Wednesday, October 15, 2025

Health

ಪೂರ್ವ ಜನ್ಮ ಅನ್ನೋದು ನಿಜಾನಾ? ಕನಸಿನಲ್ಲಿ ಹಿಂದಿನ ಜನ್ಮದ ಘಟನೆಗಳು ಕಾಣಿಸುತ್ತಾ?

Health Tips: ನಾವು ರೇಖಿ ಚಿಕಿತ್ಸೆಯ ಬಗ್ಗೆ ನಿಮಗೆ ಹಲವು ವಿವರಣೆ ನೀಡಿದ್ದೇವೆ. ಅದೇ ರೀತಿ ರೇಖಿ ತಜ್ಞೆಯಾದ ಡಾ.ಭರಣಿಯವರು, ರೇಖಿ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದಾರೆ. https://youtu.be/LtPsIEloXcI ಪೂರ್ವ ಜನ್ಮದ ಬಗ್ಗೆ ಡಾ.ಭರಣಿಯವರು ಮಾತನಾಡಿದ್ದು, ಪೂರ್ವ ಜನ್ಮ ಅನ್ನೋದು ಖಂಡಿತ ಇರುತ್ತದೆ. ಆದರೆ ಪೂರ್ವಜನ್ಮದ ಸಂಪೂರ್ಣ ನೆನಪು ನಮಗಿರುವುದಿಲ್ಲ. ಅದೇ ರೀತಿ ಮೊದಲ ಜನ್ಮದ ನೆನಪುಗಳು...

Health Tips: ಬಾಯಲ್ಲಿ ಉಸಿರಾಡೋದು ದೇಹಕ್ಕೆ ಒಳ್ಳೆದೋ ಕೆಟ್ಟದ್ದೋ..?

Health Tips: ಬಾಯಲ್ಲಿ ಉಸಿರಾಡೋದು ದೇಹಕ್ಕೆ ಒಳ್ಳೆದೋ, ಕೆಟ್ಟದ್ದೋ ಅನ್ನೋ ಬಗ್ಗೆ ಇಂದು ವೈದ್ಯರು ವಿವರಿಸಲಿದ್ದಾರೆ. ಇದರ ಅರ್ಥ, ಹಲವರು ಮಲಗುವ ಮುನ್ನ ಮೂಗಿನಿಂದ ಉಸಿರಾಡತ್ತಾರೆ. ಆದರೆ ಮಲಗಿದ್ದಾಗ ಬಾಯಲ್ಲಿ ಉಸಿರಾಡುತ್ತಾರೆ. ಹಾಗಾದ್ರೆ ಬಾಯಲ್ಲಿ ಉಸಿರಾಡೋದು ದೇಹಕ್ಕೆ ಒಳ್ಳೆಯದ್ದಾ, ಕೆಟ್ಟದ್ದಾ ಅನ್ನೋ ಬಗ್ಗೆ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಅವರು ವಿವರಿಸಲಿದ್ದಾರೆ. https://youtu.be/iG8mNZOr61Y ವೈದ್ಯರು ಹೇಳುವ ಪ್ರಕಾರ, ಶ್ವಾನ...

Health Tips: ಜ್ವರ ಯಾಕೆ ಬರುತ್ತೆ? ಇದಕ್ಕೆ ಪರಿಹಾರ ನಿಮ್ಮ ಅಡುಗೆ ಮನೆಯಲ್ಲಿದೆ

Health Tips: ಜ್ವರ ಅನ್ನೋದು ಕಾಮನ್ ಆದರೂ, ಅದನ್ನು ಸುಮ್ಮನೆ ನೆಗ್ಲೇಟ್ ಮಾಡಿದರೆ, ಅದು ಜೀವಕ್ಕೆ ಕುತ್ತು ತರೋದು ಕಾಮನ್. ಆದರೆ ಜ್ವರ ಬಂತು ಅಂದ ತಕ್ಷಣ, ನಾವು ಆಸ್ಪತ್ರೆಗೆ ಓಡಬಾರದು. ಬದಲಾಗಿ ಮನೆಮದ್ದು ಮಾಡಬೇಕು. ಹಾಗಾದ್ರೆ ಜ್ವರ ಬಂದಾಗ ಏನು ಮನೆಮದ್ದು ಮಾಡಬೇಕು ಅಂತಾ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಹೇಳಿದ್ದಾರೆ ನೋಡಿ. https://youtu.be/9ZfXukRNbQs ದೇಹದಲ್ಲಿ ಶಕ್ತಿ...

Health tips: ಕೆಳಸೊಂಟ ನೋವಿಗೆ ಕಾರಣ ಏನು? ಇದಕ್ಕೆ ಪರಿಹಾರವೇನು?

Health Tips: ಕೆಲವರಿಗೆ ಪ್ರತಿದಿನ ತಲೆ ನೋವಾಗತ್ತೆ. ಅದೇ ರೀತಿ ಕೆಲವರಿಗೆ ಕೆಳಸೊಂಟನೋವು ಕೂಡ ಇರುತ್ತದೆ. ಹಾಗಾದ್ರೆ ಈ ಕೆಳಸೊಂಟನೋವು ಬರಲು ಕಾರಣವೇನು..? ಇದಕ್ಕೆ ಪರಿಹಾರವೇನು ಎಂಬುದನ್ನು ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ. https://youtu.be/IvJ1f7Oc_tk ವೈದ್ಯರು ಹೇಳುವ ಪ್ರಕಾರ, ಕೆಳ ಸೊಂಟನೋವು ಬಂದರೆ, ನಿಮ್ಮ ದೇಹದಲ್ಲಿ ಇರುವ ಶಕ್ತಿ ಕಡಿಮೆಯಾಗುತ್ತಿದೆ ಎಂದರ್ಥ. ಇದಕ್ಕೆ ಕಾರಣ, ನಮ್ಮ...

ನಿಮ್ಮ ಮಗು ಮಾತಾಡುತ್ತಿಲ್ಲ ಅನ್ನೋ ಬೇಸರವಿದ್ಯಾ? ಇಲ್ಲಿವೆ ಮನೆಮದ್ದುಗಳು

Health Tips: ಎಷ್ಟೋ ತಾಯಂದಿರು, ನಮ್ಮ ಮಗುವಿಗೆ 2 ವರ್ಷ ತುಂಬಿದರೂ ಮಗು ಇನ್ನು ಅಮ್ಮ ಅಂತ ಹೇಳಲೂ ಕಷ್ಟಪಡುತ್ತಿದೆ ಎನ್ನುತ್ತಾರೆ. ಅಲ್ಲದೇ, ಮಗುವಿಗೆ ಮೂರು ವರ್ಷ ತುಂಬಿದರು, ಮಾತನಾಡಲು ಕಷ್ಟ ಪಡುವ ಎಷ್ಟೋ ಉದಾಹರಣೆಗಳಿದೆ. ಹಾಗಾದ್ರೆ ಯಾಕೆ ಮಗುವಿಗೆ ವರ್ಷ ತುಂಬಿದರೂ ಮಾತನಾಡಲು ಸಾಧ್ಯವಾಗುವುದಿಲ್ಲ..? ಇದಕ್ಕೆ ಕಾರಣವಾದ್ರೂ ಏನು ಅಂತಾ ತಿಳಿಯೋಣ ಬನ್ನಿ.. https://youtu.be/uXfpm1XrMNY ಮೊದಲನೇಯದಾಗಿ...

Health Tips: ಪಿತ್ತಕೋಶದ ಕಲ್ಲು! ಈ ಕಾಯಿಲೆಯಿಂದ ಮುಕ್ತರಾಗೋದು ಹೇಗೆ?

Health Tips: ಪಿತ್ತಕೋಶದಲ್ಲಿ ಕಲ್ಲಾಗಲು ಕಾರಣವೇನು..? ಈ ಸಮಸ್ಯೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ. https://youtu.be/ipu4pJeL6p0 ನಾವು ತ್ಯಾಜ್ಯಯುತವಾದ, ಜೀರ್ಣವಾಗದ ಆಹಾರವನ್ನು ಸೇವಿಸಿದಾಗ, ನಮ್ಮ ಪಿತ್ತಕೋಶದಲ್ಲಿ ಕಲ್ಲಾಗುವ ಸಾಧ್ಯತೆ ಇರುತ್ತದೆ. ನಾವು ಸೇವಿಸಿದ ಆಹಾರದಲ್ಲಿ ತ್ಯಾಜ್ಯವಿದ್ದರೆ, ಆ ತ್ಯಾಜ್ಯ ಒಂದೆಡೆ ಸೇರಿ, ಕಲ್ಲಾಗಿ ಮಾರ್ಪಾಡಾಗುತ್ತದೆ. ಹಾಗಾಗಿ ನಾವು ಸದಾ ಆರೋಗ್ಯಕರ ಆಹಾರವನ್ನೇ ಸೇವಿಸಬೇಕು....

Health Tips: ಯೋಗಾವನ ಬೆಟ್ಟದ ಚಿಕಿತ್ಸೆ ಯಾವ ರೀತಿಯಾಗಿರುತ್ತೆ ಗೊತ್ತಾ?

Health Tips: ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣ ಮತ್ತು ಅದಕ್ಕೆ ಹೇಗೆ ಪರಿಹಾರ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಅದೇ ರೀತಿ ಇಂದು ಯೋಗಾವನ ಬೆಡ್ಡದಲ್ಲಿ ಚಿಕಿತ್ಸೆ ಹೇಗೆ ನಡೆಯುತ್ತದೆ ಅನ್ನೋ ಬಗ್ಗೆ ಅವರೇ ವಿವರಿಸಿದ್ದಾರೆ ನೋಡಿ. https://youtu.be/OmxKPOPykoI ಯೋಗಾವನ ಬೆಟ್ಟದಲ್ಲಿ ಯಾವುದೇ ರೀತಿಯ ಅಡ್ಮಿಷನ್‌ಗಳು ಇರುವುದಿಲ್ಲ. ಅಂದರೆ ರೋಗಿಯನ್ನು ಇಲ್ಲೇ ಇರಿಸಿಕೊಳ್ಳುವುದಿಲ್ಲ....

Health Tips: ಮೊಣಕಾಲು ನೋವು ತುಂಬಾ ಕಾಡ್ತಿದ್ಯಾ? ಇಲ್ಲಿವೆ ಮನೆಮದ್ದುಗಳು

Health Tips: ವಯಸ್ಸಾದ ಮೇಲೆ ಮೊಣಕಾಲು ನೋವು ಬರುವುದು ಸಹಜ. ಆದರೆ ಆ ನೋವು ಅತಿಯಾದಾಗ, ಸಹಿಸಲು ಅಸಾಧ್ಯವಾಗುತ್ತದೆ. ಹಾಗಾದ್ರೆ ತುಂಬ ಮೊಣಕಾಲು ನೋವು ಬಂದರೆ, ಏನು ಮಾಡಬೇಕು ಅನ್‌ನೋ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ ನೋಡಿ. https://youtu.be/NqlcmS_Auk0 ವಯಸ್ಸಾಗುತ್ತಿದ್ದಂತೆ, ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆ. ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತ ಬಂದಾಗ, ನಮ್ಮ ಮಂಡಿ ಚಿಪ್ಪು...

ಶುಗರ್ ಬಂದ್ರೆ ಕಿಡ್ನಿ ಫೇಲ್ ಆಗುತ್ತಾ? ಕಿಡ್ನಿ ವೈಫಲ್ಯ ಗೊತ್ತಾಗೋದು ಹೇಗೆ?

Health Tips: ಇಂದಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೆಗೂ ಶುಗ್ರ ಬರುತ್ತಿರುವುದು ಕಾಮನ್ ಆಗಿದೆ. ಆದರೆ ಶುಗರ್ ಬಂದಾಗ, ಆಹಾರ ಸೇವಿಸುವ ಆಸೆಯನ್ನು ಕಂಟ್ರೋಲ್ ಮಾಡುವುದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಷ್ಟು ಸುಲಭವಲ್ಲ. ಹಾಗಾದ್ರೆ ಶುಗರ್ ಬಂದಾಗ, ಕಿಡ್ನಿ ಫೇಲ್ ಆಗುತ್ತಾ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://youtu.be/OIa0Rp3_HDA ಭಾರತದಲ್ಲಿ ವರ್ಷಕ್ಕೆ ಲಕ್ಷ...

Health Tips: ದೇಹದ ನರಗಳು ಉಬ್ಬಿಕೊಂಡಿದೆಯಾ..? ಇದಕ್ಕೆ ಕಾರಣವೇನು..?

Health Tips: ನೀವು ವೆರಿಕೋಸ್ ವೇನ್ಸ್ ಎನ್ನುವ ಖಾಯಿಲೆ ಬಗ್ಗೆ ಕೇಳಿರುತ್ತೀರಿ. ಇದನ್ನೇ ದೇಹದ ನರಗಳು ಉಬ್ಬಿಕೊಳ್ಳುವುದು ಅಂತಾ ಹೇಳುತ್ತಾರೆ. ಹಾಗಾದ್ರೆ ದೇಹದ ನರಗಳು ಉಬ್ಬಿಕೊಳ್ಳುವುದು ಎಂದರೇನು..? ಇದಕ್ಕೆ ಕಾರಣಗಳೇನು ಅಂತಾ ತಿಳಿಯೋಣ ಬನ್ನಿ.. https://youtu.be/2UPRF_FyO1U ದೇಹದಲ್ಲಿ ಸರಿಯಾಗಿ ರಕ್ತಸಂಚಾರವಾಗದೇ, ಕೆಟ್ಟ ರಕ್ತ ಕಣಗಳು ದೇಹದಲ್ಲಿ ಒಂದೆಡೆ ಸೇರಿದಾಗ, ನರಗಳು ಉಬ್ಬಿಕೊಳ್ಳುತ್ತದೆ. ರಕ್ತಕಣಗಳಿಂದ ತಯಾರಾದ ನರಗಳಂತೆ ಕಾಣುತ್ತದೆ....
- Advertisement -spot_img

Latest News

ಚಿಕ್ಕಮಗಳೂರಿನ ಗೃಹಿಣಿ ನಾಪತ್ತೆ ಗಂಡನ ಕಹಿ ಸತ್ಯ ಬಹಿರಂಗ!

ಚಿಕ್ಕಮಗಳೂರಿನ ಆಲಘಟ್ಟ ಗ್ರಾಮದ 28 ವರ್ಷದ ಭಾರತಿ ಎನ್ನುವ ಗೃಹಿಣಿ ಒಂದುವರೆ ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಆದರೆ ದೇವರ ಮರದಲ್ಲಿ ಹೊಡೆದಿದ್ದ ಹರಕೆಯ ತಗಡಿನಿಂದ...
- Advertisement -spot_img