Friday, March 29, 2024

GT Devegowda

ಪ್ರತಾಪ್ ಸಿಂಹ ನಿನಗೆ ತಾಕತ್ತಿದ್ರೆ ಡಿಸಿ ವರ್ಗಾವಣೆ ಮಾಡಿಸು

ಮೈಸೂರು : ಮೈಸೂರಿನಲ್ಲಿ ಕೋವಿಡ್ ಕೂಡ ಜೋರಾಗಿದೆ ಹಾಗೆಯೇ ರಾಜಕಾರಣದ ಜಿದ್ದಾಜಿದ್ದಿ ಸಹ ಜೋರಾಗಿ ನಡೀತಿದೆ. ಮೈಸೂರಿನಲ್ಲಿ ಅಧಿಕಾರಿಗಳು ಈ ಹಿಂದೆ ಇದ್ದಂತ ಡಿಸಿ ಶಿಖಾ, ಅಭಿರಾಮ್ ರೀತಿ ಕೆಲಸ ಮಾಡಬೇಕು ಅಂತ ಹೇಳಿಕೆ ಕೊಡುವ ಮೂಲಕ ಪ್ರಸ್ತುತ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಜಿ...

ಜಿ.ಟಿ ದೇವೇಗೌಡರ ರಾಜಕೀಯ ಜೀವನ ಅಂತ್ಯ..!?

ಕರ್ನಾಟಕ ಟಿವಿ ಸಂಪಾದಕೀಯ : ಶಿವಕುಮಾರ್ ಬೆಸಗರಹಳ್ಳಿ ಜಿಟಿ ದೇವೇಗೌಡ ಜೆಡಿಎಸ್ ನಾಯಕರ ವಿರುದ್ಧ ತೊಡೆತಟ್ಟಿದ್ದಾರೆ.. ಜೆಡಿಎಸ್ ವಿರೋಧಿಗಳು ಜಿ.ಟಿ ದೇವೇಗೌಡ ಮತ್ತು ಪುತ್ರ ಹರೀಶ್ ಗೌಡ ದಳಪತಿಗಳಿಗೆ ಸಖತ್ ಕೌಂಟರ್ ಕೊಡ್ತಿದ್ದಾರೆ ಅಂತ ಖುಷಿಯಾಗಿದ್ದಾರೆ.. ಆದ್ರೆ ಜಿ.ಟಿ ದೇವೇಗೌಡರ ಸ್ಥಿತಿ ಒಳಗೊಳಗೆ ಯಾರಿಗೂ ಬೇಡವಾದ ವ್ಯಕ್ತಿಯಾಗಿದ್ದಾರೆ.. ಬೆಳಗ್ಗೆ ಬಿಜೆಪಿ, ಕತ್ತಲಾದ್ಮೇಲೆ ಕಾಂಗ್ರೆಸ್ ಅನ್ನುವ...

ಚುನಾವಣಾ ರಾಜಕೀಯಕ್ಕೆ ಜಿಟಿಡಿ ಗುಡ್ ಬೈ..!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದ ಮಾಜಿ ಸಚಿವ ಜಿ ಟಿ ದೇವೇಗೌಡರು, ಸದ್ಯ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಭಾರಿ ನೊಂದಿದ್ದೇನೆ. ನನಗೆ ರಾಜಕೀಯ ಸಾಕಾಗಿದೆ. ಇಷ್ಟು ದಿನ ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ...
- Advertisement -spot_img

Latest News

ಬಿಜೆಪಿ, ಜೆಡಿಎಸ್ ಗೆ ಒಂದೇ ಗುರಿ. ನರೇಂದ್ರ ಮೋದಿಯವರನ್ನು ಗೆಲ್ಲಿಸಿ‌ ಕೊಡುಗೆ ನೀಡಬೇಕು: ನಿಖಿಲ್ ಕುಮಾರ್‌

Political News: ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಜೆಡಿಎಸ್- ಬಿಜೆಪಿ ಸಮನ್ವಯ ಸಭೆಯಲ್ಲಿ ಭಾಗವಹಿಸಿದ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದು, ಚುನಾವಣೆಗೆ ರಾಜ್ಯಮಟ್ಟದಲ್ಲಿ ಬಿಜೆಪಿ,ಜೆಡಿಎಸ್ ನಾಯಕರು ಸಮನ್ವಯತೆಗಾಗಿ ಸಭೆ...
- Advertisement -spot_img