Tuesday, October 14, 2025

horoscope

ಜುಲೈ 7, 2020ರ ದಿನ ಭವಿಷ್ಯ

ಮೇಷ: ವಿಲಾಸಿ ಜೀವನ ಧನವ್ಯಯಕ್ಕೆ ಕಾರಣವಾದೀತು. ವೃತ್ತಿರಂಗದಲ್ಲಿ ನಿಮ್ಮ ಸಾಮರ್ಥ್ಯ ಹೆಚ್ಚಲಿದೆ. ಮನೆ ಬದಲಾವಣೆ ಅಥವಾ ಗೃಹ ನಿರ್ಮಾಣಕ್ಕೆ ಸಕಾಲ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ವೃಷಭ: ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಪ್ರಶಂಸೆ ಸಲ್ಲಲಿದೆ. ಯೊಗ್ಯ ವಯಸ್ಕರು ಕಂಕಣ ಬಲ ಹೊಂದಲಿದ್ದಾರೆ. ಸರ್ಕಾರಿ ಕಾರ್ಯಗಳು ನಿರ್ವಿಘ್ನತೆಯಿಂದ ಮುಕ್ತಾಯಗೊಳ್ಳಲಿದೆ. ಆರೋಗ್ಯದಲ್ಲಿ ಜಾಗೃತೆ. https://youtu.be/RLfFAwwdOfY ಮಿಥುನ: ನಿಮ್ಮ ಕೆಲಸ ಕಾರ್ಯಗಳಲ್ಲಿ ಸಮತೋಲನ ಕಾಯ್ದುಕೊಳ್ಳಿರಿ....

ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಮಲಗುವ ಕೋಣೆಯಲ್ಲಿಡಬೇಡಿ..!

ಮನೆಯಲ್ಲಿ ಕೆಲ ವಸ್ತುಗಳನ್ನ ಇಡಲು ಅದರದೇ ಆದಂಥಹ ಜಾಗಗಳಿರುತ್ತದೆ. ಆ ಜಾಗ ಬಿಟ್ಟು ನಮಗೆ ಇಷ್ಟ ಬಂದ ಜಾಗದಲ್ಲಿ ಇಡಬಾರದ ವಸ್ತುಗಳನ್ನಿಟ್ಟರೆ ಮನೆಯ ನೆಮ್ಮದಿ ಶಾಂತಿ ಹೋಗಿ ಜಗಳ, ತಾಪತ್ರಯ ಶುರುವಾಗುತ್ತದೆ. ಅದರಲ್ಲೂ ಮಲಗುವ ಕೋಣೆಯಲ್ಲಿ ಕೆಲ ವಸ್ತುಗಳನ್ನ ಇಡಬಾರದು. ಹೀಗೆ ಮಾಡಿದ್ದಲ್ಲಿ ಸತಿ ಪತಿ ಮಧ್ಯೆ ಕಲಹ ಉಂಟಾಗಿ, ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ....

ಈ ಮಂತ್ರ ಪಠಣೆಯಿಂದ ನಿಮ್ಮ ಜೀವನ ಬದಲಾಗುತ್ತದೆ..!

ಕೆಲವರು ಪ್ರತಿದಿನ ಏನಾದರೂ ಒಂದು ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ಅಂಥವರು ಹೇಳುವ ಕಾಮನ್ ಮಾತೆಂದರೆ ಇವತ್ ಬೆಳಿಗ್ಗೆ ಎದ್ ಯಾರ್ ಮುಖಾ ನೋಡಿದ್ನೋ ಏನೋ..? ಬರೀ ಪ್ರಾಬ್ಲಮ್ ಮೇಲ್ ಪ್ರಾಬ್ಲಮ್ ಆಗ್ತಿದೆ ಅಂತಾ. ಈ ಕಾರಣಕ್ಕೆ ಹಿಂದೂಗಳಲ್ಲಿ ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಇಷ್ಟ ದೇವರ ಫೋಟೋ ನೋಡಿಯೇ ದಿನ ಶುರು ಮಾಡುತ್ತಾರೆ. ಅಥವಾ ಕೈ...

ವೃಷಭ ರಾಶಿಯ ಗುಣಲಕ್ಷಣಗಳು ಹೀಗಿವೆ ನೋಡಿ..

ಇಂದು ನಾವು ವೃಷಭ ರಾಶಿಯವರ ಗುಣ ಲಕ್ಷಣ ಹೇಗಿರುತ್ತದೆ ಅನ್ನೋದನ್ನ ನೋಡೋಣ ಬನ್ನಿ.. ಎಲ್ಲರ ಮೇಲೂ ವಿಶ್ವಾಸ ಇಡುವ ವೃಷಭ ರಾಶಿಯವರು ನಂಬಿಕಸ್ಥರಾಗಿರುತ್ತಾರೆ. ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕೆಂಬ ಹಂಬಲ ಇವರದ್ದಾಗಿರುತ್ತದೆ. https://youtu.be/E3w62w4Rojc ವೃಷಭ ರಾಶಿಯವರು ಆಕರ್ಷಕ ಮುಖಚರ್ಯೆ ಹೊಂದಿರುತ್ತಾರೆ. ವೃಷಭ ರಾಶಿಯವರು ಸಂಗೀತ ಪ್ರಿಯರು ಕಲೆಗೆ ಬೆಲೆ ಕೊಡುವವರಾಗಿರುತ್ತಾರೆ. ಅಲ್ಲದೇ, ವೃಷಭ ರಾಶಿಯವರು ಅಲಂಕಾರ ಪ್ರಿಯರೂ ಆಗಿರುತ್ತಾರೆ. https://youtu.be/ovI2Jq-Ap98 ಯಾವುದಾದರೂ ನಿರ್ಧಾರ...

ಜುಲೈ 5, 2020 ರಾಶಿ ಭವಿಷ್ಯ

ಮೇಷ: ಉತ್ತಮ ಅವಕಾಶಗಳು ವೃತ್ತಿರಂದಲ್ಲಿ ಒದಗಿ ಬರುತ್ತದೆ. ಅನಾರೋಗ್ಯ ಆಗಾಗ ಕಿರಿಕಿರಿ ತರಲಿದೆ. ಹೆಂಗಸರಿಗೆ ನಕಾರಾತ್ಮಕ ಮನೋಸ್ಥಿತಿಯಿಂದ ಶಾಂತಿ ಸಿಗದು. ವೃಷಭ: ಆರ್ಥಿಕ ಪರಿಸ್ಥಿತಿಯೂ ಉತ್ತಮಗೊಳ್ಳುತ್ತಲೇ ಹೋಗಲಿದೆ. ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡು ಬರಲಿದೆ. ಹಿರಿಯರಿಂದ ಸಾಮಾಜಿಕವಾಗಿ ಪ್ರತಿಷ್ಠೆ ವೃದ್ಧಿಯಾಗಲಿದೆ.ವಿದ್ಯಾರ್ಥಿಗಳು ಸುದೈವಿಗಳಾದರು. ಮಿಥುನ : ಆರ್ಥಿಕವಾಗಿ ಇತರರಿಂದ ವಂಚನೆ ತಾಪತ್ರಯಗಳು ಕಂಡುಬಂದಾವು. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಎದುರಿಸುವಂತಾದಿತು....

ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ, ಕೆಲ ಕಡೆ ರೆಡ್ ಅಲರ್ಟ್ ಘೋಷಣೆ..!

ಮುಂಬೈ: ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಬೀಳುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿ ಮುಂದಿನ 48 ಗಂಟೆ ಧಾರಾಕಾರ ಮಳೆ ಬೀಳುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಪಾಲ್ಘರ್, ಮುಂಬೈ, ಥಾಣೆ ಮತ್ತು ರಾಯ್ಗಡ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ, ಮುಂಬೈನಲ್ಲಿರುವ ಸಮುದ್ರ ತೀರದಿಂದ ದೂರವಿರುವಂತೆ...

ಗುರುಪೂರ್ಣಿಮೆಯಂದು ಚಂದ್ರಗ್ರಹಣ: ಯಾವ ರಾಶಿಗೆ ಅದೃಷ್ಟ..?

ಜುಲೈ 5, 2020ರಂದು ಚಂದ್ರ ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಪ್ರಕೃತಿ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದ್ದು, ಭಾರತದಲ್ಲಿ ಗ್ರಹಣ ಕಾಣದಿರುವುದರಿಂದ ಈ ಬಾರಿ ಚಂದ್ರ ಗ್ರಹಣದ ಆಚರಣೆ ಇರುವುದಿಲ್ಲ. ಇನ್ನು ಗುರು ಪೌರ್ಣಮಿ ದಿನ ಚಂದ್ರ ಗ್ರಹಣ ಸಂಭವಿಸಿದೆ. ಬೆಳಿಗ್ಗೆ 8 ಗಂಟೆ 37 ನಿಮಿಷಕ್ಕೆ ಚಂದ್ರ ಗ್ರಹಣ ಆರಂಭವಾಗಲಿದೆ. 11 ಗಂಟೆ...

ಈ ವಸ್ತುವನ್ನು ಬೇರೆಯವರಿಗೆ ಕೊಟ್ರೆ ನಿಮ್ಮ ಅದೃಷ್ಟವೇ ನೀವು ಕೊಟ್ಟಂತೆ..

ಕೆಲವು ವಸ್ತುಗಳನ್ನು ಯಾರಿಂದಲೂ ಪಡೆಯಬಾರದು ಮತ್ತು ಯಾರಿಗೂ ನೀಡಬಾರದೆಂಬ ನಿಯಮವಿದೆ. ಅಂಥಹುದರಲ್ಲಿ ಕೊಬ್ಬರಿ ಎಣ್ಣೆ ಕೂಡ ಒಂದು. ಹೌದು ನಾವು ಬಳಸುವ ಕೊಬ್ಬರಿ ಎಣ್ಣೆಯನ್ನ ಬೇರೆಯವರಿಗೆ ನೀಡಬಾರದು. ಹೀಗೆ ನೀಡುವುದರಿಂದ ಲಕ್ಷ್ಮೀ ದೇವಿಯ ಕೃಪೆ ಇರುವುದಿಲ್ಲ. ನೀವು ಯಾರಿಗೆ ಕೊಬ್ಬರಿ ಎಣ್ಣೆ ನೀಡಿದ್ದೀರೋ ಅಂಥವರ ಮನೆಗೆ ಲಕ್ಷ್ಮೀ ದೇವಿ ಹೊರಟುಹೋಗುತ್ತಾಳೆ ಎನ್ನಲಾಗಿದೆ. https://youtu.be/yaLOs4-qpdY ಅಲ್ಲದೇ, ಎಣ್ಣೆ...

ಆಷಾಢ ಮಾಸದ ವಿಶೇಷತೆ ಏನು..? ಈ ವೇಳೆ ಹೊಸ ವಧು ವರರು ಏಕೆ ಒಂದೇ ಮನೆಯಲ್ಲಿರುವುದಿಲ್ಲ..?

ಇವತ್ತು ನಾವು ಆಷಾಢ ಮಾಸದ ವಿಶೇಷತೆ ಏನು..? ಆಷಾಢದಲ್ಲಿ ದೇವಿಯ ಪೂಜೆ ಏಕೆ ಹೆಚ್ಚು ಮಹತ್ವ ಪಡೆದಿರುತ್ತದೆ..? ಮತ್ತು ಆಷಾಢದಲ್ಲಿ ಹೊಸದಾಗಿ ಮದುವೆಯಾದವರು ಏಕೆ ಸೇರಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ದಕ್ಷಿಣಾಯಣದ ಪುಣ್ಯ ಕಾಲ ಆರಂಭವಾಗುವ ಮಾಸ ಅಂದ್ರೆ ಆಷಾಢ ಮಾಸ. ಈ ತಿಂಗಳು ಪ್ರತಿ ಶುಕ್ರವಾರ ಸಂಜೆ ಲಕ್ಷ್ಮೀ ದೇವಿಯ ಪೂಜೆ ಮಾಡಿ ಸುಮಂಗಲಿಯರಿಗೆ...

ಮಕರ ರಾಶಿಯವರ ಗುಣಸ್ವಭಾವ ಹೇಗಿರುತ್ತದೆ ಗೊತ್ತಾ..?

ಇಂದು ನಾವು ಮಕರ ರಾಶಿಯವರ ಗುಣಸ್ವಭಾವ ಹೇಗಿರುತ್ತದೆ ಎಂಬುದರ ಬಗ್ಗೆ ನೋಡೋಣ ಬನ್ನಿ.. ಮಕರ ರಾಶಿಯವರು ಯಾವುದೇ ವಿಷಯವನ್ನು ತುಂಬಾ ಕೂಲಂಕುಶವಾಗಿ ಪರಿಶೀಲಿಸುತ್ತಾರೆ. https://youtu.be/RLfFAwwdOfY ಈ ರಾಶಿಯವು ಚಂಚಲ ಸ್ವಭಾವದವರಾಗುತ್ತಾರೆ. ಆದ್ರೆ ಒಮ್ಮೆ ಸಾಧಿಸಬೇಕೆಂಬ ಛಲ ಬಂತೆಂದರೆ ಸಾಧಿಸದೇ ಬಿಡುವುದಿಲ್ಲ. ಮಕರ ರಾಶಿಯವರು ಮಾತನಾಡುವಾಗ ಕೆಲವೊಮ್ಮೆ ಅವರ ಮಾತು ಹಿಡಿತದಲ್ಲಿರುವುದಿಲ್ಲ. ಕೆಲವು ಬಾರಿ ಅಹಂಕಾರದಿಂದ ಮಾತನಾಡಿಬಿಡುವ ಸ್ವಭಾವ ಹೊಂದಿರುತ್ತಾರೆ. ಇವರು ಸಿಟ್ಟು...
- Advertisement -spot_img

Latest News

ಕರ್ನಾಟಕದಲ್ಲಿ 20 ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – ಯಾವ ಜಿಲ್ಲೆಗಳಲ್ಲಿ ವರುಣನ ಆರ್ಭಟ?

ಕರ್ನಾಟಕದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಧಾರಾಕಾರ ಮಳೆಯಾಗುತ್ತಿದೆ. ಕರ್ನಾಟಕದ ಹವಾಮಾನ ಇಲಾಖೆ 20 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದ್ದು, ರಾಜ್ಯಾದ್ಯಂತ ಇಂದು ಸಾಧಾರಣ...
- Advertisement -spot_img