Thursday, April 30, 2026

horoscope

ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು..?

ಮುಖದ ಮೇಲೆ ಬಂಗು ಬರುವುದು ಮನುಷ್ಯನ ಜೀವನದಲ್ಲಾಗುವ ಕೆಲ ಬದಲಾವಣೆಗಳ ಸೂಚನೆಯಂತೆ. ಯಾವುದು ಆ ಸೂಚನೆ, ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. https://youtu.be/I2ipsQN7P6Q ಕೆಲವರಿಗೆ ಮುಖದ ಮೇಲೆ ಬಂಗು ಬಂದರೆ ಎರಡು ವರ್ಷಗಳ ಕಾಲ ಉಳಿದುಕೊಳ್ಳುತ್ತೆ. ಕೆಲವರಿಗೆ 7, 15, 18 ವರ್ಷಗಳ ಕಾಲವೂ ಇರುತ್ತೆ....

ಮುಂಬೈ ಸಿದ್ಧಿವಿನಾಯಕನ ಮಹಿಮೆ ಬಗ್ಗೆ ನಿಮಗೆಷ್ಟು ಗೊತ್ತು..?

ಯಾವುದೇ ಶುಭಕಾರ್ಯ ಆರಂಭವಾಗುವ ಮುನ್ನ ನಾವು ಮಹಾಗಣಪತಿಯನ್ನ ಪೂಜಿಸುವುದು ವಾಡಿಕೆ. ಅಂಥ ಗಣಪತಿಯ ಹೆಸರಿನ ದೇವಸ್ಥಾನವೊಂದು ಮುಂಬೈನಲ್ಲಿದ್ದು, ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡಾ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಆಶೀರ್ವಾದ ಪಡೀತಾರೆ. ಆ ದೇವಸ್ಥಾನದ ಬಗ್ಗೆ ಚಿಕ್ಕ ಮಾಹಿತಿಯನ್ನ ನೀಡಲಿದ್ದೇವೆ. https://youtu.be/tPOXync4rgw ಮುಂಬೈನಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಇಡೀ ಭಾರತದಲ್ಲೇ ಫೇಮಸ್ ದೇವಸ್ಥಾನ. ಪ್ರತಿ ನಿತ್ಯ...

ನಿಮ್ಮ ಮನೆಗೆ ಮನೆ ಜನರಿಗೆ ಕೆಟ್ಟ ದೃಷ್ಟಿ ಬೀಳಬಾರದೆಂದರೆ ಹೀಗೆ ಮಾಡಿ..

ಕೆಲವರು ಶ್ರೀಮಂತರಾಗಿದ್ದರೆ, ದೊಡ್ಡ ದೊಡ್ಡ ಮನೆ ತೆಗೆದುಕೊಂಡರೆ, ಒಳ್ಳೊಳ್ಳೆ ಗಾಡಿ ತೆಗೆದುಕೊಂಡರೆ ಕೆಲ ದಿನಗಳಲ್ಲೇ ಅವನ್ನೆಲ್ಲಾ ಕಳೆದುಕೊಂಡುಬಿಡ್ತಾರೆ. ಶ್ರೀಮಂತನಾಗಿದ್ದವರು ನಿಧಾನಗತಿಯಲ್ಲಿ ಹಣ ಕಳೆದುಕೊಳ್ಳುತ್ತಾನೆ. ಮನೆ, ಗಾಡಿ, ಚಿನ್ನಾಭರಣ ಎಲ್ಲ ಹೋಗುತ್ತದೆ. ಅನಿರೀಕ್ಷಿತವಾಗಿ ಮನೆಯಲ್ಲಿ ಆಗಬಾರದ ಘಟನೆಗಳೆಲ್ಲ ನಡೆದು ಹೋಗುತ್ತದೆ. ಇದಕ್ಕೆಲ್ಲ ಅವರ ಮೇಲಿರುವ ದೃಷ್ಟಿದೋಷವೇ ಕಾರಣ. ಇವರ ಮೇಲೆ ಬಿದ್ದ ಕೆಟ್ಟ ದೃಷ್ಟಿಯಿಂದ ಇಂಥ...

ಇಂಥ ಹೂವುಗಳನ್ನೆಲ್ಲ ದೇವರಿಗೆ ಹಾಕಬೇಡಿ..

ದೇವರಿಗೆ ಪೂಜೆ ಸಲ್ಲಿಸುವಾಗ ತುಂಬಾ ಮುಖ್ಯವಾಗಿ ಬೇಕಾಗಿರುವ ವಸ್ತು ಅಂದ್ರೆ ಹೂವು. ಒಂದು ಹೂವಿಟ್ಟು ಪೂಜಿಸಿದರೂ ದೇವರು ಒಲಿಯುವನು ಎಂಬ ಮಾತಿದೆ. ಆದ್ರೆ ದೇವರಿಗೆ ಸಿಕ್ಕ ಸಿಕ್ಕ ಹೂವೆಲ್ಲಾ ಇಡುವಂತಿಲ್ಲ. ಹಾಗಾದ್ರೆ ಯಾವ ಯಾವ ಹೂವುಗಳನ್ನು ಇಡುವಂತಿಲ್ಲ ಎಂಬುದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. ಮುಟ್ಟಾದಾಗ ಹೆಣ್ಣುಮಕ್ಕಳು ಹೇಗೆ ದೇವರ ಕೋಣೆಗೆ ಹೋಗುವಂತಿಲ್ಲವೋ, ಪೂಜೆ ಪುನಸ್ಕಾರ ಮಾಡುವಂತಿಲ್ಲವೂ,...

ಯಾವುದೇ ಕಾರಣಕ್ಕೂ ದೇವರ ಕೋಣೆಯಲ್ಲಿ ಇಂಥ ಫೋಟೋಗಳನ್ನ ಇರಿಸಬೇಡಿ..!

ನಾವು ನಮ್ಮ ದೇವರ ಕೋಣೆಯಲ್ಲಿ ಇರಿಸುವಂಥ ಫೋಟೋಗಳು ಕೂಡ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ದೇವರ ಕೋಣೆಯಲ್ಲಿ ಯಾವ ಫೋಟೋವನ್ನಿರಿಸಬೇಕು, ಮತ್ತು ಯಾವ ವಸ್ತುಗಳು ದೇವರ ಕೋಣೆಯಲ್ಲಿಡಬಾರದು ಎಂಬುದರ ಬಗ್ಗೆ ಈ ಮೊದಲೇ ಹೇಳಿದ್ದೆವು. ಈಗ ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನೀಡಲಿದ್ದೇವೆ. ಎಲ್ಲರಿಗೂ ಪ್ರಿಯನಾದ ಶ್ರೀರಾಮನ ಫೋಟೋವನ್ನ ದೇವರ ಕೋಣೆಯಲ್ಲಿಡೇಕಾದ್ರೆ ಅದಕ್ಕೆ ತಕ್ಕ...

ಆಗಸ್ಟ್ 6, 2020 ರಾಶಿ ಭವಿಷ್ಯ

ಮೇಷ: ವಿಲಾಸಿ ಜೀವನ ಧನವ್ಯಯಕ್ಕೆ ಕಾರಣವಾದೀತು. ವೃತ್ತಿ ರಂಗದಲ್ಲಿ ನಿಮ್ಮ ಸಾಮರ್ಥ್ಯ ಇನ್ನಷ್ಟು ಹೆಚ್ಚಲಿದೆ. ಮನೆ ಬದಲಾವಣೆ ಅಥವಾ ಗೃಹ ನಿರ್ಮಾಣಕ್ಕೆ ಸಕಾಲ. ನಿರುದ್ಯೋಗಿಗಳಿಗೆ ಒಳ್ಳೆ ಉದ್ಯೋಗ ಸಿಗಲಿದೆ. ವೃಷಭ: ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಪ್ರಶಂಸೆ ಸಲ್ಲಲಿದೆ. ಯೋಗ್ಯ ವಯಸ್ಕರು ಕಂಕಣ ಬಲ ಹೊಂದಲಿದ್ದಾರೆ. ಸರ್ಕಾರ ಕಾರ್ಯಗಳು ನಿರ್ವಿಘ್ನತೆಯಿಂದ ಮುಕ್ತಗೊಳ್ಳಲಿದೆ. ಆರೋಗ್ಯದಲ್ಲಿ ಜಾಗೃತೆ ಇರಲಿ. ಮಿಥುನ...

ಆಗಸ್ಟ್ 5, 2020 ರಾಶಿ ಭವಿಷ್ಯ

ಮೇಷ : ಕಾರ್ಯರಂಗದಲ್ಲಿ ಕಠಿಣ ಸವಾಲುಗಳಿಗೆ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಗೃಹದಲ್ಲಿ ಮಡದಿಯ ಸಹಕಾರ, ಪ್ರೀತಿ, ವಿಶ್ವಾಸ ನಿಮಗೆ ನೆಮ್ಮದಿ ತರಲಿದೆ. ಆರ್ಥಿಕವಾಗಿ ವ್ಯವಹಾರದಲ್ಲಿ ಚೇತರಿಕೆ ಇರುತ್ತದೆ. ವೃಷಭ : ಕೌಟುಂಬಿಕವಾಗಿ ಆಗಾಗ ಖರ್ಚುವೆಚ್ಚಗಳು ಅಧಿಕವಾದಾವು. ಕಂಕಣಬಲಕ್ಕಾಗಿ ಯುವಕರು ಹೆಚ್ಚಿನ ಪ್ರಯತ್ನ ಪಡಬೇಕಾದೀತು. ಆರೋಗ್ಯದ ಬಗ್ಗೆ ಸುಧಾರಣೆ ತೋರಿಬರಲಿದೆ. ನ್ಯಾಯಲಯದ ಕಾರ್ಯ ಮುನ್ನಡೆ ತರಲಿದೆ. ಮಿಥುನ...

ಪೊರಕೆ ನಿಮ್ಮನ್ನ ಶ್ರೀಮಂತರನ್ನಾಗಿಯೂ ಮಾಡತ್ತೆ, ಬಡವರನ್ನಾಗಿಯೂ ಮಾಡತ್ತೆ..!

ಮನೆಯಲ್ಲಿರುವ ಕೆಲ ಅವಶ್ಯಕ ವಸ್ತುವಿನಲ್ಲಿ ಪೊರಕೆ ಕೂಡ ಒಂದು. ಮನೆಯಲ್ಲಿರುವ ಅಶುದ್ಧತೆಯನ್ನ ತೆಗೆದು ಹಾಕಿ, ಶುದ್ಧಗೊಳಿಸಲು ಬಳಸುವ ಪೊರಕೆ ಲಕ್ಷ್ಮೀಗೆ ಸಮಾನ. ಇಂಥ ಪೊರಕೆ ನಮ್ಮ ಅಭಿವೃದ್ಧಿಗೂ, ನಮಗೆ ಕಷ್ಟ ಬರುವುದಕ್ಕೂ ಕಾರಣವಾಗುತ್ತೆ. ಅದು ಹೇಗೆ ಅನ್ನೋದನ್ನ ಇವತ್ತು ನೀವು ತಿಳಿಸಿಕೊಡಲಿದ್ದೇವೆ. ಲಕ್ಷ್ಮೀ ಸ್ವರೂಪವಾದ ಪೊರಕೆಯನ್ನ ಕೆಲವರು ಹೇಗೆ ಬೇಕೋ ಹಾಗೆ ಇಡ್ತಾರೆ. ಪೊರಕೆಯನ್ನ ಕಾಲಿನಿಂದ...

ತುಳಸಿ ಗಿಡದ ಬಳಿ ಈ ವಸ್ತುಗಳನ್ನ ಎಂದೂ ಇಡಬೇಡಿ..!

ಮನೆಯಂಗಳದಲ್ಲಿರುವ ತುಳಸಿಗಿಡ ಸಮೃದ್ಧವಾಗಿ ಬೆಳೆದಷ್ಟು ನಮ್ಮ ಜೀವನವೂ ಕೂಡ ಸಮೃದ್ಧವಾಗಿರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ತುಳಸಿ ಗಿಡ ಚೆನ್ನಾಗಿದ್ರೂ ಕೆಲವರ ಜೀವನ ಚೆನ್ನಾಗಿರಲ್ಲ. ಇದಕ್ಕೆ ಕೆಲ ಕಾರಣಗಳಿದೆ. ತುಳಸಿ ಗಿಡ ಚೆನ್ನಾಗಿ ಬೆಳೆದು ನಿಮ್ಮ ಜೀವನ ಕೂಡ ಚೆನ್ನಾಗಿರಬೇಕು ಅನ್ನೋ ಆಸೆ ನಿಮಗಿದ್ದರೆ, ಕೆಲ ವಸ್ತುಗಳನ್ನ ತುಳಸಿ ಕಟ್ಟೆ ಬಳಿ ಇರಿಸಕೂಡದು....

ಈ ವಸ್ತುಗಳನ್ನ ದೇವರ ಕೋಣೆಯಲ್ಲಿರಿಸಿದರೆ ದಟ್ಟ ದಾರಿದ್ರ್ಯ ಕಾಡುತ್ತದೆ..!

ಮನೆಯಲ್ಲಿ ಅತೀ ಪವಿತ್ರವಾದ ಸ್ಥಳ ಅಂದರೆ ದೇವರ ಕೋಣೆ. ಅಲ್ಲಿ ಕಾಲಿಡುವಾಗ ಮಡಿ ಮೈಲಿಗೆಯಿಂದ ಹೋಗಿ, ದೇವರನ್ನ ಪೂಜಿಸಿ ಬರ್ತೇವೆ. ಅಂಥ ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನ ಇಡುವುದು ನಿಷಿದ್ಧ ಎನ್ನಲಾಗಿದೆ. ಯಾವುದು ಆ ವಸ್ತು ಅನ್ನೋದನ್ನ ಇವತ್ತು ನಾವು ತಿಳಿಯೋಣ. https://youtu.be/gZ0oR3LQ_-g ದೇವರಿಗೆ ಹಾಕಿದ ಹೂವನ್ನು ತುಂಬಾ ದಿನಗಳ ಕಾಲ ಹಾಗೇ ಇಡಬಾರದು. ಒಂದು ದಿನದ...
- Advertisement -spot_img

Latest News

ಧಾರವಾಡದಲ್ಲಿ ಹೀಟ್ ಸ್ಟ್ರೋಕ್ ಪ್ರಕರಣಗಳನ್ನು ತಡೆಗಟ್ಟಲು ವಿಶೇಷ ವಾರ್ಡ್.

ಹುಬ್ಬಳ್ಳಿ- ಧಾರವಾಡ ಮಹಾನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ದಿನೇದಿನೇ ಉಷ್ಣಾಂಶ ಹೆಚ್ಚುತ್ತಿದ್ದು, ಬಿಸಿಗಾಳಿ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ಹೆಚ್ಚಿನ...
- Advertisement -spot_img