Saturday, November 29, 2025

Ghataprabha River

ಗೋಕಾಕ್ ಮಾರುಕಟ್ಟೆಗೆ ನುಗ್ಗಿದ ನೀರು: ಮನೆ, ಅಂಗಡಿ ಖಾಲಿ ಮಾಡಿದ ಜನ

Belagavi News: ಬೆಳಗಾವಿ: ಮಹಾರಾಷ್ಟ್ರದ ಮಳೆ ಅಬ್ಬರಕ್ಕೆ ಘಟಪ್ರಭಾ ನದಿ ಉಕ್ಕಿ ಹರಿದ್ದದು, ಮಾರುಕಟ್ಟೆಗೆ ನೀರು ನುಗ್ಗಿದೆ. https://youtu.be/stkQ-ALVCEQ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಮಟನ್‌ ಮಾರ್ಕೇಟಿಗೆ ನೀರು ನುಗ್ಗಿದ್ದು, ಹಳೇ ದನದ ಪೇಟೆ, ಕುಂಬಾರ ಗಲ್ಲಿಗೂ ನೀರು ನುಗ್ಗಿದೆ. ನೀರು ಹೆಚ್ಚಾಗುತ್ತಿರುವ ಕಾರಣ, ಅಂಗಡಿ ಮಾಲೀಕರು ಅಂಗಡಿ ಸಾಮಗ್ರಿಗಳನ್ನು ಬೇರೆಡೆ ಸಾಗಿಸುತ್ತಿದ್ದಾರೆ. https://youtu.be/KHaC1t8-9I8 ಇನ್ನು ಕೆಲವರು ಮನೆ ಖಾಲಿ...

ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳಲ್ಲಿ ಡಂಗುರ: ಸ್ಥಳಾಂತರವಾಗುವಂತೆ ಎಚ್ಚರ

Bagalakote News: ಬಾಗಲಕೋಟೆ: ಬೆಳಗಾವಿಯಲ್ಲಿ ಸಿಕ್ಕಾಪಟ್ಟೆ ಮಳೆಯಾಗುತ್ತಿದ್ದು, ಘಟಪ್ರಭಾ ನದಿಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಬಾಗಲಕೋಟೆ ಜಿಲ್ಲೆಯ ನಾಾಲ್ಕು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.  ಮುಧೋಳ ತಾಲ್ಲೂಕಿನ ಮೂರು ಗ್ರಾಮಗಳು, ರಬಕವಿ-ಬನಹಟ್ಟಿ ತಾಲ್ಲೂಕಿನ ಒಂದು ಗ್ರಾಮಕ್ಕೆ ಪ್ರವಾಹ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. https://youtu.be/SUkBZ4Hz9cg ಮುಧೋಳ ತಾಲ್ಲೂಕಿನ ಮಿರ್ಜಿ, ಚನ್ನಾಳ, ಮಲ್ಲಾಪೂರ, ಒಂಟಗೋಡಿ. ರಬಕವಿ-ಬನಹಟ್ಟಿ ತಾಲ್ಲೂಕಿನ ನಂದಗಾಂವ...
- Advertisement -spot_img

Latest News

‘ಮೋದಿ ರಕ್ಷತಿ ರಕ್ಷಿತಃ’ ನಮೋಗೆ ಹೊಸ ಬಿರುದು ಕೊಟ್ಟ ಪುತ್ತಿಗೆ ಶ್ರೀಗಳು

ಲಕ್ಷ ಕಂಠ ಗೀತಾ ಪಾರಾಯಣಕ್ಕಾಗಿ ಶ್ರೀ ಕೃಷ್ಣ ಮಠಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪೂರ್ಣಕುಂಭ ಸ್ವಾಗತ, ಮಂಗಲವಾದ್ಯಗಳ...
- Advertisement -spot_img