Tuesday, March 10, 2026

#governments

ಬಾಲಕಿ ಸಾವಿಗೆ ಕಾರಣ ಯಾರು..?

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆರೋಪ ಮಾಡಲಾಗಿದೆ. ಬೀದರ್ ಜಿಲ್ಲೆಯ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. ಪೋಕ್ಸೋ ಕಾಯ್ದೆ ಅಡಿ ಮೆಹಕರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬಾಲಕಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆಂದು ಮೃತ ಬಾಲಕಿ ಪೋಷಕರು ಆರೋಪಿಸಿದ್ದಾರೆ. ಪ್ರತಿದಿನ ಶಾಲೆಗೆ ಹೋಗುವಾಗ, ಬಾಲಕಿಗೆ ಅದೇ ಗ್ರಾಮದ...

NEW YEAR RULES: ಹೊಸ ವರ್ಷಕ್ಕೆ 10 ಹೊಸ ರೂಲ್ಸ್ ಇಂದಿನಿಂದಲೇ ಜಾರಿ!

2024 ಮುಗಿದು ಹೊಸ ವರ್ಷ 2025 ಆರಂಭವಾಗಿದೆ. ಹೊಸ ಚೈತನ್ಯ ಹಾಗೂ ಹೊಸ ಹುರುಪಿನೊಂದಿಗೆ ನಾವು ಹೆಜ್ಜೆ ಹಾಲಿದ್ದೇವೆ. ಇನ್ನು ಜನವರಿ 1 ರಿಂದ ದೇಶದಲ್ಲಿ ಹೊಸ ಬದಲಾವಣೆ ಜಾರಿಗೆ ಬಂದಿದ್ದು, ಈ ಬದಲಾವಣೆಗಳು ಎಲ್ ಪಿ ಜಿ ಬೆಲೆಗಳಿಂದ ಹಿಡಿದು ಇಪಿಎಫ್ಒ ನಿಯಮಗಳವರೆಗೂ ಎಲ್ಲಾ ಕ್ಷೇತ್ರಗಳಲ್ಲೂ ವ್ಯಾಪಿಸಿದೆ. ಹಾಗಿದ್ರೆ ದಿನ ನಿತ್ಯ ಜಿವನದ...

BELGAVI: ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಸರ್ಕಾರಕ್ಕೆ ಸ್ವಾಮೀಜಿ ಎಚ್ಚರಿಕೆ!

ಪಂಚಮಸಾಲಿಗರಿಗೆ 2ಎ ಮೀಸಲಾತಿ ಹೋರಾಟ ಇನ್ನಷ್ಟು ಗಟ್ಟಿಗೊಳಿಸಲು ಹಾಗೂ ರಾಜ್ಯ ಸರ್ಕಾರದ ದೌರ್ಜನ್ಯ ಖಂಡಿಸಿ ರಾಜ್ಯದ ಪ್ರತಿ ಗ್ರಾಮದಲ್ಲಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಜನವರಿ 14ರಂದು ಕೂಡಲಸಂಗಮದಿಂದ ‘ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನ ಆರಂಭಿಸಲಾಗುವುದು’ ಅಂತ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ. ಸರ್ಕಾರದ ವಿರುದ್ಧ ಹೋರಾಟ ನಡೆಸಿ ‘ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸಂವಾದ ಮಾಡಿ,...

KARNATAKA: ರಾಜ್ಯದಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ,ನೇಮಕಾತಿಗೆ ಸರ್ಕಾರದಿಂದ ನಿರಾಸಕ್ತಿ!

ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಈ ಪೈಕಿ ಪ್ರಾಥಮಿಕ ಶಾಲೆಗಳಲ್ಲಿ 50,067 ಹಾಗೂ ಪ್ರೌಢಶಾಲೆಗಳಲ್ಲಿ 9,705 ಹುದ್ದೆಗಳು ಖಾಲಿ ಇವೆ. ಅಲ್ಲದೆ, 6,158 ಶಾಲೆಗಳು ಕೇವಲ ಒಬ್ಬ ಶಿಕ್ಷಕರೊಂದಿಗೆ ನಿರ್ವಹಣೆ ಮಾಡುತ್ತಿವೆ.   ಹೌದು ವ್ಯಾಪಕ ಶಿಕ್ಷಕರ ಕೊರತೆ ಮತ್ತು ಅಸಮರ್ಪಕ ಸೌಲಭ್ಯಗಳಿಂದಾಗಿ ಶಿಕ್ಷಕರನ್ನೂ ಆಕರ್ಷಿಸಲು ವಿಫಲವಾಗಿರುವ ಸರ್ಕಾರವು ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ...

Laptops: ಕಂಪ್ಯೂಟರ್ ಸಾಧನಗಳ ಮೇಲಿನ ಅಮದು ನಿರ್ಭಂದ ಆನುಷ್ಠಾನ ಆದೇಶ ಮುಂದೂಡಿದ ಸರ್ಕಾರ

ರಾಷ್ಟ್ರೀಯ ಸುದ್ದಿ:ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳ ಆಮದು ಮೇಲಿನ ನಿರ್ಬಂಧಗಳ ಅನುಷ್ಠಾನದ ಆದೇಶವನ್ನು ಅಕ್ಟೋಬರ್ 31 ರವರೆಗೆ ಸರ್ಕಾರ ಮುಂದೂಡಿದೆ. ಈಗ ಈ ಕಂಪನಿಗಳು ನವೆಂಬರ್ 1 ರಿಂದ ಈ ಸಾಧನಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರದಿಂದ ಪರವಾನಗಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಆಗಸ್ಟ್ 3 ರಂದು, ಸರ್ಕಾರವು ಈ ಸಾಧನಗಳ ಆಮದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪರವಾನಗಿ ಆಡಳಿತಕ್ಕೆ ಒಳಪಡಿಸಿತು. ತರುವಾಯ,...
- Advertisement -spot_img

Latest News

Health Tips: ವೈದ್ಯರಿಗೆ 7 ತರಹದ ಶಾಪ? ಅಲೋಪತಿ ಅಂಥ ಯಾಕ್ ಹೇಳ್ತಾರೆ.?

Health Tips: ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು ವೈದ್ಯರಿಗಿರುವ 7 ತರಹದ ಶಾಪಗಳ ಬಗ್ಗೆ ಕುತೂಹಲಕಾರಿ ಮಾಹಿತಿ ನೀಡಿದ್ದಾರೆ. https://youtu.be/3KwF4E41CVw ಜನರಿಗೆ ಯಾವ ಆಸ್ಪತ್ರೆಗೆ ಹೋಗಬೇಕು ಅನ್ನೋ ಕಳವಳ...
- Advertisement -spot_img