Tuesday, October 14, 2025

goddess saraswati

ಪೋಷಕರು ಎಂದಿಗೂ ಈ 16 ತಪ್ಪನ್ನ ಮಾಡಬೇಡಿ.. ಭಾಗ 1

ಜೀವನದ ಬಗ್ಗೆ ನೀತಿ ಪಾಠವನ್ನು ಹೇಳಿರುವ ಚಾಣಕ್ಯರು, ಮನುಷ್ಯ ಕಲಿಯ ಬೇಕಾದ ಮತ್ತು ಕಲಿಯಬಾರದ ಗುಣಗಳ ಬಗ್ಗೆ ಹೇಳಿದ್ದಾರೆ. ಅದರಲ್ಲೂ ಮುಖ್ಯವಾಗಿ ತಂದೆ ತಾಯಿ ಎಂಥ ವಿಷಯಗಳನ್ನು ಕಲಿಸಬಾರದು ಎಂದು  ಚಾಣಕ್ಯರು ಹೇಳಿದ್ದಾರೆ. ಹಾಗಾಗಿ ನಾವಿಂದು ಚಾಣಕ್ಯರು ಜೀವನದಲ್ಲಿ ಎಂಥ ಗುಣಗಳನ್ನು ಕಲಿಸಬಾರದು ಎಂದು ಹೇಳಿದ್ದಾರೆಂದು ತಿಳಿಯೋಣ.. ಮೊದಲನೇಯದಾಗಿ ಮಕ್ಕಳು ಕೇಳಿದ್ದೆಲ್ಲ ಕೊಡಿಸಬೇಡಿ. ನೀವು...

ಚಾಣಕ್ಯರ 8 ನೀತಿಗಳು ಭಾಗ 2: ರೋಗ, ಹಾವು, ಶತ್ರುವನ್ನು ಅರ್ಧಕ್ಕೆ ಬಿಡಬೇಡಿ…

ಮೊದಲ ಭಾಗದಲ್ಲಿ ನಾವು ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ 8 ಪ್ರಮುಖ ವಿಷಯಗಳಲ್ಲಿ ನಾಲ್ಕು ವಿಷಯಗಳ ಬಗ್ಗೆ ಮಾಹಿತಿ ತಿಳಿದಿದ್ದೆವು. ಈಗ ಮುಂದುವರಿದ ಭಾಗವಾಗಿ ಇನ್ನುಳಿದ 4 ವಿಷಯಗಳ ಬಗ್ಗೆ ಮಾಹಿತಿಯನ್ನ ತಿಳಿಯೋಣ ಬನ್ನಿ.. ಐದನೇಯದಾಗಿ ರೋಗವನ್ನು, ಹಾವನ್ನು ಮತ್ತು ಶತ್ರುವನ್ನು ಅರ್ಧಕ್ಕೆ ಬಿಡಬಾರದಂತೆ. ಅಂದ್ರೆ ರೋಗ ಬಂದಾಗ, ಅದಕ್ಕೆ ಅರ್ಧ ಚಿಕಿತ್ಸೆ ಕೊಟ್ಟು...

ಚಾಣಕ್ಯರ 8 ನೀತಿಗಳು ಭಾಗ 1: ಬೆರಳಲ್ಲಿ ವಿಷವಿದ್ದರೆ ಬೆರಳನ್ನೇ ಕತ್ತರಿಸಿಬಿಡಿ..

ಕುಟಿಲ ಶಾಸ್ತ್ರವನ್ನು ಕಂಡುಹಿಡಿದ ಕೌಟಿಲ್ಯರೇ ಆಚಾರ್ಯ ಚಾಣಕ್ಯರು. ಚಣಕರ ಮಗನಾದ ಕಾರಣ ಚಾಣಕ್ಯ ಎಂಬ ಹೆಸರು ಬಂತು. ಅತೀ ಚತುರರಾಗಿದ್ದ ಚಾಣಕ್ಯ, ಓರ್ವ ಸಾಮಾನ್ಯ ಯುವಕನನ್ನು ರಾಜನಾಗಿ ಮಾಡುವಲ್ಲಿ ಯಶಸ್ವಿಯಾದವರು. ಇದಕ್ಕೆ ಕಾರಣ ಅವರು ಜೀವಿಸಿದ ರೀತಿ, ಅವರು ಕಲಿತ ಜೀವನ ಪಾಠ. ಆ ಜೀವನ ಪಾಠ ಮತ್ತು ಅವರ ಅನುಭವವೇ ಕುಟಿಲ ನೀತಿ...

ನೀವು ಕಡಿಮೆ ಮಾತನಾಡುವವರಾ..? ಅಥವಾ ಮೌನಿಯಾ..? ಹಾಗಾದ್ರೆ ಈ ಸ್ಟೋರಿ ಓದಿ..

ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ಜೀವನ ಪಾಠವನ್ನು ಹೇಳಿದ್ದಾರೆ. ಹೇಗೆ ಇರಬೇಕು..? ವಿವಾಹವಾಗಬೇಕಾದರೆ ಯಾವ ವಿಚಾರದ ಬಗ್ಗೆ ತಿಳಿದುಕೊಳ್ಳಬೇಕು..? ವರ ವಧುವಿಗೆ ಮತ್ತು ವಧು ವರನಿಗೆ ಕೇಳಬೇಕಾದ ಪ್ರಶ್ನೆಗಳೇನು..? ಇತ್ಯಾದಿ ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ಮೌನಿಯಾಗಿರುವವರ ಬಗ್ಗೆ ಮತ್ತು ಹೆಚ್ಚು ಮಾತನಾಡುವವರ ಬಗ್ಗೆ ಕೆಲ...

ಋಷಿ, ಮುನಿ, ಸಾಧು- ಸಂತ ಇವರುಗಳ ನಡುವೆ ಇರುವ ಅಂತರವೇನು..?

ನಾವು ಧಾರ್ಮಿಕ ವಿಚಾರದ ಬಗ್ಗೆ ಮಾತನಾಡುವಾಗ, ಋಷಿ, ಮುನಿ, ಸಾಧು ಸಂತರು ಎಂದು ಎಲ್ಲರೂ ಒಂದೇ ಎನ್ನುವ ರೀತಿ ಮಾತನಾಡುತ್ತೇವೆ. ಆದ್ರೆ ಋಷಿ, ಮುನಿ ಮತ್ತು ಸಾಧುಗಳ ನಡುವೆ ವ್ಯತ್ಯಾಸವಿದೆ. ಹಾಗಾದ್ರೆ ಈ ಮೂವರ ಮಧ್ಯೆ ಇರುವ ವ್ಯತ್ಯಾಸವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಋಷಿ. ಋಷಿ ಅಂದರೆ ವೇದಗಳನ್ನು ಕಂಡು ಹಿಡಿದವರು. ವೇದವನ್ನು ಅಳವಡಿಸಿಕೊಂಡವರು....

ಸತ್ತ ವ್ಯಕ್ತಿಗೆ ಸ್ನಾನ ಮಾಡಿಸಿ, ಹೊಸ ವಸ್ತ್ರ ಹೊದಿಸೋದ್ಯಾಕೆ..?

ನಮ್ಮ ಸನಾತನ ಧರ್ಮದಲ್ಲಿ ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗೂ ಹಲವು ನೀತಿ, ನಿಯಮಗಳನ್ನು, ಪದ್ಧತಿಗಳನ್ನು ಮಾಡಬೇಕಾಗುತ್ತದೆ. ಹುಟ್ಟಿದಾಗ ಜಾತಕ ಮಾಡಿಸುವುದರಿಂದ ಹಿಡಿದು, ಮರಣ ಹೊಂದಿದಾಗ, ಶುದ್ಧವಾಗುವವರೆಗೂ ಹಲವು ಪದ್ಧತಿಗಳಿದೆ. ಅಂತೆಯೇ ತೀರಿಹೋದಾಗ, ಶವಕ್ಕೆ ಸ್ನಾನ ಮಾಡಿಸಿ, ಹೊಸ ವಸ್ತ್ರ ಹೊದಿಸಲಾಗುತ್ತದೆ. ಹಾಗಾದ್ರೆ ಇನ್ನು ಕೆಲವೇ ನಿಮಿಷಗಳಲ್ಲಿ ಮಣ್ಣಾಗಿ ಹೋಗುವ, ಚಿತೆ ಸೇರುವ ಶವಕ್ಕೆ ಯಾಕೆ ಸ್ನಾನ..?...

ಕುಂಭಕರ್ಣ ಯಾಕೆ ನಿದ್ದೆಬುರುಕ ಮತ್ತು ಹೊಟ್ಟೆಬಾಕನಾದ..?

ರಾಮಾಯಣದಲ್ಲಿ ಬರುವ ಲಂಕಾಧಿಪತಿ ರಾವಣನ ತಮ್ಮ ಕುಂಭಕರಣನ ಬಗ್ಗೆ ಕೇಳಿದಾಗ ಹಲವರು ಕೊಡುವ ಉತ್ತರ ಏನಂದ್ರೆ ಅದು ಗಾಢವಾದ ನಿದ್ದೆ ಮಾಡುತ್ತಾನೆ ಮತ್ತು ಹೊಟ್ಟೆ ತುಂಬ ತಿನ್ನುತ್ತಾನೆ ಎಂದು. ಆದ್ರೆ ಯಾಕೆ ಕುಂಭಕರ್ಣ ಈ ರೀತಿ ಗಾಢ ನಿದ್ದೆಬುರುಕ ಮತ್ತು ಹೊಟ್ಟೆಬಾಕನಾದ ಎಂಬ ಬಗ್ಗೆ ಹಲವರಿಗೆ ಗೊತ್ತಿಲ್ಲ. ಇಂದು ನಾವು ಈ ಬಗ್ಗೆ ಸಂಪೂರ್ಣ...

ತ್ರಿಶಂಕು ಅಂದ್ರೆ ಯಾರು..? ತ್ರಿಶಂಕು ಸ್ವರ್ಗ ಸಿದ್ಧ ಮಾಡಿದ್ಯಾರು..? ಯಾಕೆ ಮಾಡಿದ್ರು..?- ಭಾಗ 2

ಹಿಂದಿನ ಭಾಗದಲ್ಲಿ ನಾವು ವಸಿಷ್ಟರು ಮತ್ತು ಅವರ ಪುತ್ರರು ಯಜ್ಞ ಮಾಡಲು ಒಪ್ಪದ ಕಾರಣ, ತ್ರಿಶಂಕು ಅವರಿಗೆ ಬೈದು, ಶಾಪ ಗಿಟ್ಟಿಸಿಕೊಂಡು, ಚಾಂಡಾಳನಾಗಿ. ನಂತರ ವಿಶ್ವಾಮಿತ್ರರ ಬಳಿ ಹೋಗಿ, ಯಜ್ಞ ಮಾಡಲು ವಿನಂತಿಸಿಕೊಂಡ ಬಗ್ಗೆ ಕೇಳಿದ್ದೆವು. ಇದೀಗ ಯಜ್ಞ ಮಾಡಲು ಒಪ್ಪಿದ ವಿಶ್ವಾಮಿತ್ರರು, ಯಜ್ಞವನ್ನ ಪೂರ್ಣಗೊಳಿಸಿದರೇ..? ತ್ರಿಶಂಕುವಿಗೆ ಸಶರೀರವಾಗಿ ಸ್ವರ್ಗ ಸಿಕ್ಕಿತೇ ಅನ್ನೋ ಬಗ್ಗೆ...

ತ್ರಿಶಂಕು ಅಂದ್ರೆ ಯಾರು..? ತ್ರಿಶಂಕು ಸ್ವರ್ಗ ಸಿದ್ಧ ಮಾಡಿದ್ಯಾರು..? ಯಾಕೆ ಮಾಡಿದ್ರು..?- ಭಾಗ 1

ಮನುಷ್ಯ ಸತ್ತ ಬಳಿಕ ಸ್ವರ್ಗಕ್ಕೆ ಹೋಗುತ್ತಾನೆ ಅಥವಾ ನರಕಕ್ಕೆ ಹೋಗುತ್ತಾನೆ. ಆದ್ರೆ ಓರ್ವನ ಸ್ಥಿತಿ ಹೇಗಿತ್ತೆಂದರೆ, ಅವನು ಸ್ವರ್ಗಕ್ಕೂ ಹೋಗಲಿಲ್ಲ, ನರಕಕ್ಕೂ ಹೋಗಲಿಲ್ಲ, ತಿರುಗಿ ಭೂಮಿಗೂ ಬರಲಾಗಲಿಲ್ಲ. ಅಂಥ ಪರಿಸ್ಥಿತಿ ಬಂದಿತ್ತು. ಅವನೇ ತ್ರಿಶಂಕು. ಯಾರಾದರೂ ಕೆಲಸ ಮಾಡಲು ಹೋಗಿ, ಅರ್ಧಕ್ಕೆ ಸಿಕ್ಕಿಹಾಕಿಕೊಂಡರೆ, ಅಂಥವರಿಗೆ ಅವನದ್ದು ತ್ರಿಶಂಕು ಪರಿಸ್ಥಿತಿಯಾಗಿ ಹೋಗಿದೆ ಎಂದು ಹೇಳುತ್ತಾರೆ. ಹಾಗಾದ್ರೆ...

ನಿಮ್ಮ ಪತ್ನಿಯನ್ನು ಈ ಮೂರು ಸಮಯದಲ್ಲಿ ಎಂದಿಗೂ ಒಬ್ಬಂಟಿಯಾಗಲು ಬಿಡಬೇಡಿ..

ಚಾಣಕ್ಯರ ಚಾಣಕ್ಯ ನೀತಿಯ ಬಗ್ಗೆ ಹಲವಾರು ಮಾಹಿತಿಯನ್ನು ನಾವು ನಿಮಗೆ ನೀಡಿದ್ದೇವೆ. ಮದುವೆಯಾಗುವ ಬಗ್ಗೆ, ಪತ್ನಿಯಾಗುವವಳಿಗೆ ಪತಿ ಕೇಳಬೇಕಾದ ಪ್ರಶ್ನೆಯೇನು..? ಯಶಸ್ವಿಯಾಗಬೇಕಾದಲ್ಲಿ ಏನು ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಅದೇ ರೀತಿ ಇಂದು ಪತಿಯಾದವನು ಪತ್ನಿಯನ್ನು ಯಾವ ಮೂರು ಸಮಯದಲ್ಲಿ ಒಬ್ಬಂಟಿಯಾಗಿ ಬಿಡಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ ಅನ್ನೋ ಬಗ್ಗೆ...
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img