Tuesday, October 14, 2025

horoscope

ಮುಸ್ಸಂಜೆ ವೇಳೆಯಲ್ಲಿ ಈ ಕೆಲಸಗಳನ್ನ ಮಾಡಿದ್ರೆ ದಟ್ಟ ದಾರಿದ್ರ್ಯ ಕಟ್ಟಿಟ್ಟಬುತ್ತಿ..!

ಮುಸ್ಸಂಜೆ ಹೊತ್ತಲ್ಲಿ ಕೆಲ ಕೆಲಸಗಳನ್ನ ಮಾಡುವುದರಿಂದ, ಮನೆಗೆ ಮಹಾಲಕ್ಷ್ಮೀ ಪ್ರವೇಶಿಸುವ ಬದಲು ದಾರಿದ್ರ್ಯ ಲಕ್ಷ್ಮೀಯ ಆಗಮನವಾಗುತ್ತದೆ. ಹಾಗಾದ್ರೆ ಯಾವ ಯಾವ ಕೆಲಸವನ್ನ ಮುಸ್ಸಂಜೆ ಹೊತ್ತಲ್ಲಿ ಮಾಡಬಾರದು ಅನ್ನೋದನ್ನ ನೋಡೋಣ ಬನ್ನಿ. ಸಾಯಂಕಾಲದ ವೇಳೆ ಮುಖ್ಯ ದ್ವಾರವನ್ನ ತೆರೆದಿಡಿ ಮತ್ತು ಮನೆಯ ಹಿಂಬಾಗಿಲನ್ನ ಮುಚ್ಚಬೇಕು. ಸಾಯಂಕಾಲ ಲಕ್ಷ್ಮೀ ಮನೆಗೆ ಬರುತ್ತಾಳೆಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ ಸಂಜೆ 6...

ಜುಲೈ 1(ಬುಧವಾರ) ರಾಶಿ ಭವಿಷ್ಯ

ಮೇಷ: ಕಾರ್ಯ ರಂಗದಲ್ಲಿ ಸಮಾಧಾನವಿಲ್ಲದಿದ್ದರೂ ನಿಮ್ಮ ಕಾರ್ಯಕ್ಕೆ ನೀವೇ ಸಮಾಧಾನ ಪಡಬೇಕಾದೀತು. ಆರ್ಥಿಕವಾಗಿ ನಾನಾ ರೀತಿಯಿಂದ ಕಷ್ಟ ನಷ್ಟಗಳು ಅಧಿಕವಾದೀತು. ಯೋಗ್ಯ ವಯಸ್ಕರ ವೈವಾಹಿಕ ಸಂಬಂಧ ತಂದೀತು. ವೃಷಭ: ಕೌಟುಂಬಿಕ ವ್ಯವಹಾರಗಳು ಸಮಾಧಾನವಾಗಿ ತೋರಿಬರಲಿದೆ. ಸಾಂಸಾರಿಕವಾಗಿ ಮಹಿಳೆಯರು ತಮ್ಮ ಭಾವನೆಗಳ ಮೇಲೆ ಪೂರ್ತಿ ನಿಯಂತ್ರಣ ಸಾಧಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಶುಭ ಫಲವಿದೆ. ಮಿಥುನ: ವೈಯಕ್ತಿಕವಾಗಿ ಕೆಲಸದ ವಿಚಾರದಲ್ಲಿ ಬದುಕನ್ನು...

ನಿಮ್ಮ ಮನೆಯಲ್ಲಿ ಮನಿ ಪ್ಲ್ಯಾಂಟ್ ಇದೆಯೇ..? ಹಾಗಾದ್ರೆ ಇದನ್ನ ಖಂಡಿತ ಓದಿ..

ಮನಿ ಪ್ಲ್ಯಾಂಟ್ ಮನೆಯಲ್ಲಿ ಇದ್ರೆ ಅದೃಷ್ಟವೇ ಇದ್ದ ಹಾಗೆ ಅನ್ನೋ ಮಾತಿದೆ. ಆದ್ರೆ ಮನಿಪ್ಲಾಂಟನ್ನ ಎಲ್ಲಿ ಬೇಕೋ, ಹೇಗೆ ಬೇಕೋ ಹಾಗೆ ಇಡುವಂತಿಲ್ಲ. ನಾವೇನಾದ್ರೂ ಮನಿಪ್ಲಾಂಟನ್ನ ಹೇಗೆ ಬೇಕೋ ಹಾಗೆ ಇಟ್ರೆ ಅದು ನಮ್ಮ ಆರೋಗ್ಯ, ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಉಂಟುಮಾಡುತ್ತದೆ. ಹಾಗಾಗಿ ಮನಿ ಪ್ಲ್ಯಾಂಟ್ ಬೆಳೆಸುವಾಗ ಸರಿಯಾಗಿ ಬೆಳೆಸಬೇಕು. ಅದಕ್ಕೆ ಪ್ರತಿದಿನ ನೀರು...

ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ದಾನ ಅಥವಾ ಗಿಫ್ಟ್ ನೀಡಬೇಡಿ..

ಕೆಲ ವಸ್ತುಗಳನ್ನ ಯಾರಿಗೂ ಉಡುಗೊರೆಯಾಗೋ ಅಥವಾ ದಾನ ವಾಗಿಯೋ ನೀಡಬಾರದು. ಹೀಗೆ ಮಾಡಿದ್ದಲ್ಲಿ ನಿಮ್ಮ ಮನೆಯ ಅದೃಷ್ಟವೆಲ್ಲ ಆ ವಸ್ತುಗಳನ್ನು ಕೊಟ್ಟವರ ಮನೆಗೆ ಹೋಗುತ್ತದೆಯಂತೆ. ಅಲ್ಲದೇ ನಿಮಗೆ ಅತೀವ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಹಾಗಾದ್ರೆ ಯಾವುದು ಆ ವಸ್ತು ಅನ್ನೋದನ್ನ ನೋಡೋಣ ಬನ್ನಿ.. ಒಡೆದು ಹೋದ ವಸ್ತುವನ್ನ ಬೇರೆಯವರಿಗೆ ನೀಡಬೇಡಿ. ಉದಾಹರಣೆಗೆ ಕನ್ನಡಿ, ಗಾಜಿನ...

ಇಂದಿನ ರಾಶಿ ಫಲ

ಮೇಷ: ಆರ್ಥಿಕವಾಗಿ ನಿಮ್ಮ ಜವಾಬ್ದಾರಿಯನ್ನ ವಹಿಸಿಕೊಂಡಲ್ಲಿ, ಪರಿಸ್ಥಿತಿ ಸುಧಾರಿಸಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳು ಬೆಂಬಲಿಸಲಿದ್ದಾರೆ. ಸಾಂಸಾರಿಕವಾಗಿ ಸಮಾಧಾನವಿರುವುದು, ಆರೋಗ್ಯ ಜಾಗೃತೆ. ವೃಷಭ: ಶ್ರೀ ದೇವತಾಗ್ರಹದಿಂದ ನಿಮ್ಮ ಕೆಲಸ ಕಾರ್ಯಗಳು ಮುನ್ನಡೆಯಲಿದೆ. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾವಗಳು, ಕಂಕಣಬಲಕ್ಕೆ ಪೂರಕವಾಗಲಿದೆ. ಆರ್ಥಿಕವಾಗಿ ನೆಮ್ಮದಿ, ಚೇತರಿಕೆಯ ದಿನಗಳಿವು. ಮಿಥುನ: ಸಾಂಸಾರಿಕ ಭಿನಾಭಿಪ್ರಾಯಗಳಿಂದ ಕಲಹ ತೋರಿಬರುವುದು. ನಿಮ್ಮ ಕೆಲಸ ಕಾರ್ಯಗಳು ಅಡೆತಡೆಯಿಂದಲೇ ಮುನ್ನಡೆಯಲಿದೆ....

ಗೋವು ಮನೆಮುಂದೆ ಬಂದರೆ ಏನು ಮಾಡಬೇಕು..?

ಹಿಂದೂ ಪುರಾಣದಲ್ಲಿ ಗೋಮಾತೆಯ ದೇಹದಲ್ಲಿ ಮುಕ್ಕೋಟಿ ದೇವತೆಗಳು ಇದೆ ಎನ್ನಲಾಗುತ್ತದೆ. ಆದ್ದರಿಂದ ಹಿಂದೂಗಳು ಗೋವನ್ನ ದೇವರಂತೆ ಪೂಜಿಸುತ್ತಾರೆ. ಇಂಥ ಗೋವುಗಳು ಮನೆಮುಂದೆ ಬಂದುನಿಂತರೆ ಏನರ್ಥ..? ಗೋವು ಮನೆ ಎದುರಿಗೆ ಬಂದಾಗ ಏನು ಮಾಡಬೇಕು ಅನ್ನೋದರ ಬಗ್ಗೆ ನಾವಿವತ್ತು ನಿಮಗೆ ಹೇಳಲಿದ್ದೇವೆ. ನಾವು ಪುರಾಣಗಳಲ್ಲೇ ಗೋವಿನ ಬಗ್ಗೆ ಕೇಳಿರುತ್ತೇವೆ. ಕಾಮಧೇನುವೆಂಬ ಗೋವು ಕೇಳಿದ್ದನ್ನೆಲ್ಲ ನೀಡುತ್ತಿತ್ತಂತೆ. ಅಲ್ಲದೇ, ಗಣೇಶ...

ತಿರುಪತಿ ತಿಮ್ಮಪ್ಪನ ಲಾಡು ಪ್ರಸಾದದ ಬಗ್ಗೆ ನಿಮಗೆ ಗೊತ್ತಿರದ ಸಂಗತಿ..!

ಭಾರತದಲ್ಲಿರುವ ಪ್ರಖ್ಯಾತ ಮತ್ತು ಶ್ರೀಮಂತ ದೇಗುಲಗಳಲ್ಲಿ ತಿರುಪತಿ ಕೂಡ ಒಂದು. ಜೀವನದಲ್ಲಿ ಒಮ್ಮೆಯಾದರೂ ತಿರುಪತಿಗೆ ಹೋಗಿ ಬರಬೇಕು ಅಂತಾ ಹೇಳ್ತಾರೆ. ಅಷ್ಟು ಮಹತ್ವ ಹೊಂದಿದ ದೇವಸ್ಥಾನವದು. ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ತಿರುಪತಿ ದೇಗುಲ ಪುರಾತನ ದೇವಾಲಯಗಳಲ್ಲೊಂದು. ಇಲ್ಲಿ ಜಾತಿ ಭೇದವಿಲ್ಲದೇ, ದೇಶ -ವಿದೇಶಗಳಿಂದ ಭಕ್ತರು ಆಗಮಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. https://youtu.be/GSeuNt8MPe4 ತಿರುಪತಿಯಲ್ಲಿ ಫೇಮಸ್ ಅಂದ್ರೆ...

B ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಹೇಗಿರುತ್ತದೆ..? ಇಲ್ಲಿದೆ ನೋಡಿ ಉತ್ತರ..

ನಾವೆಲ್ಲಾ ವೆರೈಟಿ ವೆರೈಟಿ ಹೆಸರುಗಳನ್ನ ಕೇಳಿರ್ತೀವಿ. ಜಾತಿ ಧರ್ಮಗಳಿಗೆ ತಕ್ಕಂತೆ ಹೆಸರನ್ನ ಇಡಲಾಗುತ್ತದೆ. ಆದ್ರೆ ಒಂದೊಂದು ಅಕ್ಷರದ ಹೆಸರಿನವರ ಸ್ವಭಾವ ಒಂದೊಂದು ರೀತಿ ಇರುತ್ತದೆ. ಆದ್ರೆ ತುಂಬಾ ಅಪರೂಪದ ಹೆಸರು ಅಂದ್ರೆ ಬಿ ಅಕ್ಷರದಿಂದ ಶುರುವಾಗುವ ಹೆಸರು. ಹಾಗಾದ್ರೆ, B ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವ ಹೇಗಿರುತ್ತದೆ ಅನ್ನೋದನ್ನ ನಾವಿವತ್ತು ಹೇಳಲಿದ್ದೇವೆ. ಬಿ ಅಕ್ಷರದಿಂದ...

ಮಾಟ-ಮಂತ್ರದಿಂದ ಮುಕ್ತಿ ಹೇಗೆ..? ಪ್ರತ್ಯಂಗೀರ ಹೋಮದ ವಿಶೇಷತೆ ಏನು..?

ಇತ್ತೀಚೆಗೆ ಮಾಟ ಮಂತ್ರದ ಸಮಸ್ಯೆ ಹೆಚ್ಚಾಗಿದ್ದು, ಮಾಟ ಮಂತ್ರ ಯಾವ ರೀತಿ ಪರಿಣಾಮ ಬೀರುತ್ತದೆ. ಮಾಟ ಮಂತ್ರ ಯಾರ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಮುಕ್ತಿ ಹೊಂದುವುದು ಹೇಗೆ ಎಂಬುದರ ಬಗ್ಗೆ ಪಂಡಿತ್ ಕೆ.ಎಂ.ರಾವ್ ಗುರೂಜಿ ವಿವರಣೆ ನೀಡಿದ್ದಾರೆ. ತಮಗಾಗದವರ ಮನೆಯ ಬಳಿ, ಆ ಮನೆಯ ವ್ಯಕ್ತಿಯ ಮೇಲೆ, ಆತ ಬಳಸುವ ವಸ್ತುವಿನ ಮೇಲೆ ಅಥವಾ...

A ಅಕ್ಷರದಿಂದ ಶುರುವಾಗುವ ವ್ಯಕ್ತಿಗಳ ಸ್ವಭಾವ ಹೀಗಿರತ್ತೆ ನೋಡಿ..!

ಪ್ರತಿ ಮನುಷ್ಯನಿಗೆ ಹೆಸರೆನ್ನುವುದು ಜೀವನದ ಒಂದು ಭಾಗ. ಮನುಷ್ಯನ ಪರಿಚಯವಾಗುವುದೇ ಹೆಸರಿನಿಂದ. ಮಕ್ಕಳಿಗೆ ಹೆಸರಿಡುವಾಗ ತಂದೆ ತಾಯಿ ಅದೆಷ್ಟು ಯೋಚನೆ ಮಾಡ್ತಾರೆ. ಜ್ಯೋತಿಷಿಗಳ ಬಳಿ ಕೇಳಿ, ಮಗುವಿನ ಜಾತಕಕ್ಕೆ ಹೊಂದುವ ಹೆಸರನ್ನಿಡುತ್ತಾರೆ. ಇಂಥ ಹೆಸರಿನಿಂದ ನಮ್ಮ ಸ್ವಭಾವವನ್ನೂ ಕೂಡ ಗುರುತಿಸಬಹುದು. ಹಾಗಾದ್ರೆ ಎ ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವವನ್ನು ತಿಳಿಯೋಣ ಬನ್ನಿ.. ಎ ಹೆಸರಿನ ವ್ಯಕ್ತಿಗಳು...
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img