Wednesday, July 2, 2025

horoscope

Horoscope: ಬೇಗ ದೃಷ್ಟಿಯಾಗುವ 5 ರಾಶಿಯವರು ಇವರು

Horoscope: ನೀವು ನೋಡಿರಬಹುದು. ಕೆಲವರಿಗೆ ಬೇಗ ದೃಷ್ಟಿಯಾಗುತ್ತದೆ. ಎಲ್ಲಿ ಹೋದ್ರೂ, ಏನು ತಿಂದ್ರೂ, ಹೇಂಗಿದ್ರು ಅವರಿಗೆ ಬೇಗ ಆರೋಗ್ಯ ಹಾಳಾಗುತ್ತದೆ. ಉಡುಪು ಹಾಳಾಗುತ್ತದೆ. ಹೆಚ್ಚು ಜಗಳವಾಗುತ್ತದೆ. ಇದೆಲ್ಲ ಆಗುವುದು ಇನ್ನ``ಬ್ಬರ ದೃಷ್ಟಿ ತಾಕುವ ಕಾರಣಕ್ಕೆ. ಹಾಗಾದ್ರೆ ಯಾವ ರಾಶಿಯವರಿಗೆ ಬೇಗ ದೃಷ್ಟಿಯಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ವೃಷಭ ರಾಶಿ: ವೃಷಭ ರಾಶಿಯವರಿಗೆ ಹೆಚ್ಚಿನದಾಗಿ ಆರೋಗ್ಯ ಸಮಸ್ಯೆಯೇ...

Horoscope: ಈ ನಾಲ್ಕು ರಾಶಿಯವರು ಮೃದು ಮಾತಿನವರು

Horoscope: ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಅನ್ನೋ ಮಾತಿದೆ. ಅಂದ್ರೆ ನಮ್ಮ ಮಾತು ಸರಿಯಾಗಿದ್ದರೆ ಮಾತ್ರ ನಮ್ಮ ಜೀವನದಲ್ಲಿ, ಮನೆಯಲ್ಲಿ ನೆಮ್ಮದಿ, ಶಾಂತಿ ನೆಲೆಸಲು ಸಾಧ್ಯ. ಇಲ್ಲವಾದರೆ, ಜೀವನವೇ ನರಕವಾದಂತೆ. ಹಾಗಾಗಿ ಬೆಲ್ಲವಿಲ್ಲದಿದ್ದರೂ ಬೆಲ್ಲದಂಥ ಮಾತಿರಬೇಕು ಅಂತಾ ಹಿರಿಯರು ಹೇಳಿದ್ದಾರೆ. ಅಂಥ ಸವಿ ಮಾತನ್ನಾಡುವ ರಾಶಿಯ ಬಗ್ಗೆ ನಾವಿಂದು ಹೇಳಲಿದ್ದೇವೆ. ವೃಷಭ ರಾಶಿ:...

Horoscope: ಅಗತ್ಯಕ್ಕಿಂತ ಹೆಚ್ಚು ಯೋಚಿಸುವ ರಾಶಿಯವರು ಇವರು

Horoscope: ಒಂದ``ಂದು ರಾಶಿಯವರದ್ದು ಒಂದ``ಂದು ಸ್ವಭಾವ. ಕೆಲವರಿಗೆ ಕೋಪ ಹೆಚ್ಚು, ಕೆಲವರಿಗೆ ತಾಳ್ಮೆ ಹೆಚ್ಚು, ಕೆಲವರು ಶಾಂತ ಸ್ವಭಾವದವರು, ಇನ್ನು ಕೆಲವರು ಮಾತಿನ ಮಲ್ಲರು. ಅದೇ ರೀತಿ ಇಂದು ನಾವು ಯಾವ ರಾಶಿಯವರು ಅಗತ್ಯಕ್ಕಿಂತ ಯೋಚಿಸುತ್ತಾರೆ ಅಂತಾ ಹೇಳಲಿದ್ದೇವೆ. ಕರ್ಕ: ಕರ್ಕ ರಾಶಿಯವರು ಅತ್ಯಂತ ಸೂಕ್ಷ್ಮ ಜೀವಿಗಳು. ಪ್ರತಿ ವಿಚಾರವನ್ನು ಹೆಚ್ಚು ಯೋಚಿಸುವ ಗುಣ ಇವರಿಗಿರುತ್ತದೆ....

Horoscope: ಹಣ ಮಾಡುವುದರಲ್ಲಿ ಈ 3 ರಾಶಿಯವರು ಎತ್ತಿದ ಕೈ

Horoscope: ಕೆಲವು ರಾಶಿಯವರಿಗೆ ಕೆಲವು ಟ್ಯಾಲೆಂಟ್ ಇರುತ್ತದೆ. ಅದೇ ರೀತಿ ನಾವಿಂದು ಯಾವ ರಾಶಿಯವರಿಗೆ ಹಣ ಮಾಡುವ ಟ್ಯಾಲೆಂಟ್ ಇದೆ ಅಂತಾ ಹೇಳಲಿದ್ದೇವೆ. ಮಿಥುನ ರಾಶಿ: ಮಿಥುನ ರಾಶಿಯವರು ಹಣ ಮಾಡುವುದರಲ್ಲಿ ನಿಸ್ಸೀಮರು. ಯಾಕೆ ಇವರು ನಿಸ್ಸೀಮರು ಎಂದರೆ, ಇವರು ಬುದ್ಧಿವಂತರು. ಯಾವ ಕೆಲಸ ಮಾಡಿದರೆ, ಉತ್ತಮ ಹಣ ಸಂಪಾದನೆ ಮಾಡಬಹುದು ಎಂದು ಇವರು ತಿಳಿದಿರುತ್ತಾರೆ....

Horoscope: ಈ 4 ರಾಶಿಯವರಿಗೆ ಯಾವುದೇ ಭಯ ಬೇಡ: ಹಣಕಾಸಿನ ವಿಷಯದಲ್ಲಿ ಎಚ್ಚರ!

Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ್ ಗುರೂಜಿ, ಜುಲೈ ತಿಂಗಳ ಮಾಸ ಭವಿಷ್ಯ ಹೇಳಿದ್ದಾರೆ. ಆಷಾಢ ಮಾಸದಲ್ಲಿ ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ ಅಂತಲೂ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ. ಮೇಷ : ಮೇಷ ರಾಶಿಯವರಿಗೆ ಈ ತಿಂಗಳು ನಷ್ಟದ ವಾತಾವರಣವೇ ಇರುತ್ತದೆ. ಏಕೆಂದರೆ ಮೇಷ ರಾಶಿಯವರಿಗೆ ಸದ್ಯ ಸಾಡೇಸಾಥಿ ನಡೆಯುತ್ತಿದ್ದು, ವ್ಯವಹಾರದಲ್ಲಿ...

ನಿದ್ದೆ ಮಾಡಿದಾಗ ಭಯವಾಗುವುದು, ಕೆಟ್ಟ ಕನಸುಗಳು ಬೀಳುತ್ತಿದ್ದರೆ ಈ ಮಂತ್ರ ಜಪಿಸಿ

Spiritual Story: ಕೆಲವರಿಗೆ ಕತ್ತಲು ಕಂಡರೆ ಭಯವಾಗುತ್ತದೆ. ಮತ್ತೆ ಕೆಲವರಿಗೆ ಒಬ್ಬರೇ ಇದ್ದಾಗ ಹೆದರಿಕೆಯಾಗುತ್ತದೆ. ಇನ್ನು ಕೆಲವರಿಗೆ ನಿದ್ದೆ ಗಣ್ಣಲ್ಲೇ ಭಯವಾಗುತ್ತದೆ. ಕೆಟ್ಟ ಕೆಟ್ಟ ಕನಸು ಬೀಳುತ್ತದೆ. ಸರಿಯಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ. ಅಂಥವರು ಈ ಒಂದು ಮಂತ್ರ ಜಪಿಸಿದರೆ, ನಿಮ್ಮ ಜೀವನದಲ್ಲಿನ ಭಯವೆಲ್ಲ ಹೊರಟು ಹೋಗುತ್ತದೆ. ನೀವು ಧೈರ್ಯವಂತರಾಗುತ್ತೀರಿ. ನಿಮ್ಮ ಜೀವನದ ಗುರಿ ತಲುಪಲು...

ಕೆಟ್ಟ ಯೋಗದಲ್ಲಿ ವರ್ಷಾರಂಭ..? ಈ ವರ್ಷ ಅಗ್ನಿ ಅನಾಹುತ: ಶ್ರೀ ನಾರಾಯಣ ಗುರೂಜಿ ಭವಿಷ್ಯ

Horoscope: ಪ್ರತೀ ವರ್ಷದಂತೆ ಈ ವರ್ಷ ಕೂಡ ರಾಜ್ಯ ಮತ್ತು ರಾಷ್ಟ್ರದಲ್ಲಿ ಏನೇನಾಗಲಿದೆ ಎಂದು ಶ್ರೀ ನಾರಾಯಣ ಗುರೂಜಿ ಭವಿಷ್ಯ ನುಡಿದಿದ್ದಾರೆ. ವ್ಯಾಘ್ರತ ಯೋಗದಲ್ಲಿ 2025 ಆರಂಭವಾಗಿದೆ. ಅಂದರೆ ಕೆಟ್ಟ ಯೋಗದಲ್ಲೇ ವರ್ಷದ ಮೊದಲ ದಿನ ಆಂರಭವಾಗಿದೆ. ಅಗ್ನಿ ತತ್ವದಲ್ಲಿ ದಿನ ಪ್ರಾರಂಭವಾಗಿರುವ ಕಾರಣ, ಈ ವರ್ಷ ದೇಶದಲ್ಲಿ ಹೆಚ್ಚು ಅಗ್ನಿ ಅವಘಡಗಳು ಸಂಭವಿಸಬಹುದು. ಕಳೆದ...

Horoscope: ನವರತ್ನಗಳನ್ನ ಯಾರು ಧರಿಸಬೇಕು?: ಅದೃಷ್ಟದ ರತ್ನ ಗುರುತಿಸುವುದು ಹೇಗೆ?

Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀ ನಾರಾಯಣ ಗುರೂಜಿ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರ, ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ ಭವಿಷ್ಯ ನುಡಿದಿದ್ದಾರೆ. ಅದೇ ರೀತಿ ಇಂದು ಯಾವ ರಾಶಿಯವರು ಯಾವ ಹರಳನ್ನು ಧರಿಸಬೇಕು ಎಂಬ ಬಗ್ಗೆ ಗುರೂಜಿ ವಿವರಿಸಿದ್ದಾರೆ. ಆದರೆ ಯಾವುದೇ ಹರಳು ಹಾಕುವ ಮುನ್ನ ಎಚ್ಚರಿಕೆ ವಹಿಸಬೇಕು. ಹಾಗಾಗಿ ಜಾತಕವನ್ನು ತೋರಿಸಿ,...

ದರ್ಶನ್‌ಗೆ ಮತ್ತೊಂದು ವಿವಾದದ ಭವಿಷ್ಯ: ಖ್ಯಾತ ನಟನ ಮಗನಿಗೆ ಈ ಬಾರಿ ತೊಂದರೆ?

Horoscope: ನಟ ದರ್ಶನ್‌ಗೆ 2024ರ ವರ್ಷ ಅದೆಷ್ಟು ಕೆಟ್ಟದಾಗಿತ್ತು ಅಂತಾ ಎಲ್ಲರಿಗೂ ಗೊತ್ತು. ಆದರೆ 2024ರ ಜನವರಿಯಲ್ಲೇ ಖ್ಯಾತ ಜ್ಯೋತಿಷಿಗಳಾದ ಶ್ರೀ ನಾರಾಯಣ ಅವರು ಈ ಬಗ್ಗೆ ಭವಿಷ್ಯ ನುಡಿದಿದ್ದರು. ಓರ್ವ ನಟ, ಹೆಣ್ಣಿನಿಂದ ತೊಂದರೆ ಅನುಭವಿಸಲಿದ್ದಾನೆ ಅಂತಾ ಭವಿಷ್ಯ ಹೇಳಿದ್ದರು. ಅದೇ ರೀತಿ ದರ್ಶನ್ ಪವಿತ್ರಾಳಿಂದ ತೊಂದರೆ ಅನುಭವಿಸಿದ್ದರು. ಈ ವರ್ಷದಲ್ಲಿ ನಡೆಯುವ...

Horoscope: 4 ಗ್ರಹಗಳ ಬದಲಾವಣೆ: ಗುರು, ಶನಿ, ರಾಹು, ಕೇತು ಫಲವೇನು?

Horoscope: ಆಚಾರ್ಯ ತಾಮ್ರಪರ್ಣಿ ಗುರೂಜಿ 2025ರಲ್ಲಿ 12 ರಾಶಿಗಳ ಫಲಾಫಲ ಹೇಗಿರುತ್ತದೆ ಎಂದು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ. ಮೇಷ: ಮೇಷ ರಾಶಿಗೆ ಮಾರ್ಚ್ ಬಳಿಕ ಶನಿಯ ಪ್ರವೇಶವಾಗಲಿದೆ. ಸಾಡೇಸಾಥಿ ಶುರುವಾಗಲಿದ್ದು, ಜೀವನ ಅನುಭವ ಕೊಡಲು ಶನಿ ಬರಲಿದ್ದಾನೆ. ಹೀಗಾಗಿ ಯಾರ್ಯಾರ ಮದುವೆ ವಿಳಂಬವಾಗುತ್ತಿದೆಯೋ, ಅವರಿಗೆ ಕಂಕಣಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಇನ್ನು...
- Advertisement -spot_img

Latest News

Spiritual: ಈ ದೃಶ್ಯ ನೋಡಿದ ಜನರು ಮೂಕರು, ಅಂಧರಾಗೋದು ಖಚಿತವಂತೆ..

Spiritual: ವೃಂದಾವನ ಯಮುನಾ ನದಿ ದಡದಲ್ಲಿ ಇರುವ ಕಾಡಿನ ಹೆಸರು ನಿಧಿವನ. ಈ ಕಾಡಿನಲ್ಲಿ ರಾಾತ್ರಿ ವೇಳೆ ರಾಧಾ ಮತ್ತು ಕೃಷ್ಣ ರಾಸಲೀಲೆಯಾಡಲು ಬರುತ್ತಾರೆ ಅಂತಾ...
- Advertisement -spot_img