Thursday, June 19, 2025

gomatha

ರಾಮಾಯಣ ಕಾಲದಲ್ಲಿ ಸೀತಾದೇವಿ ಗೋವು, ಕಾಗೆ, ನದಿ ಮತ್ತು ಪುರೋಹಿತರಿಗೆ ನೀಡಿದ್ದಳು ಈ ಶಾಪ..

ಗೋವನ್ನ ಹಿಂದೂಗಳು ತಾಯಿಯ ರೂಪದಲ್ಲಿ ನೋಡುತ್ತಾರೆ. ಗೋವು ಎಂಥ ಶಕ್ತಿಶಾಲಿ ಪ್ರಾಣಿ ಅಂದರೆ, ವಿಜ್ಞಾನಿಗಳ ಸಂಶೋಧನೆಯ ಪ್ರಕಾರ, ಭೂಮಿ ಬಲವಾಗಿರುವುದೇ ಗೋವುಗಳಿಂದ. ಗೋವುಗಳ ದೇಹದಿಂದ ಬರುವ ವೈಬ್ರೇಷನ್‌ಗಳೇ ಭೂಮಿ ಬಲವಾಗಿರುವುದಕ್ಕೆ ಕಾರಣ ಎಂದಿದ್ದಾರೆ ವಿಜ್ಞಾನಿಗಳು. ಆದ್ರೆ ಗೋವು ತಾನು ಮಾಡಿದ ತಪ್ಪಿಗೆ ಸೀತೆಯಿಂದ ಶಾಪವೊಂದನ್ನ ಪಡೆದಿತ್ತು. ಹಾಗಾದ್ರೆ ಗೋವು ಏನು ತಪ್ಪು ಮಾಡಿತ್ತು..? ಸೀತೆ...

ಗೋವಿಗೆ ಪಾರ್ವತಿ ದೇವಿ ಶಾಪ ನೀಡಲು ಕಾರಣವೇನು..? ಏನೆಂದು ಶಾಪ ನೀಡಿದ್ದಳು..?

ನಾವು ಹಿಂದೂ ಧರ್ಮಗ್ರಂಥದಲ್ಲಿ ಬರುವ, ಪುರಾಣದಲ್ಲಿ ಬರುವ ಹಲವು ಕಥೆಗಳ ಬಗ್ಗೆ ಕೇಳಿದ್ದೇವೆ, ಓದಿದ್ದೇವೆ. ಆದ್ರೆ ಅದರಲ್ಲಿಯೂ ಹಲವು ವಿಷಯಗಳ ಬಗ್ಗೆ ಕೆಲವರಿಗೆ ಗೊತ್ತಿಲ್ಲ. ಹಾಗೆ ಗೊತ್ತಿಲ್ಲದ ವಿಷಯಗಳಲ್ಲಿ ಪಾರ್ವತಿ ದೇವಿ, ಆಕಳಿಗೆ ಶಾಪ ನೀಡಿದ ಕಥೆಯ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ಪಾರ್ವತಿ ದೇವಿ, ಆಕಳಿಗೆ ಶಾಪ ನೀಡಿದ್ದರ ಬಗ್ಗೆ ಪುರಾಣ...

ಹಸುವಿಗೆ ಈ ಆಹಾರವನ್ನು ನೀಡಿದರೆ ನಿಮಗೆ ಒಳ್ಳೆಯದಾಗುತ್ತದೆ..

ಗೋಮಾತೆಯನ್ನು ದೇವರು ಅಂತಾ ಹೇಳಲಾಗುತ್ತದೆ. ಗೋವಿನ ದೇಹದಲ್ಲಿ ಮುಕ್ಕೋಟಿ ದೇವತೆಗಳು ಇರುತ್ತಾರೆಂದು ಹೇಳಲಾಗುತ್ತದೆ. ಇಂಥ ಗೋಮಾತೆಗೆ ಈ ಆಹಾರವನ್ನು ನೀಡಿದರೆ, ನಿಮ್ಮ ಜೀವನ ಉತ್ತಮವಾಗರುತ್ತದೆ. ಹಾಗಾದ್ರೆ ಯಾವ ಆಹಾರವನ್ನು ಗೋಮಾತೆಗೆ ನೀಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/YUoAVy_WiAo https://youtu.be/HJjcWHcaey0 ಹಬ್ಬ ಹರಿದಿನಗಳಲ್ಲಿ, ಗೃಹಪ್ರವೇಶ ಸಂದರ್ಭದಲ್ಲಿ...

ಸಕಲ ಪಾಪ ನಿವಾರಣೆಯಾಗಿ, ಉನ್ನತಿ ಕಾಣಬೇಕು ಅಂದ್ರೆ ಹಸುವಿಗೆ ಇದನ್ನು ತಿನ್ನಿಸಿ..

ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ತನ್ನದೇ ಆದ ಮಹತ್ವವಿದೆ. ಹಾಲು ನೀಡೋ ಗೋವಿಗೆ ತಾಯಿಯ ಸ್ಥಾನದಲ್ಲಿರಿಸಿದ್ದೇವೆ. ಆದ್ದರಿಂದಲೇ ಆಕೆಗೆ ಗೋಮಾತೆ ಎಂದು ಕರಿಯೋದು. ಮುಕ್ಕೋಟಿ ದೇವತೆಗಳನ್ನ ಒಳಗೊಂಡ ದೇವತೆಯಾದ ಗೋಮಾತೆಗೆ ಕೆಲ ಆಹಾರವನ್ನ ತಿನ್ನಿಸಿದ್ರೆ ಸಕಲ ಪಾಪ ನಿವಾರಣೆಯಾಗಿ, ಉನ್ನತಿ ಕಾಣುತ್ತಾರೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಯಾವ ಆಹಾರವನ್ನ ಗೋಮಾತೆಗೆ ತಿನ್ನಿಸಬೇಕು ಅನ್ನೋ ಬಗ್ಗೆ...

ಗೋಮಾತೆಗೆ ಯಾವ ಆಹಾರ ಕೊಟ್ರೆ ನಮಗೆ ಶುಭವಾಗುತ್ತದೆ..?

ಹಿಂದೂಗಳಲ್ಲಿ ಗೋಮಾತೆಗೆ ಉನ್ನತ ಸ್ಥಾನವನ್ನ ನೀಡಲಾಗಿದೆ. ಮಾತೆ ಅಂದರೆ ತಾಯಿ, ತಾಯಿಯ ಸ್ಥಾನ ಪಡದ ಗೋಮಾತೆ ನಿಮ್ಮ ಮನೆ ಎದುರು ಬಂದು ನಿಂತರೆ ಏನು ಮಾಡಬೇಕು ಅನ್ನೋ ಬಗ್ಗೆ ನಾವಿಂದು ನಿಮಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ykiESPPH22c ಮುಕ್ಕೋಟಿಗಳಿರುವ ಜೀವಿ, ಪೂಜ್ಯ...
- Advertisement -spot_img

Latest News

Vijayapura News: ಬಸವನಬಾಗೇವಾಡಿ ಪೊಲೀಸರಿಂದ ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ

Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...
- Advertisement -spot_img