Monday, October 27, 2025

hindu

‘ಲಾಲ್‌ಬಾಗ್‌ ರಾಜ’ನ ದರ್ಶನದ ವೇಳೆ ಬೇಧ-ಭಾವ: ನೆಟ್ಟಿಗರಿಂದ ಆಕ್ರೋಶ

Mumbai News: ಮುಂಬೈನಲ್ಲಿ ಗಣೇಶ ಚತುರ್ಥಿಯನ್ನು ಎಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಎಲ್ಲರಿಗೂ ಗೊತ್ತು. ಅದರಲ್ಲೂ ಲಾಲ್‌ಭಾಗ್‌ ಚಾ ರಾಜಾ ಅಂತಲೇ ಒಂದು ದೊಡ್ಡ ಗಣಪತಿಯನ್ನು ಇರಿಸಲಾಗುತ್ತದೆ. ಇದು ಶ್ರೀಮಂತರ ಗಣಪತಿ ಅಂತಲೇ ಪ್ರಸಿದ್ಧಿ ಪಡೆದಿದೆ. ಯಾಕಂದ್ರೆ, ಅಂಬಾನಿಯಂಥ ಶ್ರೀಮಂತರು ಸೇರಿ, ಗಣ್ಯ ವ್ಯಕ್ತಿಗಳು, ಸೆಲೆಬ್ರಿಟಿಗಳು ಈ ಗಣಪತಿಯ ದರ್ಶನ ಪಡೆದು, ದೊಡ್ಡ ದೊಡ್ಡ...

ಸಂಚಾರ ನಿಯಮ ಉಲ್ಲಂಘಿಸಿ ಓಡಾಡುವ ಪೊಲೀಸರಿಗೇ ದಂಡ ವಿಧಿಸಿದ ಪೊಲೀಸರು

Hubli News: ಹುಬ್ಬಳ್ಳಿ: ಜನರ ಸುರಕ್ಷಿತವಾಗಿ ಸರ್ಕಾರ ಸಂಚಾರಿ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಕೆಲವರು ಮಾತ್ರ ನಿಯಮ ಉಲ್ಲಂಘಿಸಿ ಓಡಾಡತ್ತಾರೆ. ಹೀಗೆ ನಿಯಮ ಉಲ್ಲಂಘಿಸಿ ಓಡಾಡುವ ವಾಹನ ಸವಾರರಿಗೆ ಸಂಚಾರಿ ಪೊಲೀಸರು ತಡೆದು ದಂಡ ವಿಧಿಸಿ ಬುದ್ದಿ ಕಲಿಸತ್ತಾರೆ. ಅದರಂತೆ ಇದೀಗ ಹುಬ್ಬಳ್ಳಿಯ ಸಂಚಾರಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಸಂಚಾರ...

ಪತಿಯ ಕಾಟ ತಾಳಲಾರದೇ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಮೀನಾಕ್ಷಿಯಾದ ಮೆಹನಾಜ್

National News: ಇಂದಿನ ಕಾಲದಲ್ಲಿ ಕೆಲ ಹಿಂದೂಗಳು, ತಮಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತಗಳು ಇಷ್ಟ ಅಂತಾ, ಮತಾಂತರಗೊಂಡು, ಬಳಿಕ ಆ ಮತದಲ್ಲಿ ನಮಗೆ ಅನ್ಯಾಯವಾಗಿದೆ ಎಂದು ಕಣ್ಣೀರಿಡುತ್ತ ಬಂದಿದ್ದನ್ನು ನಾವು ನೋಡಿದ್ದೇವೆ. ಅಷ್ಟೇ ಅಲ್ಲದೇ, ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಮೋಸ ಮಾಡಿ ಮದುವೆಯಾದ ಕೆಲ ಮುಸ್ಲಿಂ ಯುವಕರು, ಮದುವೆಯ ಬಳಿಕ...

Horoscope: ಈ ರಾಶಿಯವರಿಗೆ ಸದಾಕಾಲ ತಮ್ಮ ಭವಿಷ್ಯದ್ದೇ ಚಿಂತೆ

Horoscope: ಕೆಲವು ರಾಶಿಯವರಿಗೆ ಕೋಪ ಮಾಡಿಕೊಳ್ಳುವ ಸ್ವಭಾವ. ಮತ್ತೆ ಕೆಲ ರಾಶಿಯವರಿಗೆ ಸದಾ ಕಾಲ ನಗು ನಗುತ್ತಲಿರುವ ಸ್ವಭಾವ, ಇನ್ನು ಕೆಲವರಿಗೆ ಇನ್ನೊಬ್ಬರ ಬಗ್ಗೆ ಬರೀ ನೆಗೆಟಿವ್ ಆಗಿಯೇ ಮಾತನಾಡುವ ಸ್ವಭಾವ. ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರಿಗೆ ಸದಾಕಾಲ ತಮ್ಮ ಭವಿಷ್ಯದ್ದೇ ಚಿಂತೆ ಇರುತ್ತದೆ...

Horoscope: ನಿದ್ದೆಯನ್ನು ಹೆಚ್ಚು ಪ್ರೀತಿಸುವ ರಾಶಿಯವರು ಇವರು

Horoscope: ಕೆಲವು ರಾಶಿಯವರಿಗೆ ಕೋಪ ಮಾಡಿಕೊಳ್ಳುವ ಸ್ವಭಾವ. ಮತ್ತೆ ಕೆಲ ರಾಶಿಯವರಿಗೆ ಸದಾ ಕಾಲ ನಗು ನಗುತ್ತಲಿರುವ ಸ್ವಭಾವ, ಇನ್ನು ಕೆಲವರಿಗೆ ಇನ್ನೊಬ್ಬರ ಬಗ್ಗೆ ಬರೀ ನೆಗೆಟಿವ್ ಆಗಿಯೇ ಮಾತನಾಡುವ ಸ್ವಭಾವ. ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರಿಗೆ ನಿದ್ದೆ ಅಂದ್ರೆ ಹೆಚ್ಚು ಪ್ರೀತಿ, ಸೋಂಬೇರಿ...

ಪುತ್ರನಿಗಷ್ಟೇ ಅಪ್ಪ-ಅಮ್ಮನ ಅಂತ್ಯಸಂಸ್ಕಾರ ಮಾಡುವ ಅನುಮತಿ ಇರುವುದೇಕೆ..?

Spiritual: ಹಿಂದೂ ಧರ್ಮದಲ್ಲಿ ಅನೇಕ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಅನಾದಿ ಕಾಲದಿಂದಲೂ, ಹಿರಿಯರು ಅನುಸರಿಸಿಕೊಂಡು ಪದ್ಧತಿಯನ್ನು, ಇಂದಿನವರೆಗೂ ಹಲವು ಹಿಂದೂಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಅದೇ ರೀತಿ ಹಿಂದಿನ ಕಾಲದಿಂದಲೂ ಬಂದಂಥ ಪದ್ಧತಿ ಅಂದ್ರೆ, ಅಪ್ಪ ಅಥವಾ ಅಮ್ಮ ತೀರಿಹೋದಾಗ, ಪುತ್ರನೇ ಅವರ ಅಂತ್ಯಸಂಸ್ಕಾರ ಮಾಡಬೇಕು ಅನ್ನೋದು. ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಕೂಡ, ಅಪ್ಪ-...

ಅಡುಗೆ ಮನೆಯಲ್ಲಿ ಈ ವಸ್ತುಗಳು ಎಂದಿಗೂ ಖಾಲಿಯಾಗದಂತೆ ನೋಡಿಕೊಳ್ಳಿ.

Horoscope: ಒಂದು ಮನೆಯಲ್ಲಿ ಮುಖ್ಯವಾಗಿ ಇರಬೇಕಾಗಿದ್ದು ಅಂದ್ರೆ ಅಡುಗೆ ಮನೆ. ಯಾಕೆ ಅಡುಗೆ ಮನೆಗೆ ಅಷ್ಟು ಪ್ರಾಶಸ್ತ್ಯವೆಂದರೆ, ನೀವು ತಿನ್ನುವ ಆಹಾರ ಅಲ್ಲೇ ತಯಾರಾಗುತ್ತದೆ. ಹಾಗಾಗಿಯೇ ಅಮ್ಮ ಪ್ರತಿದಿನ ಎದ್ದು, ಮನೆ ಎಲ್ಲ ಗುಡಿಸಿ, ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ, ಬಳಿಕ ಅಡುಗೆ ಮಾಡಲು ಪ್ರಾರಂಭಿಸುತ್ತಾರೆ. ಯಾಕಂದ್ರೆ ಅಡುಗೆ ಮನೆ ಎಷ್ಟು ಸ್ವಚ್ಛವಾಗಿ ಇರುತ್ತದೆಯೋ, ಅಷ್ಟು...

ಈ ರಾಶಿಯ ಹೆಣ್ಣು ಮಕ್ಕಳನ್ನು ಅಷ್ಟು ಸುಲಭವಾಗಿ ಮೋಸ ಮಾಡಲು ಸಾಧ್ಯವಿಲ್ಲ.

Horoscope: ಹೆಣ್ಣು ಮಕ್ಕಳ ಜೊತೆ ಸ್ನೇಹ ಬೆಳೆಸಿ, ಬಳಿಕ ಅವರಿಗೆ ಮೋಸ ಮಾಡಿದ ಎಷ್ಟೋ ಕೇಸ್ ಬಗ್ಗೆ ನಾವು ಕೇಳಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಹೆಣ್ಣು ಮಕ್ಕಳಿಗೆ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ನೀವು ಯಾವ ಹೆಣ್ಣು ಮಕ್ಕಳಿಗೆ ಮೋಸ ಮಾಡಿದರೂ, ಈ ಎರಡು ರಾಶಿಯ ಹೆಣ್ಣು ಮಕ್ಕಳಿಗೆ ಮೋಸ...

ಯಾರನ್ನು ಓಲೈಸಲು ಈ ರೀತಿ ಮಾಡುತ್ತಿದ್ದಾರೆಂಬ ಗುಟ್ಟು ರಟ್ಟಾಗಿದೆ: ನಿಖಿಲ್ ಕುಮಾರ್ ಆಕ್ರೋಶ

Political News: ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಹೆಸರಿಡಲು ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಸಿದ್ದರಾಮಯ್ಯಗೆ ಮನವಿ ಪತ್ರ ನೀಡಿದ್ದು, ರಾಮನಗರ ಜಿಲ್ಲೆಯ ಹೆಸರು ಸದ್ಯದಲ್ಲೇ ಬದಲಾಗುವ ಎಲ್ಲ ಸಾಧ್ಯತೆಗಳೂ ಇದೆ. https://youtu.be/ro1sWNK1Lgk ಈ ಕಾರಣಕ್ಕೆ ಜೆಡಿಎಸ್ ನಾಯಕ ನಿಖಿಲ್ ಕುಮಾರ್, ಕಿಡಿಕಾರಿದ್ದು, ಟ್ವೀಟ್ ಮಾಡಿದ್ದಾರೆ. ಪುರಾಣ ಪ್ರಸಿದ್ಧವಾದ ರಾಮನಗರ ಹೆಸರನ್ನು ಕಿತ್ತುಹಾಕಿ, ಅದನ್ನು ಬೆಂಗಳೂರು...

ಕರೆಯದೇ ಇನ್ನೊಬ್ಬರ ಮನೆಗೆ ಹೋಗಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

Spiritual: ಪರಿಚಯವಿಲ್ಲದವರಾಾಗಲಿ, ಪರಿಚಯವಿದ್ದವರೇ ಆಗಲಿ, ಅವರು ನಿನ್ನನ್ನು ಕರೆಯದಿದ್ದರೊ, ನೀನಾಗಿ ಅವರ ಮನೆಗೆ ಎಂದಿಗೂ ಹೋಗಬಾರದು ಅಂತಾ ಹಿರಿಯರು ಹೇಳುತ್ತಾರೆ. ಹೀಗ್ಯಾಕೆ ಹೇಳುತ್ತಾರೆ..? ಇದರ ಹಿಂದಿರುವ ಕಾರಣವಾದರೂ ಏನು ಅಂತಾ ತಿಳಿಯೋಣ ಬನ್ನಿ.. ಹಿರಿಯರು ಹೇಗೆ ಕರೆಯದಿದ್ದವರ ಮನೆಗೆ ಹೋಗಬಾರದು ಅಂತಾ ಹೇಳುತ್ತಾರೋ, ಅದೇ ರೀತಿ ಚಾಣಕ್ಯರು ಕೂಡ ಈ ಮಾತನ್ನು ಹೇಳಿ, ಈ ಮಾತಿನ...
- Advertisement -spot_img

Latest News

ಲೇಡಿ ಟೈಲರ್‌ ಪಂಗನಾಮ, ಜುಟ್ಟು ಹಿಡ್ಕೊಂಡ್‌ ಹೈಡ್ರಾಮ!

ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಹಿನ್ನೆಲೆ ವಂಚಕಿ ಮಹಿಳೆಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಹಾಸನ ನಗರದ ಅರಳಿಪೇಟೆಯಲ್ಲಿ ಘಟನೆ ನಡೆದಿದೆ. ಹೇಮಾವತಿ ಎಂಬಾಕೆಯನ್ನು ಜಡೆ ಹಿಡಿದು...
- Advertisement -spot_img