Thursday, September 10, 2026

gujarathi dish\

ಇದು ಪತ್ರೋಡೆ ಅಲ್ಲಾ ಪಾತ್ರಾ… ಹೊಸ ರೆಸಿಪಿ ನಿಮಗಾಗಿ..

https://youtu.be/8Gh4p3wYR6s ನಾವು ನಮ್ಮ ದಕ್ಷಿಣ ಕನ್ನಡದಲ್ಲಿ ಸಿಗುವ ಪತ್ರೋಡೆಯನ್ನ ತಿಂದಿರ್ತೀವಿ. ಕೆಸುವಿನ ಸೊಪ್ಪಿನಿಂದ ಮಾಡುವ ಈ ಖಾದ್ಯ, ಖಾರ ಖಾರವಾಗಿ, ರುಚಿ ರುಚಿಯಾಗಿರತ್ತೆ. ಇದರೊಂದಿಗೆ ತೆಂಗಿನ ಎಣ್ಣೆ ಇದ್ದರೆ, ಇನ್ನು ಸೂಪರ್. ಇದೇ ರೀತಿ ಉತ್ತರ ಭಾರತೀಯರು ಕೂಡ ಪಾತ್ರಾ ಅನ್ನೋ ಖಾದ್ಯವನ್ನ ತಯಾರಿಸುತ್ತಾರೆ. ಪತ್ರೋಡೆ ಹಾಗೆ ಇದನ್ನ ತಯಾರಿಸಲಾಗುತ್ತದೆ. ಆದ್ರೆ ಇದಕ್ಕೆ ಬಳಸುವ ಸಾಮಗ್ರಿ...
- Advertisement -spot_img

Latest News

Political News: ಲಜ್ಜೆಗೆಟ್ಟ ಸಚಿವರ ಬಾಯಲ್ಲಿ ಬೀಪ್ ಭಾಷೆ: ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಸಿ.ಟಿ.ರವಿ ಕಿಡಿ

Political News: ಬಿಜೆಪಿ ಶಾಸಕ ಹರೀಶ್ ಅವರ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ. ರಾಜ್ಯದ...
- Advertisement -spot_img