ಹೇಳಲಾಗಿದೆ. ಆ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/6ES1v4V32xw ಸ್ತ್ರೀ ಹತ್ಯೆ ಮಾಡಿದವರು ಮುಂದಿನ ಜನ್ಮದಲ್ಲಿ ಅನಾರೋಗ್ಯ ಪೀಡಿತನಾಗಿ ಜನ್ಮ ಪಡೆಯುತ್ತಾನೆ. ಗುರು ಪತ್ನಿಯನ್ನು ಮೋಹಿಸಿದ್ದಲ್ಲಿ ಹುಳವಾಗಿ...

ಗರುಡ ಪುರಾಣವನ್ನ ಓದಬಾರದಾ..? ಆ ಪುಸ್ತಕವನ್ನ ತಂದು ಮನೆಯಲ್ಲಿ ಇರಿಸಿಕೊಳ್ಳಬಹುದಾ..?

ಗರುಡ ಪುರಾಣ. ಈ ಹೆಸರು ಕೇಳಿದ ಕೆಲವರು, ಈ ಪುಸ್ತಕದಲ್ಲಿ ನಾವು ಸತ್ತ ಮೇಲೆ ನರಕಕ್ಕೆ ಹೋಗ್ತೀವಾ..? ಸ್ವರ್ಗಕ್ಕೆ ಹೋಗ್ತೀವಾ ಅಂತಾ ಕೊಟ್ಟಿರ್ತಾರೆ ಅಲ್ವಾ..? ನರಕಕ್ಕೆ ಹೋದ್ರೆ ಅಲ್ಲಿ ಯಾವ ಯಾವ ಶಿಕ್ಷೆ ಕೊಡ್ತಾರೆ ಅನ್ನೋ ಬಗ್ಗೆ ಹೇಳಿದ್ದಾರೆ ಅಲ್ವಾ.? ಅಂತಾ ಪ್ರಶ್ನೆ ಕೇಳ್ತಾರೆ. ಹಾಗಾದ್ರೆ ಗರುಡ ಪುರಾಣದಲ್ಲಿ ಬರೀ ಶಿಕ್ಷೆ ಬಗ್ಗೆಯೇ...
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img