Wednesday, October 29, 2025

goddess lakshmi

ಈ 5 ವ್ಯಕ್ತಿಗಳು ಇಲ್ಲದಿರುವ ಜಾಗದಲ್ಲಿ ಒಂದು ದಿನವೂ ಉಳಿಯಬೇಡಿ ಎನ್ನುತ್ತಾರೆ ಚಾಣಕ್ಯರು..

Spiritual: ನಾವು ವಾಸಿಸುವ ಜಾಗ ಎಷ್ಟು ಮುಖ್ಯವೋ, ಅಲ್ಲಿರುವ ವ್ಯಕ್ತಿಗಳು ಕೂಡ ಅಷ್ಟೇ ಮುಖ್ಯವಾಗಿರುತ್ತಾರೆ. ಅಂಥವರ ಸಂಗದಿಂದಲೇ ಕೆಲವೊಮ್ಮೆ ಕೆಲವು ವ್ಯಕ್ತಿಗಳು ಉದ್ಧಾರವಾಗುತ್ತಾರೆ. ಚಾಣಕ್ಯರ ಪ್ರಕಾರ 5 ವ್ಯಕ್ತಿಗಳು ಇಲ್ಲದಿರುವ ಜಾಗದಲ್ಲಿ ಒಂದು ದಿನವೂ ಉಳಿಯಬಾರದು ಎಂದು ಹೇಳಿದ್ದಾರೆ. ಹಾಗಾದ್ರೆ ಯಾರು ಆ 5 ವ್ಯಕ್ತಿಗಳು ಅಂತಾ ತಿಳಿಯೋಣ ಬನ್ನಿ.. ಶ್ರೀಮಂತ ವ್ಯಕ್ತಿ. ಯಾವ ಜಾಗದಲ್ಲಿ...

Janmashtami Special: ಮೊಸರು ಕೋಡುಬಳೆ

Janmashtami Special: ಕೃಷ್ಣ ಜನ್ಮಾಷ್ಠಮಿ ಸಮೀಪಿಸುತ್ತಿದೆ. ಈ ವೇಳೆ ಹಲವರು ಪೂಜೆಗೆ ಬಗೆ ಬಗೆಯ ಖಾದ್ಯವನ್ನು ತಯಾರಿಸಿ, ನೈವೇದ್ಯ ಮಾಡುತ್ತಾರೆ. ಹಾಗಾಗಿ ಇಂದು ನಾವು ಮೊಸರು ಕೊಡುಬಳೆ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಈ ರೆಸಿಪಿ ತುಂಬಾ ಸಿಂಪಲ್ ಇದ್ದು, ತಕ್ಷಣ ತಯಾರಿಸಬಹುದು. 1 ಕಪ್ ಮೊಸರು, 1 ಕಪ್ ನೀರು, ಚಿಟಿಕೆ ಜೀರಿಗೆ, ಇವಿಷ್ಟನ್ನು ಹಾಕಿ...

Janmashtami Special: ಚಕ್ಕುಲಿ ರೆಸಿಪಿ

Janmashtami Special: ಕೃಷ್ಣ ಜನ್ಮಾಷ್ಠಮಿ ಸಮೀಪಿಸುತ್ತಿದೆ. ಈ ವೇಳೆ ಹಲವರು ಪೂಜೆಗೆ ಬಗೆ ಬಗೆಯ ಖಾದ್ಯವನ್ನು ತಯಾರಿಸಿ, ನೈವೇದ್ಯ ಮಾಡುತ್ತಾರೆ. ಹಾಗಾಗಿ ಇಂದು ನಾವು ಉದ್ದಿನ ಚಕ್ಕುಲಿ ರೆಸಿಪಿಯನ್ನು ಹೇಗೆ ಮಾಡುವುದೆಂದು ಹೇಳಲಿದ್ದೇವೆ. ಮೊದಲು 1 ಕಪ್ ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ ಕಾಲು ಕಪ್ ಉದ್ದಿನ ಬೇಳೆಯನ್ನು ಘಮ ಬರುವವರೆಗೂ ಹುರಿಯಿರಿ....

Janmashtami Special: ಗೊಜ್ಜವಲಕ್ಕಿ ಪ್ರಸಾದ ರೆಸಿಪಿ

Janmashtami Special: ಶ್ರೀಕೃಷ್ಣನಿಗೆ ಇಷ್ಟವಾದ ಪ್ರಸಾದವೆಂದರೆ ಅವಲಕ್ಕಿ ಎಂದು ಎಲ್ಲರಿಗೂ ಗೊತ್ತು. ಏಕೆಂದರೆ, ಕುಚೇಲ ಶ್ರೀಕೃಷ್ಣನಿಗೆ ಕೊಡುವ ತಿಂಡಿಯೇ ಅವಲಕ್ಕಿ. ಹಾಗಾಗಿ ಕೃಷ್ಣಾಷ್ಠಮಿಗೆ ಅವಲಕ್ಕಿ ಬಳಸಿ ಪ್ರಸಾದ ಮಾಡುವುದು ವಾಡಿಕೆ. ಹಾಗಾಗಿ ನಾವಿಂದು ಗೊಜ್ಜವಲಕ್ಕಿ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲು ದಪ್ಪ ಅವಲಕ್ಕಿಯನ್ನು ನೆನೆಸಿಟ್ಟುಕೊಳ್ಳಬೇಕು. ಬಳಿಕ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಸಾಸಿವೆ, ಜೀರಿಗೆ,...

ಓರ್ವ ಮನುಷ್ಯನನ್ನು ದುಃಖಕ್ಕೆ ತಳ್ಳಲು ಈ ಮೂವರು ಸಾಕು..

Spiritual: ಓರ್ವ ವ್ಯಕ್ತಿ ಸಿಟ್ಟಿನಲ್ಲಿರುತ್ತಾರೆ, ಅಥವಾ ಸಿಡುಕುತ್ತಿರುತ್ತಾನೆ ಎಂದರೆ, ಅವನಿಗೆ ಮನೆಯಲ್ಲಿ ಅಥವಾ ಆಫೀಸಿನಲ್ಲಿ ಕಿರಿಕಿರಿಯಾಗುತ್ತಿದೆ ಎಂದರ್ಥ. ಆ ಸಿಟ್ಟಿಗೆ ಕಾರಣ ಅವನ ಮನೆ ಮಂದಿಯಾಗಿರುತ್ತಾರೆ. ಅಥವಾ ಯಾವುದಾದರೂ ಅತೃಪ್ತ ಮನುಷ್ಯನಾಗಿರುತ್ತಾನೆ. ಅಥವಾ ಮೂರ್ಖ ವ್ಯಕ್ತಿಯಾಗಿರುತ್ತಾನೆ. ಚಾಣಕ್ಯರ ಪ್ರಕಾರ ಈ ಮೂವರೇ ಓರ್ವ ವ್ಯಕ್ತಿಯ ದುಃಖಕ್ಕೆ ಕಾರಣರಾಗುತ್ತಾರಂತೆ. ಅದು ಹೇಗೆ ಅನ್ನೋ ಬಗ್ಗೆ ಸಂಪೂರ್ಣ...

ತೃಪ್ತಿದಾಯಕವಾಗಿ ಜೀವನ ನಡೆಸುವವರ ಹಣೆಬರಹ ಹೀಗಿರಬೇಕು ಎನ್ನುತ್ತಾರೆ ಚಾಣಕ್ಯರು..

Spiritual: ಓರ್ವ ವ್ಯಕ್ತಿ ತೃಪ್ತಿದಾಯಕವಾಗಿ ಜೀವನ ನಡೆಸಲು ಏನೇನು ಬೇಕು ಅಂತಾ ಯೋಚಿಸಿದ್ರೆ, ಮನೆಯಲ್ಲಿ ನೆಮ್ಮದಿಯಿಂದಿರುವ ಕುಟುಂಬ ಬೇಕು. ಬದುಕಲು ದುಡ್ಡು ಬೇಕು. ಆರೋಗ್ಯ ಬೇಕು. ಇವಿಷ್ಟು ಇದ್ದರೆ, ಮನುಷ್ಯ ತೃಪ್ತಿಯಿಂದ ಇರುತ್ತಾರೆ. ಆದರೆ ಇಂದಿನ ಕಾಲದಲ್ಲಿ ಹಲವರು ಇದೆಲ್ಲ ಇದ್ದರೂ, ಅತೀ ಆಸೆ ಮಾಡಿ, ಇದ್ದದ್ದನ್ನೂ ಕಳೆದುಕೊಳ್ಳುತ್ತಿದ್ದಾರೆ. ಇನ್ನು ತೃಪ್ತಿದಾಯಕವಾಗಿ ಜೀವನ ನಡೆಸುವವರ...

ಮಕ್ಕಳಿಗೆ ಶಿಕ್ಷಣ ನೀಡದ ಪೋಷಕರು, ಮಕ್ಕಳಿಗೆ ಶತ್ರುಗಳಿದ್ದಂತೆ..

Spiritual: ಜೀವನದ ಬಗ್ಗೆ ಹಲವು ನೀತಿಗಳನ್ನು ಹೇಳಿರುವ ಚಾಣಕ್ಯರು, ತಂದೆ ತಾಯಿಯ ಬಗ್ಗೆಯೂ ಕೆಲ ಮಾತುಗಳನ್ನು ಹೇಳಿದ್ದಾರೆ. ತಂದೆ ತಾಯಿ ಅಂದರೆ ಹೇಗಿರಬೇಕು..? ಎಂಥ ತಂದೆ ತಾಯಿ ಮಕ್ಕಳಿಗೆ ಒಳ್ಳೆಯ ದಾರಿ ತೋರಿಸುತ್ತಾರೆ..? ಎಂಥ ತಂದೆ ತಾಯಿ ಮಕ್ಕಳಿಗೆ ಶತ್ರುಗಳಾಗಿರುತ್ತಾರೆ ಅನ್ನೋ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಈ ಬಗ್ಗೆ ಮಾಹಿತಿ...

ಮನೆಯ ಮುಂದೆ ರಂಗೋಲಿಯನ್ನು ಏಕೆ ಹಾಕಬೇಕು..?

Spiritual: ಇಂದಿನ ಕಾಲದಲ್ಲಿ ಪರ್ಮನೆಂಟ್ ಆಗಿ ಮನೆಯ ಮುಂದೆ ಅಂಗಳದಲ್ಲಿ ಪೇಂಟ್ ಮಾಡಿಸಿ, ರಂಗೋಲಿಯನ್ನು ಹಾಕಿಸಿಬಿಡುತ್ತಾರೆ. ಆದರೆ ಮೊದಲೆಲ್ಲ ಮನೆಯ ಮುಂದೆ ಬೆಳಿಗ್ಗೆ ಕಸ ಗುಡಿಸಿ, ನೀರು ಹಾಕಿ, ಸ್ವಚ್ಛಗೊಳಿಸಿ, ರಂಗೋಲಿ ಹಾಕುತ್ತಿದ್ದರು. ಈಗ ಈ ಪದ್ಧತಿ ಅಪರೂಪವಾಗಿದೆ. ಆದರೆ ಮನೆಯ ಮುಂದೆ ರಂಗೋಲಿ ಹಾಕಲು ಕಾರಣವೇನು ಅನ್ನೋದು ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ...

ಯಾರಿಗೆ ಇಂಥ ಯೋಗವಿರುತ್ತದೆಯೋ, ಅವರು ಅಸಮಾನ್ಯರು ಎನ್ನುತ್ತಾರೆ ಚಾಣಕ್ಯರು..

Spiritual: ಯೋಗ ಮತ್ತು ಯೋಗ್ಯತೆ ಜೀವನದಲ್ಲಿ ಅಪರೂಪಕ್ಕೆ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಯೋಗ್ಯತೆ ಇದ್ದಾಗ ಮಾತ್ರ, ಕೆಲವೊಂದು ಯೋಗಗಳು ಬರುತ್ತದೆ. ಅದೇ ರೀತಿ ಅಸಮಾನ್ಯರಾಗಿ ಬದುಕಲು ಕೂಡ ಕೆಲ ಯೋಗಗಳು ಕಾರಣವಾಗುತ್ತದೆ ಎನ್ನುತ್ತಾರೆ ಚಾಣಕ್ಯರು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಯಾರಿಗೆ ಸಮೃದ್ಧವಾಗಿ ದಾನ ಮಾಡುವ ಗುಣ ಮತ್ತು ಯೋಗ್ಯತೆ ಇರುತ್ತದೆಯೋ...

ವಿವಾಹವಾಗುವ ಬಗ್ಗೆ ಚಾಣಕ್ಯರು ಹೀಗೆ ಹೇಳಿದ್ದಾರೆ..

Spiritual: ವಿವಾಹ ಎಂದರೆ, ಇಬ್ಬರ ಜೀವನವನ್ನೇ ಬದಲಾಯಿಸುವ ಶುಭಕಾರ್ಯ. ಈ ಶುಭಕಾರ್ಯದಿಂದ ಕೆಲವರ ಜೀವನ ಉತ್ತಮವಾಗಿ ಬದಲಾದರೆ, ಇನ್ನು ಕೆಲವರ ಜೀವನ ಕೆಟ್ಟದಾಗಿ ಬದಲಾಗುತ್ತದೆ. ಏಕೆಂದರೆ, ಮದುವೆಯ ಬಗ್ಗೆ, ತಾನು ವಿವಾಹವಾಗುವ ಜೀವನ ಸಂಗಾತಿಯ ಬಗ್ಗೆ ಹಲವಾರು ಆಸೆ, ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಅಂಥ ಜೀವನ ಸಂಗಾತಿ ಸಿಕ್ಕಿಲ್ಲವೆಂದಲ್ಲಿ, ಅವರು ಜೀವನ ಪೂರ್ತಿ ಒಲ್ಲದ ಮನಸ್ಸಿನಿಂದಲೇ...
- Advertisement -spot_img

Latest News

ರಾಹುಲ್ ಗಾಂಧಿ VS ಅಮಿತ್ ಶಾ ರಾಜಕೀಯ ಸಮರ ಆರಂಭ !

ಬಿಹಾರ ವಿಧಾನಸಭಾ ಚುನಾವಣೆ 2025 ರ ಹಿನ್ನೆಲೆ ರಾಜಕೀಯ ತಾಪಮಾನ ಏರಿಕೆಯಾಗಿದ್ದು, ಪ್ರಮುಖ ನಾಯಕರಾದ ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ ಮತ್ತು ಕೇಂದ್ರ ಗೃಹ ಸಚಿವ...
- Advertisement -spot_img