Sunday, September 8, 2024

Happy

ನೀವು ಇದನ್ನು ಸ್ವೀಕಾರ ಮಾಡಿದ್ದಲ್ಲಿ, ಜೀವನದಲ್ಲಿ ಖುಷಿಯಿಂದ ಇರುತ್ತೀರಿ.. ಭಾಗ 2

ಈ ಮೊದಲ ಭಾಗದಲ್ಲಿ ನಾವು ವ್ಯಾಪಾರಸ್ಥ ಸಾವಿನ ಚಿಂತೆ ಮಾಡುತ್ತ, ನರಳಿ ಹಾಸಿಗೆ ಹಿಡಿದ ಬಗ್ಗೆ, ವ್ಯಾಪಾರ ನಷ್ಟವಾದ ಬಗ್ಗೆ ಹೇಳಿದ್ದೆವು. ಇದೀಗ ಅದರ ಮುಂದುವರೆದ ಭಾಗವಾಗಿ, ಶ್ರೀಮಂತ ಹಾಗೇ ಹಾಸಿಗೆ ಹಿಡಿದು ಬಿಡುತ್ತಾನಾ..? ವ್ಯಾಪಾರ ನಿಲ್ಲಿಸಿಬಿಡುತ್ತಾನಾ..?  ಮುಂದೇನಾಯಿತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಶ್ರೀಮಂತ ವ್ಯಾಪಾರಿಯ ಮನೆಗೆ ಓರ್ವ ಸಾಧು ಬಂದ. ವ್ಯಾಪಾರಸ್ಥ ಅಳುತ್ತ...

ಎಲ್ಲರೊಂದಿಗಿದ್ದು ಏಕಾಂಗಿಯಾಗಿ ಇರೋದನ್ನ ಕಲಿಯಿರಿ..

ನಾವು ಈ ಮೊದಲೇ ನಿಮಗೆ ಏಕಾಂಗಿತನ ಎಷ್ಟು ಕೆಟ್ಟದ್ದು ಅಂತಾ ಹೇಳಿದ್ವಿ. ಯಾಕಂದ್ರೆ ಏಕಾಂಗಿತನದಿಂದ ನಮಗಾಗುವ ನಷ್ಟವೇನಂದ್ರೆ, ನಾವು ಸತ್ತರೂ ಯಾರೂ ನಮ್ಮನ್ನು ಕೇಳೋದಿಲ್ಲಾ. ಹಾಗಾಗಿ ಆತ್ಮೀಯರೊಂದಿಗೆ ಸ್ನೇಹದಿಂದಿರಿ ಅಂತಾ ಹೇಳಿದ್ವಿ. ಆದ್ರೆ ಇವತ್ತು ಏಕಾಂಗಿಯಾಗಿರುವುದರಿಂದ ಎಷ್ಟು ಲಾಭ ಅಂತಾ ಹೇಳಲಿದ್ದೇವೆ. ಅದು ಎಂಥ ಏಕಾಂಗಿತನ ಅಂದ್ರೆ ಎಲ್ಲರೊಂದಿಗೂ ಇದ್ದು ಏಕಾಂಗಿಯಾಗಿರುವುದು. ಹಾಗಾದ್ರೆ ಈ...

ಎಲ್ಲ ಸಮಯದಲ್ಲೂ ಖುಷಿಯಾಗಿರಬೇಕು ಅಂದ್ರೆ ಈ ಕಥೆ ಓದಿ..

ಎಲ್ಲ ಸಮಯದಲ್ಲೂ ಖುಷಿಯಾಗಿರುವ ಮನುಷ್ಯ, ಜೀವನದಲ್ಲಿ ಎಂಥ ಸಮಸ್ಯೆ ಬಂದರೂ ಅದನ್ನು ದಾಟಿ ಬರಬಲ್ಲ. ಆದ್ರೆ ಹಾಗಿರಲು ಎಲ್ಲರಿಂದ ಸಾಧ್ಯವಿಲ್ಲ. ಯಾರಾದರೂ ನಮ್ಮ ಬಗ್ಗೆ ಸ್ವಲ್ಪ ತಪ್ಪು ಮಾತನಾಡಿದರೆ, ನಮಗೆ ಕೋಪ ಬರುತ್ತದೆ. ನಮ್ಮ ಪ್ರೀತಿಪಾತ್ರರು ನಮಗೆ ಬೈದರೆ, ದುಃಖವಾಗುತ್ತದೆ. ನಮ್ಮ ಬಳಿ ಕೆಲವು ವಸ್ತುಗಳು ಇರದೇ, ಅದು ಬೇರೆಯವರ ಬಳಿ ಇದ್ದಾಗ, ಅದನ್ನು...

ಮನೆಯ ಯಜಮಾನನಿಗೆ ಈ ಗುಣಗಳಿದ್ದರೆ..ಆ ಮನೆಯೇ ಸಂತೋಷದ ಸ್ಥಳ..!

ಆಚಾರ್ಯ ಅವರು ನೀತಿಶಾಸ್ತ್ರದಲ್ಲಿ ಕುಟುಂಬ, ಸಂಬಂಧಗಳು, ಹಣ, ವ್ಯಾಪಾರ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ವಿವರಿಸಿದರು. ಆಚಾರ್ಯರು ತಮ್ಮ ನೀತಿಶಾಸ್ತ್ರದಲ್ಲಿ ಗೃಹಸ್ಥನಿಗೆ ಇರಬೇಕಾದ ಗುಣಗಳನ್ನೂ ತಿಳಿಸುತ್ತಾರೆ. ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ರಾಜತಾಂತ್ರಿಕ, ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿ. ಸಾಮಾನ್ಯ ಬಾಲಕನಾಗಿದ್ದ ಚಂದ್ರಗುಪ್ತನನ್ನು ತನ್ನ ನೀತಿಗಳ ಬಲದಿಂದ ಚಕ್ರವರ್ತಿಯನ್ನಾಗಿ ಮಾಡಿದನು. ಅವರು ಹೇಳಿದ ವಿಧಾನಗಳನ್ನೇ ಇಂದಿಗೂ...

ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ, ದಿನವಿಡೀ ಸಂತೋಷವಾಗಿರಲು ನೀವು ಬೆಳಿಗ್ಗೆ ಎದ್ದಾಗ ಈ 5 ಕೆಲಸಗಳನ್ನು ಮಾಡಿ..!

ದಿನ ಶುರುವಾದರೆ ಸಾಕು.. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಬೇಕೆಂದು ಎಲ್ಲರೂ ಬಯಸುತ್ತಾರೆ. ಇದರಿಂದ ಜೀವನದ ಪ್ರತಿ ದಿನವೂ ನೆಮ್ಮದಿಯಿಂದ.. ಯಾವುದೇ ತೊಂದರೆಗಳಿಲ್ಲದೆ ಕಳೆಯಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ.. ಮುಂಜಾನೆ ಮನಸ್ಸಿನಲ್ಲಿ ಧನಾತ್ಮಕ ಆಲೋಚನೆಗಳನ್ನು ಹೊಂದಲು. ದಿನದ ಆರಂಭ ಚೆನ್ನಾಗಿದ್ದರೆ ಇಡೀ ದಿನ ಚೆನ್ನಾಗಿಯೇ ಸಾಗುತ್ತದೆ ಎಂಬ ನಂಬಿಕೆ ಇದೆ. ಬೆಳಿಗ್ಗೆಯಿಂದ ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳಿದ್ದರೆ,...

ಸಂಕ್ರಾಂತಿ ಯಾವಾಗ..? ಶುಭ ಮುಹೂರ್ತ,ಈ ದಿನ ಈ ಮೂರು ಕೆಲಸಗಳನ್ನು ಮಾಡಿದರೆ ಶುಭ ಫಲ..!

Makar sankranti: ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸೂರ್ಯನ ಪರಿವರ್ತನೆಯನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಇದರಲ್ಲಿ ದಾನ, ಶ್ರಾದ್ಧ ಮತ್ತು ತರ್ಪಣಕ್ಕೆ ವಿಶೇಷ ಮಹತ್ವವಿದೆ. ಪಂಚಾಂಗದ ಪ್ರಕಾರ, 12 ಬಾರಿ ರಾಶಿ ಬದಲಾವಣೆ ಎಂದರೆ ವರ್ಷದಲ್ಲಿ 12 ಸಂಕ್ರಾಂತಿ ಅವಧಿಗಳು. ಸೂರ್ಯನು ತುಲಾ ರಾಶಿಯನ್ನು ತೊರೆದು ವೃಶ್ಚಿಕ ರಾಶಿಗೆ ಪ್ರವೇಶಿಸಿದಾಗ ಅದನ್ನು ವೃಶ್ಚಿಕ ಸಂಕ್ರಾಂತಿ ಎಂದು ಕರೆಯಲಾಗುತ್ತದೆ....

ಚಾಣಕ್ಯನ ಪ್ರಕಾರ ವೈವಾಹಿಕ ಜೀವನ ಸುಖಮಯವಾಗಿರಲು ಏನು ಮಾಡಬೇಕು..?

Chanakya niti: ಚಾಣಕ್ಯ ಒಬ್ಬ ಮಹಾನ್ ರಾಜಕಾರಣಿ ಅಷ್ಟೇ ಅಲ್ಲ.. ಸಾಮಾಜಿಕ ವಿಚಾರಗಳಲ್ಲೂ ಬಹಳ ಪರಿಣತನಾಗಿದ್ದ. ಅದಕ್ಕಾಗಿಯೇ ಅವರ ವಿಧಾನಗಳು ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಈಗಲೂ ಅವರು ಪ್ರತಿಪಾದಿಸಿದ ನಿಯಮಗಳು ಸಾರ್ವತ್ರಿಕವಾಗಿ ಮೌಲ್ಯಯುತವೆಂದು ಗುರುತಿಸಲ್ಪಟ್ಟಿವೆ. ಈ ಹಿನ್ನಲೆಯಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ಚಾಣಕ್ಯ ಹೇಳಿದ ಕೆಲವು ನಿಯಮಗಳನ್ನು ಪಾಲಿಸಿದರೆ ಸುಖಮಯ ಜೀವನ ನಡೆಸಬಹುದು. ಮದುವೆಯಾದ ನಾವೆಲ್ಲರೂ ನಮ್ಮ...

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೈವಾಹಿಕ ಜೀವನ ಸಂತೋಷವಾಗಿರಲು ಹೀಗೆ ಮಾಡಿ …!

Devotional: ಪತಿ ಪತ್ನಿಯರು ಎಷ್ಟೆ ಅನ್ಯೋನ್ಯವಾಗಿದ್ದರೂ ಅವರಲ್ಲಿ ಚಿಕ್ಕ ಚಿಕ್ಕ ಜಗಳಗಳು ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಜಗಳವಾಡದೇ ಸಂಬಂಧ ಗಟ್ಟಿ ಕೂಡ ಆಗುವುದಿಲ್ಲ. ಹಾಗಂತ ಜಗಳ ಅತಿಯಾದರೆ ,ಅಲ್ಲಿ ಪ್ರೀತಿಗೆ ಜಾಗವಿರುವುದಿಲ್ಲ, ದ್ವೇಷಕ್ಕೆ ಕಾರಣವಾಗುತ್ತದೆ. ಆದಕಾರಣ ಜಗಳಗಳನ್ನು ಕಡಿಮೆಮಾಡಿ, ಗಂಡ- ಹೆಂಡತಿ ನಡುವಿನ ಸಂಬಂಧ ಅನ್ಯೋನ್ಯವಾಗಿರಲು ಜ್ಯೋತಿಷ್ಯದಲ್ಲಿ ಹೇಳಿರುವ ಈ ಉಪಾಯಗಳನ್ನು ಪಾಲಿಸುವುದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ...

ಚಾಣಕ್ಯನ ಪ್ರಕಾರ ಗಂಡನಲ್ಲಿ ಈ ಗುಣಗಳಿದ್ದರೆ ನಿಮ್ಮ ದಾಂಪತ್ಯ ಸುಖವಾಗಿರುತ್ತದೆ..!

Devotional: 1.ಎಲ್ಲರೂ ಬದುಕಲು ಕಷ್ಟಪಡುತ್ತಾರೆ ,ಸಂತೋಷದ ಜೀವನಕ್ಕೆ ಬಹಳ ಶ್ರಮ ಪಡುತ್ತಿರುತ್ತಾರೆ. ಆದರೆ ಹೆಚ್ಚಾಗಿ ಗಂಡಂದಿರು ಅವರ ಕೆಲಸದಲ್ಲಿ ತುಂಬಾ ಬ್ಯುಸಿ ಯಾಗಿರುತ್ತಾರೆ ಮತ್ತು ಕುಟುಂಬದ ಜೋತೆ ಸಮಯ ಕಳೆಯುವುದಿಲ್ಲ ಹಾಗೂ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಕೆಲವು ಹೆಣ್ಣು ಮಕ್ಕಳು, ಗಂಡನ ಈ ಗುಣ ಒಳ್ಳೆಯದು ಎಂದುಕೊಂಡರೆ ಅದು ಬಹಳ ದೊಡ್ಡ ತಪ್ಪಾಗಬಹುದು ಹಾಗೂ ಮುಂದೆ...

ಈ 3 ಗುಣಗಳಿಂದಲೇ ಕೆಲವರು ಯಶಸ್ವಿಯಾಗದೇ ಇರೋದು..

ನೀವು ಯಾವುದಾದರೂ ಉದ್ಯಮದಲ್ಲಿ ಸಫಲತೆ ಸಿಗದವರನ್ನು, ಯಾವುದಾದರೂ ಕೆಲಸದಲ್ಲಿ ಯಶಸ್ಸು ಸಾಧಿಸದೇ, ಅರ್ಧಕ್ಕೆ ಕೆಲಸ ಬಿಟ್ಟವರನ್ನು ಒಮ್ಮೆ ಮಾತನಾಡಿಸಿ, ಅವರ ಬಳಿ, ಅವರ ಸೋಲಿಗೆ ಕಾರಣವೇನು ಎಂದು ಕೇಳಿ. ಆಗ ಅವರು ನನ್ನ ಕುಟುಂಬದಲ್ಲಿ ಯಾರಿಗೂ ಉದ್ಯಮದ ಬಗ್ಗೆ ಗೊತ್ತಿರಲಿಲ್ಲ. ನನ್ನ ಬಳಿ ಕೆಲಸ ಮಾಡುತ್ತಿದ್ದವರು, ಅರ್ಧಕ್ಕೆ ಕೆಲಸಬಿಟ್ಟು ಹೋದರು. ಇತ್ಯಾದಿ ಕಾರಣಗಳನ್ನು ಹೇಳಿ,...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img