Tuesday, June 3, 2025

hindu

ಒಂದೇ ದೇವಸ್ಥಾನ, ಒಂದೇ ಬಾವಿ, ಸ್ಮಶಾನ ತತ್ವದಲ್ಲಿರಿ : ಹಿಂದುಗಳಿಗೆ ಮೋಹನ್‌ ಭಾಗವತ್‌ ಕರೆ

ಬೆಂಗಳೂರು : ಸಮಾಜದ ಎಲ್ಲ ವರ್ಗಗಳ ನಡುವೆ ಏಕತೆ ಹಾಗೂ ಸಾಮರಸ್ಯ ಮೂಡಬೇಕಾದರೆ ಎಲ್ಲರೂ ಒಂದು ದೇವಸ್ಥಾನ, ಒಂದು ಬಾವಿ ಹಾಗೂ ಒಂದೇ ಸ್ಮಶಾನ ತತ್ವ ಪಾಲನೆ ಮಾಡಬೇಕೆಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕರೆ ನೀಡಿದ್ದಾರೆ. ಉತ್ತರ ಪ್ರದೇಶದ ಅಲಿಗಢದಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಶಾಂತಿಗಾಗಿ ತನ್ನ ಜಾಗತಿಕ ಜವಾಬ್ದಾರಿಯನ್ನು ಪೂರೈಸಲು...

ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ಮಹಿಳೆ ನಾಪತ್ತೆ.. ದೂರು ಸ್ವೀಕರಿಸದ ಪೊಲೀಸರು

ಮಂಡ್ಯ ನ್ಯೂಸ್: ಮದ್ದೂರಿನ ನಿವಾಸಿಯಾಗಿರುವ ವೆಂಕಟೇಶ್ ಎಂಬುವವರ ಪತ್ನಿ ಮತ್ತು ಮಗ ನಾಪತ್ತೆಯಾಗಿದ್ದಾರೆ. ಇವರದ್ದು ಲವ್ ಮ್ಯಾರೇಜ್ ಆಗಿದ್ದು, ಕೆಲ ವರ್ಷಗಳ ಹಿಂದೆ ಮುಸ್ಲಿಂ ಧರ್ಮದ ಯುವತಿಯನ್ನು ಪ್ರೀತಿಸಿ, ವೆಂಕಟೇಶ್ ವಿವಾಹವಾಗಿದ್ದರು. ಹಾಗಾಗಿ ಆ ಯುವತಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದರು. ಇವರಿಗೆ ಒಬ್ಬ ಮಗನೂ ಇದ್ದ. ಆದರೆ ಇದೀಗ ವೆಂಕಟೇಶ್ ಅವರ ಪತ್ನಿ ಮತ್ತು...

Chanakya Neeti: ಹಣಕ್ಕಿಂತ ಈ ವಿಚಾರಕ್ಕೆ ಹೆಚ್ಚು ಬೆಲೆ ಕೊಡಿ ಅಂದಿದ್ದಾರೆ ಚಾಣಕ್ಯರು.

Chanakya Neeti: ಇಂದಿನ ಕಾಲದಲ್ಲಿ ಹಲವರು ಚೆನ್ನಾಗಿ ಹಣ ಸಂಂಪಾದನೆ ಮಾಡಬೇಕು ಎನ್ನುವ ಗುರಿ ಹೊಂದಿದ್ದಾರೆ. ಇದಕ್ಕೆ ಹಲವು ಕಾರಣಗಳೂ ಇದೆ. ಹಲವು ಸಂಂಬಂಧಗಳು ಹಣದಾಸೆಗೆ ಬಲಿಯಾಗುತ್ತಿದೆ. ಮೊದಲೆಲ್ಲ ಹೆಣ್ಣು ಕೊಡುವವರು ಅಥವಾ ಪತ್ನಿಯಾದವಳು ಪತಿಯ ಹಣ ಬಯಸುತ್ತಿದ್ದಳು ಅಂತಾ ಹೇಳುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ರಕ್ತ ಸಂಬಂಧದಲ್ಲೇ ಹಣಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತಿದೆ....

ಹಿಂದೂ ಧರ್ಮದಲ್ಲಿ ದೇವಿಯರೆಲ್ಲ ದತ್ತುಪುತ್ರಿಯರಾಗಿರುವ ಹಿಂದಿರುವ ರಹಸ್ಯವೇನು..?

Spiritual: ಹಿಂದೂ ಧರ್ಮದಲ್ಲಿ ಬರುವ ದೇವಿಯರು ಯಾರೂ ತಾಯಿಯ ಗರ್ಭದಲ್ಲಿ ಜನಿಸಿದವರಲ್ಲ. ಬದಲಾಗಿ, ದತ್ತುಪುತ್ರಿಯರೇ. ಉದಾಹರಣೆಗೆ ಶ್ರೀರಾಮ ಕೌಸಲ್ಯೆಯ ಗರ್ಭದಲ್ಲಿ ಜನಿಸಿದ. ಆದರೆ ಸೀತೆ ಜನಕ ರಾಜನಿಗೆ ಹೊಲದಲ್ಲಿ ಚಿನ್ನದ ಪೆಟ್ಟಿಗೆಯಲ್ಲಿ ಸಿಕ್ಕಿದಳು. ಪಾರ್ವತಿ, ಪದ್ಮಾವತಿ, ರಾಧಾ, ದ್ರೌಪದಿ ಇವರೆಲ್ಲ ತಾಯಿಯ ಗರ್ಭದಲ್ಲಿ ಜನಿಸಿದವರಲ್ಲ. ಬದಲಾಗಿ ದತ್ತು ಪುತ್ರಿಯರು. ಹಾಗಾದರೆ ಇದರ ಹಿಂದಿರುವ ರಹಸ್ಯವೇನು..?....

ಯಾರ ಗುಟ್ಟನ್ನೂ ಬಿಟ್ಟುಕೊಡದೇ, ನಿಯತ್ತಿನಿಂದ ಇರುವ ರಾಶಿಯವರು ಇವರು

Spiritual: ನೀವು ಗಮನಿಸಿರಬಹುದು. ಹೆಣ್ಣು ಮಕ್ಕಳಲ್ಲಿ ಯಾವುದೇ ಸಿಕ್ರೇಟ್ ಉಳಿಯುವುದಿಲ್ಲ. ಅವರ ಬಳಿ ಯಾವುದೇ ವಿಷಯ ಹೇಳಿದ್ರು, ಅದನ್ನು ಅವರು ಬೇರೆಯವರಿಗೆ ಹೇಳುತ್ತಾರೆ ಎಂದು ಕೆಲವರು ಹೇಳುತ್ತಾರೆ. ಆದರೆ ಹಣ್ಣು ಮಕ್ಕಳಲ್ಲೂ ಗುಟ್ಟು ಬಿಟ್ಟುಕೊಡದ ಸ್ವಭಾವದವರೂ ಇದ್ದಾರೆ. ಇಂದು ನಾವು ಆ ರಾಶಿಯವರ ಬಗ್ಗೆ ಹೇಳಲಿದ್ದೇವೆ. https://youtu.be/K2Ls4BoAGiA ಮಕರ ರಾಶಿ: ಮಕರ ರಾಶಿಯವರ ಬಳಿ ನೀವೇನಾದರೂ ಗುಟ್ಟು...

ಏನೇ ಕಷ್ಟ ಬಂದರೂ ಸದಾಕಾಲ ಖುಷಿಯಾಗಿರಲು ಬಯಸುವ ರಾಶಿಯವರು ಇವರು

Spiritual: ನೀವು ಕೆಲವರನ್ನು ನೋಡಿರಬಹುದು. ಅವರ ಬಳಿ ಶ್ರೀಮಂತಿಕೆ, ಉತ್ತಮ ಸಂಬಂಧಿಕರು, ಬೇಕಾದ ಎಲ್ಲಾ ಸುಖ ಸಂಪತ್ತು ಇರುತ್ತದೆ. ಆದರೆ ಅವರು ಸದಾ ಹ್ಯಾಪ್ ಮೋರೆ ಹಾಕಿಕೊಂಡೇ ಇರುತ್ತಾರೆ. ಇರುವುದನ್ನು ಎಂಜಾಯ್ ಮಾಡುವುದು ಬಿಟ್ಟು, ತಮ್ಮ ಇಲ್ಲದ್ದನ್ನೇ ಅವರು ಬಯಸುತ್ತಿರುತ್ತಾರೆ. ಆದರೆ ಇನ್ನು ಕೆಲವರು ಮನೆಯಲ್ಲಿ, ಜೀವನದಲ್ಲಿ ಕಷ್ಟವಿದ್ದರೂ, ಹಾಕಲು ಸರಿಯಾಗಿ ಬಟ್ಟೆ, ತಿನ್ನಲು...

ಪತಿಯ ಗೈರು ಹಾಜರಿಯಲ್ಲಿ ಪತ್ನಿ ಈ ತಪ್ಪುಗಳನ್ನು ಮಾಡಲೇಬಾರದಂತೆ

Spiritual: ಸಮಾಜದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಇರಬೇಕು ಅಂತಾ ಹಲವು ನಿಯಮಗಳನ್ನು ಮಾಡಲಾಗಿದೆ. ಅದರಲ್ಲೂ ಮದುವೆಯಾದ ಸ್ತ್ರೀಯ ರಕ್ಷಣೆಗಾಗಿ, ನಿಯಮಗಳಿದೆ. ಇಂದಿನ ಕಾಲದಲ್ಲಿ ಅಂಥ ನಿಯಮಗಳನ್ನು ಹಲವರು ಪಾಲಿಸುವುದಿಲ್ಲ. ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಷ್ಟೇ ಸ್ವಾತಂತ್ರ್ಯವಿದೆ ಎನ್ನುತ್ತಾರೆ. ಆದರೆ ಪತಿಯ ಅನುಪಸ್ಥಿತಿಯಲ್ಲಿ ಪತ್ನಿಯಾದವಳು ಕೆಲ ಕೆಲಸಗಳನ್ನು ಮಾಡಬಾರದು. ಅದೇನು ಅಂತಾ ತಿಳಿಯೋಣ ಬನ್ನಿ. ಒಬ್ಬೊಬ್ಬರೇ ತಿರುಗಾಡಲು...

Spiritual: ಸತ್ತ ವ್ಯಕ್ತಿಯ ಈ ವಸ್ತುಗಳನ್ನು ಬಳಸಲೇಬಾರದಂತೆ

Spiritual: ಮನೆಯಲ್ಲಿ ಯಾರಾದರೂ ಸತ್ತಾಗ, ಅವರ ವಸ್ತುಗಳನ್ನು ಆ ಮನೆಯ ಜನ ಬಳಸುತ್ತಾರೆ. ಅಥವಾ ಯಾರಿಗಾದರೂ ಆ ವಸ್ತು ಬಳಕೆಯಾಗಲಿ ಎಂದು ಕೊಡುತ್ತಾರೆ. ಆದರೆ, ಸತ್ತು ಹೋದವರ ಕೆಲವು ವಸ್ತುಗಳನ್ನು ಬದುಕಿರುವವರು ಬಳಸಬಾರದು ಎಂಬ ನಿಯಮವಿದೆ. ಹಾಗಾದ್ರೆ ಯಾವ ವಸ್ತುಗಳನ್ನು ನಾವು ಬಳಸಬಾರದು ಅಂತಾ ತಿಳಿಯೋಣ ಬನ್ನಿ.. ಪಾದರಕ್ಷೆ: ಚಪ್ಪಲಿ ಯಾರದ್ದೇ ಆಗಲಿ, ಬದುಕಿದ್ದಾಗ ಸಹ...

ಶ್ರೀಕೃಷ್ಣ ಹೇಳಿದ ಈ ಜೀವನ ಪಾಠ ಕೇಳಿದರೆ, ಜೀವನದಲ್ಲಿ ಉದ್ಧಾರವಾಗುವುದು ಖಂಡಿತ

Spiritual: ಶ್ರೀಕೃಷ್ಣ ಅದೆಷ್ಟು ಕಷ್ಟ ಅನುಭವಿಸಿದ್ದನೆಂದರೆ, ಸಾಮಾನ್ಯ ಮನುಷ್ಯನೇನಾದರೂ ಅಷ್ಟು ಕಷ್ಟ ಅನುಭವಿಸಿದ್ದರೆ, ಅವನು ಸಾವಿಗೇ ಶರಣಾಗುತ್ತಿದ್ದನೇನೋ, ಅಷ್ಟು ಕಷ್ಟ ಅನುಭವಿಸಿದ್ದ. ಆದರೆ ಅವನು ಎಲ್ಲವನ್ನೂ ಮುಗುಳ್ನಗೆಯಿಂದ ಸ್ವೀಕರಿಸಿದ ಕಾರಣ, ಆತ ದೇವರು ಎನ್ನಿಸಿಕೊಂಡ. ಶಾಪ, ಕೋಪ,ತಾಪ ಎಲ್ಲವನ್ನೂ ಶಾಂತಿಯಿಂದ ಸ್ವೀಕರಿಸಿದ. ಪ್ರೀತಿ ಕಳೆದು ಹೋದರೂ, ನಗುತ್ತಲೇ ಇದ್ದ. ಇಂಥ ಶ್ರೀಕೃಷ್ಣ ಹೇಳಿರುವ ಜೀವನ...

ನಿಮ್ಮ ಮನಸ್ಸಿಗೆ ನೋವು ಮಾಡಿದವರಿಗೆ ಶಾಪ ನೀಡಬೇಡಿ.. ಬದಲಾಗಿ ಹೀಗೆ ಮಾಡಿ..

Spiritual: ಮನುಷ್ಯ ಎಂದ ಮೇಲೆ ಅವನಿಗೆ ಸಂಬಂಧಿಕರು, ಗೆಳೆಯರು, ಮನೆಮಂದಿ ಎಲ್ಲರೂ ಇರಲೇಬೇಕು. ಸುಖ ದುಃಖ, ಪ್ರೀತಿ- ಕಾಳಜಿ ಎಲ್ಲವೂ ಇರಬೇಕು. ಜೊತೆಗೆ ಮನಸ್ಸಿಗೆ ನೋವಾಗುವ ಕೆಲವು ವಿಷಯಗಳನ್ನು ಕೆಲವೊಮ್ಮೆ ಎದುರಿಸಲೇಬೇಕಾಗುತ್ತದೆ. ಆಗ ನಮ್ಮ ಮನಸ್ಸಿಗೆ ಬೇಸರವಾದವರಿಗೆ ಶಾಪ ನೀಡಬೇಕು ಎಂಬ ಮನಸ್ಸೂ ಬರುತ್ತದೆ. ಕೆಲವರು ಶಾಪ ನೀಡಿ, ಆ ಶಾಪ ನಿಜವಾಗಿ, ಅದು...
- Advertisement -spot_img

Latest News

ಗಡಿಪಾರು ಆದೇಶ ಹಿಂಪಡೆಯದಿದ್ದಲ್ಲಿ ಆಗುವ ಪರಿಣಾಮಗಳಿಗೆ ರಾಜ್ಯ ಸರ್ಕಾರವೇ ಜವಾಬ್ದಾರಿ: ವಿಜಯೇಂದ್ರ

Political News: ದಕ್ಷಿಣ ಕನ್ನಡದಲ್ಲಿ ಕೋಮುಗಲಭೆ ತಡೆಯಲು ರಾಜ್ಯ ಸರ್ಕಾರ ಕೆಲವು ಹಿಂದೂ ಮುಖಂಡರನ್ನು ಗಡಿಪಾರು ಮಾಡುವ ಯೋಜನೆ ರೂಪಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ...
- Advertisement -spot_img