Friday, May 1, 2026

horoscope

ವೈಕುಂಠ ಏಕಾದಶಿಯ ಮಹತ್ವವೇನು..? ಈ ದಿನ ಉಪವಾಸವೇಕೆ ಮಾಡಬೇಕು..?

ಏಕಾದಶಿಯಲ್ಲೇ ಅತ್ಯುತ್ತಮ ಏಕಾದಶಿ ಅಂದ್ರೆ ವೈಕುಂಠ ಏಕಾದಶಿ. ಪ್ರತೀ ಏಕಾದಶಿ ದಿನ ಉಪವಾಸ ಮಾಡದಿದ್ದರೂ, ವೈಕುಂಠ ಏಕಾದಶಿ ದಿನ ಉಪವಾಸ ಮಾಡಿದ್ರೆ, ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ, ವೈಕುಂಠ ಏಕಾದಶಿಯ ಮಹತ್ವವೇನು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...

ಪ್ರತ್ಯಂಗಿರಾ ಹೋಮ ಯಾಕೆ ಮಾಡಿಸುತ್ತಾರೆ..? ಹೇಗೆ ಮಾಡುತ್ತಾರೆ..?

ಸಾಮಾನ್ಯವಾಗಿ ಚುನಾವಣೆ ಹತ್ತಿರ ಬಂದಾಗ ರಾಜಕಾರಣಿಗಳು ಕೆಲ ಹೋಮ ಹವನವನ್ನ ಮಾಡಿಸುವುದನ್ನ ನೋಡಿರ್ತೀವಿ. ಅಂಥ ಹೋಮಗಳಲ್ಲಿ ಪ್ರತ್ಯಂಗೀರಾ ಹೋಮ ಕೂಡ ಒಂದು. ಯಾಕೆ ಈ ಹೋಮವನ್ನ ಮಾಡಿಸುತ್ತಾರೆ. ಈ ಹೋಮದ ಮಹತ್ವವೇನು ಅನ್ನೋದನ್ನ ತಿಳಿಯೋಣ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ZTuS2gH7eZ0 ಆದಿ ಪರಾಶಕ್ತಿಯ ಒಂದು...

ಸತ್ಯ ನಾರಾಯಣ ಪೂಜೆಯ ಮಹತ್ವ..

ಮದುವೆಯ ಸಂದರ್ಭದಲ್ಲಿ, ಬ್ರಹ್ಮೋಪದೇಶವಾದ ದಿನ, ಮನೆ ಗೃಹಪ್ರವೇಶ, ಅಂಗಡಿ ಪೂಜೆ ಇತ್ಯಾದಿ ದಿನಗಳಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಲಾಗುತ್ತದೆ. ಯಾಕೆ ಈ ಸಂಕಲ್ಪ ಮಾಡಿಕೊಳ್ಳಾಗುತ್ತದೆ..? ಸತ್ಯ ನಾರಾಯಣ ಪೂಜೆ ಮಾಡಿಸುವುದರಿಂದ ಆಗುವ ಲಾಭವೇನು..? ಸತ್ಯ ನಾರಾಯಣ ಕಥೆ ಕೇಳುವುದರಿಂದ ಯಾವ ಫಲ ಪ್ರಾಪ್ತಿಯಾಗುತ್ತದೆ ಎಂಬ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ...

ಎಮ್ ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವ ಹೀಗಿರುತ್ತೆ ನೋಡಿ..!

ಇವತ್ತು ನಾವು ಎಮ್ ಹೆಸರಿನಿಂದ ಶುರುವಾಗ ಹೆಸರಿನ ವ್ಯಕ್ತಿಗಳ ಸ್ವಭಾವದ ಬಗ್ಗೆ ಹೇಳಲಿದ್ದೇವೆ. ಎಮ್ ಹೆಸರಿನ ವ್ಯಕ್ತಿಗಳು ಶ್ರಮಜೀವಿಗಳು ಮತ್ತು, ನಿಷ್ಠಾವಂತರಾಗಿರ್ತಾರೆ. ಮೋಸ ಮಾಡುವ ಗುಣ ಇವರದ್ದಾಗಿರುವುದಿಲ್ಲ. ಸಂಬಂಧಕ್ಕೆ ಹೆಚ್ಚಿನ ಬೆಲೆ ಕೊಡುವ ಇವರು, ಜೀವನ ಸಂಗಾತಿಯನ್ನ ಹೆಚ್ಚು ಪ್ರೀತಿ ಮತ್ತು ಕಾಳಜಿಯಿಂದ ನೋಡುತ್ತಾರೆ. ಗೆಳೆತನಕ್ಕೆ ಬೆಲೆ ಕೊಡುವ ಇವರು ಕೊನೆತನಕ ಗೆಳೆತನ ನಿಭಾಯಿಸುವಲ್ಲಿ...

ಸ್ನಾನ ಮಾಡುವ ನೀರಿಗೆ ಈ ಐದು ವಸ್ತು ಸೇರಿಸಿದರೆ ಉತ್ತಮ..

ದುಡ್ಡು ಅಂದ್ರೆ ಯಾರಿಗೆ ತಾನೇ ಇಷ್ಟಾ ಇಲ್ಲಾ ಹೇಳಿ.. ದುಡಿದ ದುಡ್ಡು ಉಳಿಸೋಕ್ಕಾದ್ರೆ ಅಷ್ಟೇ ಸಾಕು ಅನ್ನುವವರು ಹಲವರಿದ್ದಾರೆ. ಆದ್ರೆ ಕಾರಣಾಂತರಗಳಿಂದ ಆ ಕೆಲಸ ಸಾಧ್ಯವಾಗುವುದೇ ಇಲ್ಲ. ಅಂಥವರು ನಾವಿವತ್ತು ಹೇಳುವ ಕೆಲಸವನ್ನ ಮಾಡಿದ್ರೆ ಹಣಕಾಸಿನ ಸಮಸ್ಯೆ ಖಂಡಿತ ಪರಿಹಾರವಾಗುತ್ತದೆ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ...

ರೇಣುಕಾದೇವಿ ಸವದತ್ತಿ ಯಲ್ಲಮ್ಮನಾಗಿ ಬಂದು ನೆಲೆಸಲು ಕಾರಣವೇನು..?

ಉತ್ತರ ಕರ್ನಾಟಕದಲ್ಲಿ ಅತೀ ಪ್ರಸಿದ್ಧವಾದ ದೇವಿ ದೇವಸ್ಥಾನ ಅಂದ್ರೆ ಸವದತ್ತಿ ಯಲ್ಲಮ್ಮನ ದೇವಸ್ಥಾನ. ಇದನ್ನ ಯಲ್ಲಮ್ಮನ ಗುಡ್ಡ ಅಂತಾನೂ ಕರೆಯುತ್ತಾರೆ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/aCLOVZvz2Lc ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ತಾಯಿ ರೇಣುಕಾ...

ಧರ್ಮಸ್ಥಳಕ್ಕೆ ಆ ಹೆಸರು ಬರಲು ಕಾರಣವೇನು..? ಹೆಸರಿಟ್ಟವರು ಯಾರು..?

ಮಂಗಳೂರೆಂದರೇನೆ ದೇವಸ್ಥಾನಗಳ ಬೀಡು ಎನ್ನಬಹುದು. ಒಂದೊಂದು ತಾಲೂಕಿನಲ್ಲೂ ಸುಪ್ರಸಿದ್ಧ ದೇವಾಲಯಗಳು ಕಾಣಸಿಗುತ್ತದೆ. ಇಂಥ ದೇವಾಲಯಗಳಲ್ಲಿ ವಿಶ್ವವಿಖ್ಯಾತವಾದ ದೇವಸ್ಥಾನವೆಂದ್ರೆ ಧರ್ಮಸ್ಥಳ ಶ್ರೀ ಮಂಜುನಾಥ ದೇವಾಲಯ. ಈ ದೇವಾಲಯದ ಬಗ್ಗೆ ಇವತ್ತು ಮಾಹಿತಿಯನ್ನ ತಿಳಿಯೋಣ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ಮಂಗಳೂರಿನ ಬೆಳ್ತಂಗಡಿಯ ನೇತ್ರಾವತಿ ನದಿ ತೀರದಲ್ಲಿರುವ...

ಈ ಮೂರು ರಾಶಿಯವರನ್ನ ಮದುವೆಯಾದ್ರೆ ಉತ್ತಮ ಜೀವನ ನಿಮ್ಮದಾಗುತ್ತದೆ..

ಕೆಲವರಿಗೆ ತಾನು ಮದುವೆಯಾಗುವ ಹೆಣ್ಣು ಶ್ರೀಮಂತೆಯಾಗಿರಬೇಕು, ತನ್ನನ್ನೂ ಅವಳೇ ನೋಡಿಕೊಳ್ಳಬೇಕು ಅನ್ನೋ ಮನಸ್ಸಿರುತ್ತದೆ. ವರದಕ್ಷಿಣೆ ಪಡಿಯೋ ಮನಸ್ಥಿತಿ ಇವರದ್ದಾಗಿರುತ್ತದೆ. ಇನ್ನು ಕೆಲವರಿಗೆ ನನ್ನ ಪತ್ನಿ ಬುದ್ಧಿವಂತೆಯಾಗಿರಬೇಕು. ನಾನು ಅವಳು ಸೇರಿ ದುಡಿದು ಹಣ ಗಳಿಸಬೇಕು ಅನ್ನೋ ಮನಸ್ಸಿರುತ್ತದೆ. ಮತ್ತೆ ಕೆಲವರಿಗೆ ನನ್ನ ಪತ್ನಿಯಾಗಿ ಬರುವವಳು ಚಿನ್ನ ಬೆಳ್ಳಿ ಹೊತ್ತು ತರದಿದ್ದರೂ, ಉತ್ತಮ ಗುಣಉಳ್ಳವಳಾಗಿರಬೇಕು. ಪ್ರೀತಿ,...

ನೀವೂ ಕುಬೇರನಂತೆ ಶ್ರೀಮಂತರಾಗಲು ಈ ಮಂತ್ರ ಪಠಿಸಿ..

ಕೆಲವರು ಕಷ್ಟಪಟ್ಟು ಶ್ರೀಮಂತರಾಗ್ತಾರೆ. ಇನ್ನು ಕೆಲವರು ಅಡ್ಡದಾರಿ ಹಿಡಿದು ಶ್ರೀಮಂತರಾಗ್ತಾರೆ. ಇನ್ನು ಕೆಲವರು ಜಾಕ್‌ಪಾಟ್ ಹೊಡೆದು ಶ್ರೀಮಂತರಾಗ್ತಾರೆ. ಲಕ್ ಇರೋತನಕ ಮಾತ್ರ ಈ ಜಾಕ್‌ಪಾಟ್ ಮನುಷ್ಯ ಶ್ರೀಮಂತನಾಗಿರಲು ಸಾಧ್ಯ. ತನ್ನ ಅಡ್ಡದಾರಿಯ ಸಾಹಸ ಹೊರಬೀಳುವವರೆಗೂ ಮಾತ್ರ, ಅಡ್ಡದಾರಿ ಹಿಡಿದವ ಶ್ರೀಮಂತನಾಗಿರಲು ಸಾಧ್ಯ. ಆದ್ರೆ ಕಷ್ಟಪಟ್ಟು ಶ್ರೀಮಂತನಾದವ ಮಾತ್ರ, ಕೊನೆಯವರೆಗೂ ಶ್ರೀಮಂತನಾಗಿರುತ್ತಾನೆ. ಇದೇ ರೀತಿ ನಿಯತ್ತಿನಿಂದ...

ದೊಡ್ಡ ಅಂಗಡಿಯಲ್ಲಿ ನೀರಿನಲ್ಲಿ ನಿಂಬೆಹಣ್ಣು ಇಡುವುದೇಕೆ..? ಏನಿದರ ರಹಸ್ಯ..?

ಸಾಮಾನ್ಯವಾಗಿ ಯಾವುದಾದರೂ ದೊಡ್ಡ ದೊಡ್ಡ ಅಂಗಡಿಗಳಲ್ಲಿ ನೀರಿನಲ್ಲಿ ನಿಂಬೆಹಣ್ಣು ಇಟ್ಟಿರುವುದನ್ನ ನೋಡಿದ್ದೀರಿ. ಯಾಕೆ ನೀರಲ್ಲಿ ನಿಂಬೆಹಣ್ಣನ್ನ ಇಡ್ತಾರೆ..? ಇದರಿಂದ ಏನಾಗತ್ತೆ ಅನ್ನೋ ಬಗ್ಗೆ ನೋಡೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/a2LqwRx9hCI ತಮ್ಮ ಅಂಗಡಿ ಮೇಲೆ, ಮಾಲ್, ಮನೆ ಮೇಲೆ ಯಾರದ್ದು ದೃಷ್ಟಿ ಬೀಳಬಾರದು ಎಂದು ಕೆಲವರು...
- Advertisement -spot_img

Latest News

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ಇನ್ಸ್‌ಪೆಕ್ಟರ್ ಸಸ್ಪೆಂಡ್ !

ಧಾರವಾಡದಲ್ಲಿ ನಡೆದ ಆದಿತ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ದೊಡ್ಡ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ದಿನೇದಿನೇ ತೀವ್ರ ತಿರುವು ಪಡೆಯುತ್ತಿದ್ದು, ಇದೀಗ ಮತ್ತೊಬ್ಬ...
- Advertisement -spot_img