Wednesday, January 22, 2025

illness

Jaggesh: ನಟ ಜಗ್ಗೇಶ್ ಗೆ ಬೆಡ್ ರೆಸ್ಟ್ ಮಾಡಿ ಎಂದು ಸಲಹೆ ನೀಡಿದ ವೈದ್ಯರು.!ಯಾಕೆ ಏನಾಯ್ತು.!

ಸ್ಯಾಂಡಲ್ ವುಡ್: ನಟ ನವರಸನಾಯಕ ಜಗ್ಗೇಶ್ ಅವರು ಸ್ಕ್ಯಾನರ್ ಯಂತ್ರದ ಒಳಗೆ ಹೋಗುತ್ತಿರುವ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಅಭಿಮಾನಿಗಳಿಗೆ ಭಯ ಉಂಟಾಗಿದೆ ಇಷ್ಟು ದಿನ ಚೆನ್ನಾಗಿದ್ದ ನಮ್ಮ ನಟನಿಗೆ ಈಗ ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೆಲವರು ಯಾಕೆ ಎನ್ನುವ ಪ್ರಶ್ನೆ ಹಾಕುತ್ತಿದ್ದಾರೆ. ಕೆಲವು ದಿನಗಳ ಹಿಂದೆ ನಟ ಜಗ್ಗೇಶ್ ಕಾಲು ಮುರಿದುಕೊಂಡಿರುವ ವಿಚಾರವನ್ನು...

ಹೆಂಡತಿ ಬೆಳಿಗ್ಗೆ ಬೇಗ ಏಳುವುದಿಲ್ಲ ಎಂದು ಗಂಡನಿಂದ ಠಾಣೆಯಲ್ಲಿ ದೂರು ದಾಖಲು

political news ಹೌದು ವಿಕ್ಷಕರೆ ಹೆಂಡತಿ ಬೆಳಿಗ್ಗೆ ಬೇಗ ಏಳುವುದಿಲ್ಲವೆಂದು ಪತಿ ಬಸವನಗುಡಿ ಪೋಲಿಸ್ ಠಾಣೆಯಲ್ಲಿ ಕಂಪ್ಲೆಂಟ್ ಕೊಟ್ಟಿದ್ದಾನೆ. ಯೆಸ್ ಕಮ್ರಾನ್ ಖಾನ್ ಇನ್ನುವ ವ್ಯಕ್ತಿ ತನ್ನ ಪತ್ನಿ ಆಯೇಷಾ ವಿರುದ್ದ ದೂರನ್ನು ದಾಖಲಿಸಿದ್ದಾನೆ.ಕಳೆದ ಐದು ವರ್ಷಗಳಿಂದ ಆಯೇಷಾ ನನ್ನ ಮೇಲೆ ಹಿಂಸೆ ಮಾಡುತಿದ್ದಾಳೆ ಎಂದು ದೂರು ನೀಡಿದ್ದಾನೆ.ರಾತ್ರಿ ತಡವಾಗಿ ಮಲಗುತ್ತಾಳೆ ಮಧ್ಯಾನ 12.30 ಎದ್ದೇಳುತ್ತಾಳೆ. ಮತ್ತೆ...
- Advertisement -spot_img

Latest News

ಹೈಕಮಾಂಡ್ ಎಚ್ಚರಿಕೆಗೆ ಥಂಡಾ ಹೊಡೆದ ಸತೀಶ್: ಆದೇಶ ಪಾಲನೆ ನನ್ನ ಕರ್ತವ್ಯ ಎಂದ ಸಚಿವರು

Chikkodi News: ಚಿಕ್ಕೋಡಿ: ಇಂದು ಅಥಣಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿರುವ ಸಚಿವ ಸತೀಶ್ ಜಾಾರಕಿಹೊಳಿ, ಹೈಕಮಾಂಡ್ ನಾಯಕರ ಆದೇಶ ಪಾಲನೆ ನನ್ನ ಕರ್ತವ್ಯ. ಅವರ ಆದೇಶದ ಮುಂದೆ...
- Advertisement -spot_img