Health Tips: ಇಂದಿನ ಕಾಲದ ಆರೋಗ್ಯ ಮತ್ತು ಪ್ರಮುಖ ಸೌಂದರ್ಯ ಸಮಸ್ಯೆ ಅಂದ್ರೆ ಅದು ತಲೆಗೂದಲು ಉದುರೋದು. ಹಾಗಾಗಿ ನಾವಿಂದು ತಲೆಗೂದಲು ಉದುರದಿರಲು ಯಾವ ರೀತಿಯ ಆಯುರ್ವೇದಿಕ್ ಉಪಾಯ ಮಾಡಬಹುದು ತಿಳಿಯೋಣ ಬನ್ನಿ.
ನಿಮ್ಮ ತಲೆಗೂದಲು ಉದುರಬಾರದು ಅಂದ್ರೆ, ನೀವು ಮನೆಯಲ್ಲೇ ಶ್ಯಾಂಪೂ, ಅಥವಾ ಹೇರ್ ವಾಶ್ ಪುಡಿ ತಯಾರಿಸಿ ಬಳಸಬೇಕು. ಸಿಗೇಕಾಯಿ ಪುಡಿ ಮಾಡಿ...
ಹೇರ್ ಫಾಲ್ ಹೆಣ್ಮಕ್ಕಳಿಗೆ ಒಂದು ರೀತಿಯ ಸಂಗಾತಿ ಇದ್ದಂಗೆ. ಯಾಕಂದ್ರೆ ಎಷ್ಟೇ ಹೇರ್ ಕೇರ್ ಮಾಡಿದ್ರೂ ಕೂಡ ರಿಸಲ್ಟ್ ಮಾತ್ರ ಝೀರೋ ಆಗಿರುತ್ತೆ. ಹೇರ್ ನ ದಷ್ಟಪುಷ್ಟವಾಗಿಡಲು ನಮ್ ಹೆಣ್ಮಕ್ಕಳು ನಾನಾ ಸರ್ಕಸ್ ಮಾಡಿದ್ರೂ ಸಹ ಹೇರ್ ಫಾಲ್ ನಿಂದ ತಪ್ಪಿಸಿಕೊಳ್ಳೋಕೆ ಸಾಧ್ಯನೇ ಇಲ್ಲ. ಅದ್ರಲ್ಲೂ ಪ್ರಗ್ನೆನ್ಸಿ ಟೈಮ್ ಹೆಣ್ಮಕ್ಕಳಲ್ಲಿ ಕೂದಲು ಉದುರುವಿಕೆ ಸರ್ವೇಸಾಮಾನ್ಯ.ಇದಕ್ಕಾಗಿ...
Health Tips: ಗರ್ಭಿಣಿಯಾಗುವ ಸಮಯ ಹೆಣ್ಣು ಒಂದು ರೀತಿಯ ಚಾಲೆಂಜ್ ಅನುಭವಿಸುತ್ತಾಳೆ. ಅಬಾ, ಆರೋಗ್ಯವಾಗಿರುವ ಮಗು ಹುಟ್ಟಿದೆ ಎಂದು ಸಮಾಧಾನ ಪಡುವಷ್ಟರಲ್ಲಿ, ಈಗ ತನ್ನ ಆರೋಗ್ಯ ಮತ್ತು ಸೌಂದರ್ಯದ ಕಾಳಜಿ ನಿಭಾಯಿಸುವ ಜವಾಬ್ದಾರಿ ಅವಳ ಹೆಗಲೇರುತ್ತದೆ. ಇಂಥ ಸಮಯದಲ್ಲಿ ಮತ್ತೂ ಟೆನ್ಶನ್ ಕೊಡುವ ಸಮಸ್ಯೆ ಅಂದ್ರೆ, ಕೂದಲು ಉದುರುವ ಸಮಸ್ಯೆ. ಗರ್ಭಿಣಿಯಾಗಿರುವಾಗ, ಹೇಗೆ ಕೂದಲು...
Health Tips: ಮಳೆಗಾಲದಲ್ಲಿ ಕೂದಲು ಉದುರುವಿಕೆ, ಹಾಗು ಮಳೆ ನೀರಿನಿಂದ ಕೂದಲು ಒದ್ದೆಯಾದಾಗ ಕೇಶ ರಾಶಿಯ ಬಗ್ಗೆ ಚಿಂತೆ ಕಾಡೋಕೆ ಶುರುವಾಗುತ್ತೆ. ಕೆಲವರಿಗೆ ಮಳೆ ಜೊತೆ ಆಟವಾಡೋದು ತುಂಬಾ ಇಷ್ಟ ಆದರೆ ಕೂದಲನ್ನು ಇಷ್ಟ ಪಡೋರಿಗೆ ಇದು ಒಂದು ಇರಿಸು ಮುರಿಸು ಸಮಯ ಹಾಗಿದ್ರೆ ಮಳೆಗಾಲದಲ್ಲಿ ಕೂದಲು ಆರೈಕೆ ಹೇಗಿದ್ದರೆ ಉತ್ತಮ ಹೇಳ್ತೀವಿ ಈ...
ಇಂದಿನ ಯುವ ಪೀಳಿಗೆಯವರ ಹೆಚ್ಚಿನ ಸೌಂದರ್ಯ ಸಮಸ್ಯೆ ಅಂದ್ರೆ ಕೂದಲು ಉದುರುವ ಸಮಸ್ಯೆ. ಬೇಕಾದ್ರೆ ಮುಖದ ಮೇಲಾಗುವ ಮೊಡವೆ ಬಗ್ಗೆ ಟೆನ್ಶನ್ ತೆಗೆದುಕೊಳ್ಳೋದಿಲ್ಲ. ಆದ್ರೆ ಕೂದಲು ಉದುರುವ ಸಮಸ್ಯೆಗೆ ಏನೇ ಪರಿಹಾರ ಮಾಡಿದ್ರೂ ಸರಿಯಾಗ್ತಾ ಇಲ್ಲಾ ಅಂತಾ ಹೇಳ್ತಾರೆ. ಆದ್ರೆ ಕೂದಲು ಉದುರಲು ಕಾರಣವೇನು..? ಅದಕ್ಕೆ ಮನೆಯಲ್ಲೇ ಪರಿಹಾರ ಹೇಗೆ ಮಾಡಿಕೊಳ್ಳಬೇಕು ಅಂತಾ ಯೋಚಿಸೋದಿಲ್ಲಾ....
Political News: ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಆಡಳಿತ ವೈಖರಿ ನೋಡಿ ಕಿಡಿಕಾರಿದ್ದಾರೆ.
ಕರ್ನಾಟಕದ ಇತಿಹಾಸದಲ್ಲೇ ಇಂತಹ ನಾಚಿಕೆಗೇಡಿನ ಸ್ಥಿತಿಯನ್ನು...