Thursday, November 13, 2025

gpr Technology

ಪಾಯಿಂಟ್ 13ರಲ್ಲಿ GPRಗೆ ಸಿಕ್ಕಿದ್ದೇನು?

ಧರ್ಮಸ್ಥಳದಲ್ಲಿ ನಿಗೂಢ ಸಾವುಗಳ ಪ್ರಕರಣದ ತನಿಖೆ ಚುರುಕು ಪಡೆದಿದೆ. ನೇತ್ರಾವತಿ ಅರಣ್ಯದಲ್ಲಿ ಶೋಧ ಕಾರ್ಯಕ್ಕೆ, ಎಸ್‌ಐಟಿ ವೇಗ ಕೊಟ್ಟಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ 13ನೇ ಪಾಯಿಂಟ್‌ನಲ್ಲಿ, ಉತ್ಖನನ ಮಾಡಲಾಗ್ತಿದೆ. ಇದೇ ಜಾಗದಲ್ಲಿ ಹಲವು ಶವಗಳನ್ನು ಹೂತಿದ್ದಾಗಿ ಅನಾಮಿಕ ಹೇಳಿದ್ದ. 13ನೇ ಪಾಯಿಂಟ್‌ ಪಕ್ಕದಲ್ಲೇ ಕಿಂಡಿ ಅಣೆಕಟ್ಟೆ ಇದೆ. ವಿದ್ಯುತ್‌ ಪರಿವರ್ತಕಗಳೂ ಇವೆ. ಹೀಗಾಗಿ ತುಂಬಾ...

ಧರ್ಮಸ್ಥಳ ಮತ್ತೊಂದು ಜಯ ಗುಟ್ಟು ಬಿಚ್ಚಿಡುತ್ತಾ GPR ?

ಧರ್ಮಸ್ಥಳದಲ್ಲಿ ತನಿಖೆ ನಡೆಸುತ್ತಿರುವ SIT ತಂಡ ಕೊನೆಗೂ GPR ಬಳಸಿ ತನಿಖೆ ನಡೆಸೋಕೆ ಮುಂದಾಗಿದೆ. 13 ಮತ್ತು 14ನೇ ಪಾಯಿಂಟ್‌ನಲ್ಲಿ ಯಾವುದೇ ಅವಶೇಷಗಳು ಸಿಗದ ಕಾರಣ ಅನಾಮಿಕ ವ್ಯಕ್ತಿ GPR ಮೂಲಕ ತನಿಖೆ ನಡೆಸಬೇಕು ಎಂದು ಕೇಳಿಕೊಂಡಿದ್ದ. ಹಾಗಾದ್ರೆ ಏನಿದು GPR? ಯಾಕೆ ಮತ್ತು ಹೇಗೆ GPR ಕಾರ್ಯನಿರ್ವಹಿಸತ್ತೆ ಅನ್ನೋ ಮಾಹಿತಿಯನ್ನ ನೋಡ್ತಾ ಹೋಗೋಣ. ಭಾರತದ...

ಆಪರೇಷನ್‌ ಅಸ್ಥಿಪಂಜರಕ್ಕೆ ಅಜ್ಞಾತ ಶಕ್ತಿಯ ಅಡ್ಡಗಾಲು!?

ಧರ್ಮಸ್ಥಳದ ನಿಗೂಢ ಸಾವುಗಳ ಪ್ರಕರಣ, ಅಂತಿಮ ಘಟ್ಟಕ್ಕೆ ಬಂದಿದೆ. ಇಂಥಾ ಹೊತ್ತಲ್ಲಿ GPR ಬಳಕೆ ವಿಚಾರದಲ್ಲಿ ಪ್ರಶ್ನೆಗಳು ಉದ್ಭವಿಸಿವೆ. ಮೃತ ಅನನ್ಯಾ ಭಟ್‌ ನ್ಯಾಯ ಸಿಗಬೇಕೆಂದು ತಾಯಿ ಸುಜಾತ ಭಟ್ ಹೋರಾಡ್ತಿದ್ದಾರೆ. ಅಸ್ಥಿಪಂಜರಗಳ ಶೋಧ ಕಾರ್ಯಾಚರಣೆಯಲ್ಲಿ, GPR ತಂತ್ರಜ್ಞಾನ ಬಳಕೆ ಮಾಡುವಂತೆ ಆಗ್ರಹಿಸಿದ್ರು. ಆದ್ರೀಗ GPR ತಂತ್ರಜ್ಞಾನ ಬಳಕೆ ತಪ್ಪಿಸಲು ಷಡ್ಯಂತ್ರ್ಯ ನಡೀತಿದೆ ಅಂತಾ, ಸುಜಾತ ಭಟ್‌...
- Advertisement -spot_img

Latest News

ಸಿದ್ದರಾಮಯ್ಯ, ಡಿಕೆಶಿ ಮೊದಲೇ ದಿಢೀರ್ ದೆಹಲಿಗೆ ಹಾರಿದ ಸತೀಶ್!

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆ ಕುರಿತ ಚರ್ಚೆ ತೀವ್ರಗೊಂಡಿದೆ. ಈ ನಡುವೆ ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿ ಪ್ರಯಾಣ ಕೈಗೊಂಡಿದ್ದು,...
- Advertisement -spot_img