Tuesday, April 14, 2026

Healthy Lifeestyle

ಪುರುಷರೇ ಎಚ್ಚರ.. ಈ ಖಾಯಿಲೆ ನಿಮ್ಮ ಜೀವಕ್ಕೆ ಹಾನಿ ಮಾಡಬಹುದು

Health Tips: ಜಾಯಿಂಡೀಸ್ ಅಥವಾ ಕಾಮಾಲೆ ರೋಗ ಅನ್ನೋದು ಕಾಮನ್. ಆದರೆ, ಇದು ಜೀವಕ್ಕೆ ಯಾವ ಮಟ್ಟಿಗೆ ಹಾನಿ ಮಾಡುತ್ತದೆ ಎಂದರೆ, ಕೆಲವೊಮ್ಮೆ ಜೀವವೇ ಹೋಗಿಬಿಡಬಹುದು. ಎಚ್ಚರಿಕೆ ತೆಗೆದುಕೊಳ್ಳದೇ, ನಿರ್ಲಕ್ಷಿಸಿ, ಎಷ್ಟೋ ಜನ ಕಾಮಾಲೆಗೆ ಬಲಿಯಾಗಿರುವ ಕೇಸ್‌ಗಳಿದೆ. ಹಾಗಾಗಿ ಕಾಮಾಲೆ ರೋಗ ಬಂದಾಗ, ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. https://youtu.be/5wtKlwaSNDg ಇನ್ನು ಕಾಮಾಲೆ ರೋಗ ಯಾಕೆ ಬರತ್ತೆ...
- Advertisement -spot_img

Latest News

ಭೈರವೈಕ್ಯ ಮಂದಿರ ಉದ್ಘಾಟಿಸಲಿರುವ ಮೋದಿ; ಹೇಗಿದೆ ಗೊತ್ತಾ?

ಆದಿಚುಂಚನಗಿರಿಯಲ್ಲಿ ನಿರ್ಮಾಣವಾಗಿರುವ ಭವ್ಯ ಶ್ರೀ ಭೈರವೈಕ್ಯ ಮಂದಿರವನ್ನು ಪ್ರಧಾನಿ ಅವರು ಏಪ್ರಿಲ್ 15ರಂದು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸ್ಥಳದಲ್ಲಿ ಅಂತಿಮ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು,...
- Advertisement -spot_img