Saturday, August 1, 2026

horoscope

ಮನೆಯಲ್ಲಿ ಇಂಥ ಪ್ರಾಣಿಗಳನ್ನ ಎಂದಿಗೂ ಸಾಕಬೇಡಿ..!

ಪ್ರಾಣಿ ಪ್ರಿಯರು ಮನೆಯಲ್ಲಿ ನಾಯಿ, ಬೆಕ್ಕು, ದನ ಕರುವನ್ನು ಸಾಕುವುದು ಸಾಮಾನ್ಯ. ಇನ್ನು ಕೆಲವು ಪ್ರಾಣಿ ಪಕ್ಷಿಗಳು ನಾವು ಕರೆಯದೇ ಮನೆಗೆ ಬರುತ್ತದೆ. ಆದ್ರೆ ನಾವು ಸಾಕುವ ಪ್ರಾಣಿಗಳು, ನಮ್ಮ ಮನೆಗೆ ಬರುವ ಪ್ರಾಣಿಗಳು ನಮ್ಮ ಆರೋಗ್ಯ ಹದಗೆಡಲು ಕಾರಣವಾಗುತ್ತದೆ ಅನ್ನೋ ವಿಷಯ ಗೊತ್ತಾ..? ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು...

ದಸರಾ ಗೊಂಬೆ ಕೂರಿಸುವ ಪದ್ಧತಿ ಹೇಗೆ ಆಚರಿಸುತ್ತಾರೆ..?

ನವರಾತ್ರಿಯಲ್ಲಿ ದಕ್ಷಿಣ ಕನ್ನಡ ಉತ್ತರ ಕನ್ನಡದ ಕಡೆ, ಕನ್ಯೆಯರನ್ನ ಕರೆದು ಅರಿಷಿನ ಕುಂಕುಮ, ದಕ್ಷಿಣೆ, ಬಟ್ಟೆ ನೀಡಿ, ಸಿಹಿ ಊಟ ಬಡಿಸಲಾಗುತ್ತದೆ. ಅಂತೆಯೇ ಬೆಂಗಳೂರು ಮೈಸೂರಿಗರು ನವರಾತ್ರಿಯಲ್ಲಿ ಗೊಂಬೆ ಕೂರಿಸುತ್ತಾರೆ. ಗೊಂಬೆ ಕೂರಿಸುವ ಪದ್ಧತಿಯನ್ನ ಹೇಗೆ ಆಚರಣೆ ಮಾಡುತ್ತಾರೆ ಎನ್ನುವ ಬಗ್ಗೆ ತಿಳಿಯೋಣ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ...

B ಹೆಸರಿನ ವ್ಯಕ್ತಿಗಳ ಗುಣ ಸ್ವಭಾವ ಹೀಗಿರುತ್ತದೆ ನೋಡಿ..

ಮನುಷ್ಯನಾಗಿ ಹುಟ್ಟಿದ ಮೇಲೆ ಹೆಸರಂತೂ ಇರಲೇಬೇಕು. ಒಂದು ಅಕ್ಷರದ ಹೆಸರಿನವರಿಗೆ ಒಂದೊಂದು ಗುಣವಿರುತ್ತದೆ. ಇವತ್ತು ನಾವು ಬಿ ಆಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೇಗಿರುತ್ತದೆ ಎಂಬ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ಬಿ ಹೆಸರಿನಿಂದ ಶುರುವಾಗುವ ವ್ಯಕ್ತಿಗಳು ದ್ವಂದ್ವ...

ನವರಾತ್ರಿ ವಿಶೇಷ: ಶೃಂಗೇರಿ ಶಕ್ತಿ ಪೀಠದ ಕಿರು ಪರಿಚಯ..

ಇಂದಿನಿಂದ ನವರಾತ್ರಿ ಆರಂಭವಾಗಿದೆ. ಹಾಗಾಗಿ ಶಕ್ತಿ ಪೀಠಗಳ ಪರಿಚಯ ಮಾಡಿಸಿಕೊಡುವ ಪ್ರಯತ್ನವನ್ನ ಮಾಡಿದ್ದೇವೆ. ಈಗಾಗಲೇ ಕಟೀಲು, ಬಪ್ಪನಾಡು, ಕೊಲ್ಲೂರಿನ ಬಗ್ಗೆ ಮಾಹಿತಿಯನ್ನ ನೀಡಿದ್ದೇವೆ. ಇಂದು ಶೃಂಗೇರಿ ಶಾರದಾಂಬೆಯ ಬಗ್ಗೆ ತಿಳಿಯೋಣ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/IjSKfqomnXA ಶಕ್ತಿ ಪೀಠಗಳಲ್ಲಿ ಒಂದಾದ ಶೃಂಗೇರಿ ಶಾರದಾಂಬೆಯ ಸನ್ನಿಧಿ...

ನವರಾತ್ರಿಯ ಮೊದಲ ದಿನವಾದ ಇಂದು ಈ ಮಂತ್ರ ಪಠಿಸಿ..

ಇಂದಿನಿಂದ ನವರಾತ್ರಿ ಶುರುವಾಗಿದೆ. ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆಯುತ್ತಿದೆ. ಶೈಲಪುತ್ರಿಯನ್ನ ಆರಾಧಿಸಲಾಗುತ್ತಿದೆ. ಇಂದು ನಾವು ಯಾವ ಮಂತ್ರವನ್ನ ಪಠಿಸಬೇಕು.ಆ ಮಂತ್ರ ಪಠಿಸುವುದರಿಂದ ಆಗುವ ಲಾಭವೇನು..? ಅದಕ್ಕೆ ಅನುಸರಿಸಬೇಕಾದ ನಿಯಮಗಳೇನು ಅನ್ನೋದನ್ನ ತಿಳಿಯೋಣ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/IjSKfqomnXA ಶಕ್ತಿ ದೇವತೆಗಳ ಆರಾಧಿಸುವ ನವರಾತ್ರಿ...

ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ಈ ಮಂತ್ರ ಪಠಿಸಿ..

ಆರೋಗ್ಯವೇ ಭಾಗ್ಯ ಅಂತಾ ಹಿರಿಯರು ಹೇಳಿದ್ದನ್ನ ನಾವು ಕೇಳಿದ್ದೇವೆ. ಆರೋಗ್ಯ ಸರಿಯಾಗಿದ್ದಲ್ಲಿ ಮಾತ್ರ ನಾವು ಅಂದುಕೊಂಡ ಕೆಲಸವನ್ನ ಮಾಡಬಹುದು. ಹಾಗಾದ್ರೆ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ, ಯಾವ ಮಂತ್ರವನ್ನ ಜಪಿಸಬೇಕು..? ಅದಕ್ಕಿರುವ ನಿಯಮವೇನು..? ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಪುಷ್ಯ ನಕ್ಷತ್ರ, ಕರ್ಕಾಟಕ ರಾಶಿಯವರು ಯಾವ ದೇವರನ್ನು ಪೂಜಿಸಬೇಕು..?

ಹಿಂದೂಗಳಲ್ಲಿ ಜೋತಿಷ್ಯವನ್ನ, ಜಾತಕವನ್ನ ಹೆಚ್ಚಾಗಿ ನಂಬಲಾಗುತ್ತದೆ. ಮಗು ಹುಟ್ಟಿದ ತಕ್ಷಣ ಅದು ಹುಟ್ಟಿದ ವೇಳೆ, ರಾಶಿ, ಗೋತ್ರ, ನಕ್ಷತ್ರ ಇತ್ಯಾದಿಗಳನ್ನ ಬರೆದು ಜಾತಕ ತಯಾರಿಸಲಾಗುತ್ತದೆ. ಇಂಧ ರಾಶಿ ನಕ್ಷತ್ರಗಳಲ್ಲಿ ಪುಷ್ಯ ನಕ್ಷತ್ರ ಕೂಡ ಒಂದು. ನಾವಿವತ್ತು ಪುಷ್ಯ ನಕ್ಷತ್ರದವರ ಸ್ವಭಾವ ಮತ್ತು ಅವರು ಯಾವ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಾರೆ ಅನ್ನೋದನ್ನ ನೋಡೋಣ. ಪಂಡಿತ್ ವಿವೇಕಾನಂದ...

ಕಾಮಾಕ್ಷಿ ದೀಪ ಏಕೆ ಹಚ್ಚಬೇಕು..? ಈ ಬಗ್ಗೆ ಅನುಸರಿಸಬೇಕಾದ ನಿಯಮಗಳೇನು..?

ಕೆಲವರು ಕಾಣಲು ಚಂದವೆಂದು ಮನೆಗೆ ಕಾಮಾಕ್ಷಿ ದೀಪವನ್ನ ತಂದು ಪ್ರತಿ ದಿನ ದೀಪ ಹಚ್ಚುತ್ತಾರೆ. ಆದ್ರೆ ಕಾಮಾಕ್ಷಿ ದೀಪ ಹಚ್ಚಲು ಅದರದ್ದೇ ಆದ ಮಹತ್ವವಿದೆ. ಹಾಗಾದ್ರೆ ಕಾಮಾಕ್ಷಿ ದೀಪ ಅಂದರೇನು..? ಏನಿದರ ಮಹತ್ವ..? ಇದನ್ನ ಹಚ್ಚುವಾಗ ಯಾವ ನಿಯಮಗಳನ್ನ ಅನುಸರಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ .. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ...

ನಂಜನಗೂಡು ನಂಜುಂಡೇಶ್ವರ ದೇಗುಲದ ಬಗ್ಗೆ ಮಾಹಿತಿ..

ಕರ್ನಾಟಕದ ಪ್ರಾಚೀನ, ಶ್ರೀಮಂತ ಮತ್ತು ಅತೀ ದೊಡ್ಡ ದೇವಸ್ಥಾನ ಅಂದ್ರೆ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನ. ಇಲ್ಲಿ ದೇವಸ್ಥಾನದ ಕಟ್ಟಡ ಬಹು ಸುಂದರವಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಂಜುಂಡೇಶ್ವರ ಸ್ವಾಮಿ ದೇವಸ್ಥಾನವಿದೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ನಂಜುಂಡೇಶ್ವರನಿಗೆ ಶ್ರೀ ಶ್ರೀಕಂಠೇಶ್ವರ ಸ್ವಾಮಿ...

ಗೊರವನಹಳ್ಳಿ ಮಹಾಲಕ್ಷ್ಮೀ ದೇಗುಲದ ಹಿನ್ನೆಲೆ..

ಕರ್ನಾಟಕದಲ್ಲಿ ಅತೀ ಹೆಚ್ಚು ಪ್ರಸಿದ್ಧಿ ಪಡೆದಿರುವ ಮಹಾಲಕ್ಷ್ಮೀ ದೇವಸ್ಥಾನ ಅಂದ್ರೆ ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಈ ದೇವಸ್ಥಾನವಿದೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/aCLOVZvz2Lc ದೇವಿಯ ವಾರವಾದ ಮಂಗಳವಾರ ಮತ್ತು ಶುಕ್ರವಾರದ ದಿನ ಇಲ್ಲಿ ಅಕ್ಕ ಪಕ್ಕದ ಊರಿನಿಂದ...
- Advertisement -spot_img

Latest News

Koppala: ರಾಜ್ಯದ ಅನ್ನದಾತರ ಹಿತರಕ್ಷಣೆಗಾಗಿ ಅಂಜನಾದ್ರಿ ತನಕ ಬಿಜೆಪಿ ನಾಯಕರ ಬೈಕ್ ಜಾಥಾ

Koppala News: ಅಂಜನಾದ್ರಿ ಬೆಟ್ಟದ ಶ್ರೀ ಹನುಮಂತ ದೇವರ ದಿವ್ಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ, ರಾಜ್ಯದ ಸಂಕಷ್ಟದಲ್ಲಿರುವ ಅನ್ನದಾತರ ಹಿತರಕ್ಷಣೆಗಾಗಿ ಬೃಹತ್ ಹೋರಾಟಕ್ಕೆ...
- Advertisement -spot_img