Thursday, June 19, 2025

husband

ಕ್ಷುಲಕ ಕಾರಣಕ್ಕೆ ಹೆಂಡತಿಯ ಎರಡು ಕೈಗಳನ್ನು ಕತ್ತರಿಸಿದ ಗಂಡ

ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಪ್ರತಿದಿನವು ಗಂಡ ದೆಂಡತಿ ಮಧ್ಯೆ ಜಗಳ ಗಳು ನಡೆಯುವುದು ಸರ್ವೇ ಸಾಮಾನ್ಯ . ಆದರೆ ಅ ಜಗಳ ರಾತ್ರಿ ಮಲಗುವವರೆಗೆ ಮಾತ್ರ . ಬೆಳಿಗ್ಗೆ ಎದ್ದ ತಕ್ಷಣ ಮತ್ತೆ ಒಂದಾಗಿ ಕೆಲಸ ಮಾಡಿತ್ತಾರೆ. ಆದರೆ ಇಲ್ಲಿನಡೆದಿರುಚವ ಘಟನೆ ಎಂತವರನ್ನು ಸಹ ಬೆಚ್ಚಿ ಬೀಳಿಸುತ್ತದೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯ ತಾಲೂಕಿನ ಗೊಬ್ಬರ ಗುಂಟೆ ಗ್ರಾಮದಲ್ಲಿ...

ಚೀನಾದ ಮಾಡೆಲ್ -ಅಭಿಚೋಯ್ ಜೀವನ ಮಾಜಿ ಪತಿಯಿಂದ ಅಂತ್ಯ

ತನ್ನ ಸೌಂದರ್ಯದ ಮೂಲಕ ಇಡಿ ಚೀನಾಕ್ಕೆ  ಅತಿ ಸುಂದರ ಮಹಿಳೆಯಾಗಿದ್ದ. ಚೀನಾದ ಮಾಡೆಲ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದ ಅಬಿಚೋಯ್ ಅನುಮಾನಾಸ್ಪದವಾಗಿ ಸಾವನ್ನೊಪ್ಪಿದ್ದಾಳೆ. ಹತ್ಯೆಗೆ ಅವಳ ಮಾಜಿ ಪತಿ ಮತ್ತು ಅವಳ ತಂದೆ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣ ದಾಖಲಾದ ನಂತರ ಈ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಫ್ಯಾಷನ್...

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪತಿ ನಿಧನ

national story ಶಿಕ್ಷಣ ತಜ್ಞ ಮತ್ತು ರಾಜಕಾರಣಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ಡಾ. ದೇವಿಸಿಂಗ್ ರಾಂಸಿಂಗ್ ಶೇಖಾವತ್ ಶುಕ್ರವಾರ ಬೆಳಿಗ್ಗೆ ಇಲ್ಲಿ ನಿಧನರಾದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. 88 ವರ್ಷ ವಯಸ್ಸಿನ (ಡಾ ದೇವಿಸಿಂಗ್ ರಾಂಸಿಂಗ್ ಶೇಖಾವತ್ _ಅವರು ಕೆಇಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ ಮಾಜಿ ರಾಷ್ಟ್ರಪತಿ ಪತ್ನಿ ಪ್ರತಿಭಾ ಪಾಟೀಲ್,...

ಶೋಕಿಗಾಗಿ ಗಂಡನನ್ನೇ ಕೊಂದ ಮಾರ್ಡನ್ ಮಡದಿ..!

Mysoor News ಅದು ಎರಡು ಮುದ್ದಾದ ಮಕ್ಕಳಿದ್ದ ಸುಂದರ ಕುಟುಂಬ ಬಹುಷ ಆಕೆ ಒಬ್ಬಳು  ಮನಸ್ಸು ಮಾಡಿದ್ರೆ ಫ್ಯಾಮಿಲಿ ಜೊತೆ ಸೊಗಸಾದ ಜೀವನ ನಡೆಸಬಹುದಿತ್ತು. ಆದರೆ ಆಕೆಯ ಆ ಒಂದು ಶೋಕಿ ಜೀವನವೇ ಸಂಸಾರವನ್ನೇ ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಶೋಕಿ ಜೀವನಕ್ಕೆ ಗಂಡನನ್ನೇ ಮರೆತು ಮೆರೆಯುತ್ತಿದ್ದಳು...ಇಷ್ಟೇ ಆಗಿದ್ದರೆ ಖಂಡಿತಾ ನಾವು ಈ ಸ್ಟೋರಿ  ಹೇಳ್ತಾನೆ...

ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 2

ನಾವು ಮೊದಲ ಭಾಗದಲ್ಲಿ ಉತ್ತಮ ಸಂತಾನ ಬೇಕಾದಲ್ಲಿ ಅಪ್ಪ ಅಮ್ಮ ಹೇಗಿರಬೇಕು..? ಹೇಗೆ ಮಾತನಾಡಬೇಕು..? ಆ ಮಗುವಿನಿಂದ ಎಂಥ ಕೆಲಸ ಮಾಡಿಸಬಾರದು ಅಂತಾ ಹೇಳಿದ್ದೆವು. ಇಂದು ನಾವು ಉತ್ತಮ ಸಂತಾನಕ್ಕಾಗಿ ಹೇಗೆ ತಯಾರಾಗಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.. ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 1 ಪತ್ನಿ ಋತುಸ್ನಾನ ಮಾಡಿ ಏಳು ದಿನದವರೆಗೂ...

ಇಂಥಹ ಲಕ್ಷಣಗಳಿರುವ ಸ್ತ್ರೀಯನ್ನು ಹೆಂಡತಿಯಾಗಿ ಪಡೆದುಕೊಳ್ಳುವ ಪತಿ ಅದೃಷ್ಟವಂತ ಎನ್ನುತ್ತಿರುವ ಚಾಣಕ್ಯ..!

Chanakya niti: ಆಚಾರ್ಯ ಚಾಣಕ್ಯ ಅವರು ನೀತಿಶಾಸ್ತ್ರದಲ್ಲಿ ಮಹಿಳೆಯರ ಬಗ್ಗೆ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಯಾವುದೇ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ವಿಯಾಗಬೇಕಾದರೆ, ಅವನು ತನ್ನ ಜೀವನ ಸಂಗಾತಿಯಲ್ಲಿ ಕೆಲವು ಗುಣಗಳನ್ನು ಹೊಂದಿರಬೇಕು ಎಂದು ಅವರು ಹೇಳಿದರು. ಆ ಮಹಿಳೆಯರು ಯಾರೆಂದು ತಿಳಿದುಕೊಳ್ಳೋಣ. ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ, ರಾಜಕಾರಣಿ, ಮಹಾನ್ ವಿದ್ವಾಂಸ ಮಾತ್ರವಲ್ಲದೆ ಉತ್ತಮ ಶಿಕ್ಷಕರೂ...

ಚಾಣಕ್ಯನ ಪ್ರಕಾರ ಗಂಡನಲ್ಲಿ ಈ ಗುಣಗಳಿದ್ದರೆ ನಿಮ್ಮ ದಾಂಪತ್ಯ ಸುಖವಾಗಿರುತ್ತದೆ..!

Devotional: 1.ಎಲ್ಲರೂ ಬದುಕಲು ಕಷ್ಟಪಡುತ್ತಾರೆ ,ಸಂತೋಷದ ಜೀವನಕ್ಕೆ ಬಹಳ ಶ್ರಮ ಪಡುತ್ತಿರುತ್ತಾರೆ. ಆದರೆ ಹೆಚ್ಚಾಗಿ ಗಂಡಂದಿರು ಅವರ ಕೆಲಸದಲ್ಲಿ ತುಂಬಾ ಬ್ಯುಸಿ ಯಾಗಿರುತ್ತಾರೆ ಮತ್ತು ಕುಟುಂಬದ ಜೋತೆ ಸಮಯ ಕಳೆಯುವುದಿಲ್ಲ ಹಾಗೂ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಕೆಲವು ಹೆಣ್ಣು ಮಕ್ಕಳು, ಗಂಡನ ಈ ಗುಣ ಒಳ್ಳೆಯದು ಎಂದುಕೊಂಡರೆ ಅದು ಬಹಳ ದೊಡ್ಡ ತಪ್ಪಾಗಬಹುದು ಹಾಗೂ ಮುಂದೆ...

ಪುಣ್ಯವಂತರಿಗಷ್ಟೇ ಸಿಕ್ಕುತ್ತಾಳಂತೆ ಈ 4 ಸ್ವಭಾವವಿರುವ ಪತ್ನಿ..

ಪತಿ- ಪತ್ನಿ ಸಂಬಂಧವೇ ಒಂದು ಪವಿತ್ರ ಸಂಬಂಧ ಎನ್ನಲಾಗುತ್ತದೆ. ಯಾಕಂದ್ರೆ ಈ ಸಂಬಂಧದಿಂದಲೇ ಒಂದು ಕುಟುಂಬ ರಚನೆಯಾಗೋದು. ಹಾಗಾಗಿ ಈ ಪವಿತ್ರ ಸಂಬಂಧ ಉತ್ತಮವಾಗಬೇಕಾದರೆ, ಪತಿ-ಪತ್ನಿಯಲ್ಲಿ ಒಳ್ಳೆ ಸ್ವಭಾವವರಿಬೇಕು. ಚಾಣಕ್ಯರು ಈ ಕುರಿತಂತೆ ತಮ್ಮ ಚಾಣಕ್ಯ ನೀತಿಯಲ್ಲಿ 4 ಸ್ವಭಾವವಿರುವ ಪತ್ನಿ ಸಿಕ್ಕವರು ಪುಣ್ಯವಂತರು ಎಂದು ಹೇಳಿದ್ದಾರೆ. ಹಾಗಾದ್ರೆ ಆ 4 ಸ್ವಭಾವಗಳ್ಯಾವುದು ಅಂತಾ...

ಜೊತೆಯಾಗಿ ನೇಣಿಗೆ ಶರಣಾಗುವ ವೇಳೆ ಪತಿ ಸಾವು- ಪತ್ನಿ ಬಚಾವ್..!

ಹೆಣ್ಣಿಗೆ ಮದುವೆಗೂ ಮುನ್ನ ಅಪ್ಪ ಅಮ್ಮನೇ ಹೇಗೆ ಪ್ರಪಂಚವೋ, ಅದೇ ರೀತಿ ಮದುವೆಯಾದ ಬಳಿಕ ಪತಿಯೇ ಪ್ರಪಂಚ. ಪತಿಯಿಲ್ಲದೇ ಯಾವ ಪತ್ನಿಯೂ ಬದುಕಲು ಇಚ್ಛಿಸುವುದಿಲ್ಲ. ಆದ್ರೆ ಜೀವನದಲ್ಲಿ ತೆಗೆದುಕೊಳ್ಳುವ ಕೆಲ ತಪ್ಪು ನಿರ್ಧಾರಗಳು, ಇಂಥ ದುಸ್ಥಿತಿಗೆ ಈಡು ಮಾಡುತ್ತದೆ. ಉತ್ತರಪ್ರದೇಶದ ಆಗ್ರಾದ ಫತೇಪುರ್ ಸಿಕ್ರಿಯ ಗ್ರಾಮವೊಂದರಲ್ಲಿ, ಮನನೊಂದ ದಂಪತಿ ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿದ್ದಾರೆ. ಆದ್ರೆ...

ನಿಮಗೇನಾದ್ರೂ ಇಂಥ ಗುಣ ಇರುವ ಪತ್ನಿ ಸಿಕ್ಕರೆ, ನಿಮ್ಮಷ್ಟು ಲಕ್ಕಿ ಯಾರಿಲ್ಲ ಬಿಡಿ..

https://youtu.be/Bd0QP0BRl_U ಹಲವು ಜೀವನ ಪಾಠ ಹೇಳಿರುವ ಚಾಣಕ್ಯರು, ಎಂಥ ಹೆಣ್ಣನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕು. ಮತ್ತು ಎಂಥ ಹೆಣ್ಣಿನ ಸಹವಾಸಕ್ಕೆ ಹೋಗಬಾರದು ಅನ್ನೋ ಬಗ್ಗೆ ಹೇಳಿದ್ದಾರೆ. ಪುರುಷನಿಗೆ ಕೆಲವು ಗುಣಗಳಿರುವ ಪತ್ನಿ ಸಿಕ್ಕರೆ, ಅವನಷ್ಟು ಅದೃಷ್ಟವಂತ ಅಂತಾ ಚಾಣಕ್ಯರು ಹೇಳಿದ್ದಾರೆ. ಅದು ಯಾವ ಗುಣ ಅನ್ನೋ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ದುರಾಸೆ ಇಲ್ಲದ ಹೆಣ್ಣು:...
- Advertisement -spot_img

Latest News

Vijayapura News: ಬಸವನಬಾಗೇವಾಡಿ ಪೊಲೀಸರಿಂದ ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ

Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...
- Advertisement -spot_img