Wednesday, July 22, 2026

gurugram

Rain Fall : ಭಾರಿ ಮಳೆಗೆ ಗುರುಗ್ರಾಮ್ ನ ಹಲವು ಪ್ರದೇಶಗಳು ಜಲಾವೃತ

ಶನಿವಾರ ಬೆಳಿಗ್ಗೆ ಭಾರೀ ಮಳೆಯಿಂದಾಗಿ ದೆಹಲಿ-ಜೈಪುರ ಹೆದ್ದಾರಿಯ ನರಸಿಂಗ್‌ಪುರ ಸ್ಟ್ರೆಚ್ ಸೇರಿದಂತೆ ಗುರುಗ್ರಾಮ್‌ನ ಹಲವು ಭಾಗಗಳಲ್ಲಿ ಜಲಾವೃತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಟ್ರಾಫಿಕ್ ದಟ್ಟಣೆಯ ಬಗ್ಗೆ ಯಾವುದೇ ವರದಿಗಳಿಲ್ಲದಿದ್ದರೂ, ಹೆದ್ದಾರಿಯಲ್ಲಿ ವಾಹನಗಳ ಸಂಚಾರವು ಸ್ವಲ್ಪ ಸಮಯ ನಿಧಾನವಾಗಿತ್ತು ಮತ್ತು ಶಾಲಾ ವಿದ್ಯಾರ್ಥಿಗಳು ಮತ್ತು ಕಚೇರಿಗೆ ಹೋಗುವವರು ಅನಾನುಕೂಲಗಳನ್ನು ಎದುರಿಸಿದರು ಎಂದು ಅವರು ಹೇಳಿದರು. ಜಲಾವೃತವಾಗುವ ಅಪಧಮನಿಯ...

ಕುರ್ಚಿಯ ವಿಷಯಕ್ಕೆ ತನ್ನ ಸಹೋದ್ಯೋಗಿಯನ್ನ ಗುಂಡಿಕ್ಕಿ ಕೊಂದ ವ್ಯಕ್ತಿ..

ಆಫೀಸ್ ಎಂದ ಮೇಲೆ ಅಲ್ಲಿ ಕೆಲವರ ನಡುವೆ ಒಂಚೂರು ಕೊಂಕು ಮಾತು, ಹೊಟ್ಟೆಕಿಚ್ಚು, ಕೋಪ ತಾಪ ಎಲ್ಲವೂ ಇರುತ್ತದೆ. ಆದ್ರೆ ಆ ಕೋಪ ತಾಪ, ಹೊಟ್ಟೆಕಿಚ್ಚೆಲ್ಲ, ಮನಸ್ಸಿನಲ್ಲೇ ಇದ್ದರೆ ಒಳ್ಳೆಯದು. ಆದ್ರೆ ಅದನ್ನು ಹೊರಗೆ ತೋರಿಸಿಕೊಂಡ್ರೆ, ಆ ಕೋಪ ತಾಪ ಹೆಚ್ಚಾಗಿ ಬಿಟ್ರೆ, ಪ್ರಾಣ ಹಾನಿಯೂ ಆಗಬಹುದು ಎನ್ನುವುದಕ್ಕೆ, ಗುರುಗ್ರಾಮದಲ್ಲಿ ನಡೆದ ಈ ಘಟನೆಯೇ...
- Advertisement -spot_img

Latest News

Bidar News: ಬೀದರ್‌ನ ಖಾನ್ ಚಾಚಾ ಇಕೋ ವ್ಯಾನ್ ಡಿಕ್ಕಿಯಾಗಿ ಇನ್ನೋರ್ವ ವ್ಯಕ್ತಿ ಸಾ*ವು

Bidar News: ಬೀದರ್: ಬೀದರ್‌ನಲ್ಲಿ ಓರ್ವ ವ್ಯಕ್ತಿ ಅಪಘಾತವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೀದರ್‌್ನ ಮಹಾವೀರ ವೃತ್ತದ ಬಳಿ ಈ ಭೀಕರ ಘಟನೆ ನಡೆದಿದ್ದು, ಬೀದರ್ ನ...
- Advertisement -spot_img