Monday, October 27, 2025

increased

ದೇಹದ ಬೊಜ್ಜು ಕರಗಿಸಲು ನಡೆಯುತ್ತಿದೆ ನಾನಾ ಪ್ರಯತ್ನಗಳು

International news: ಈಗಿನ ವೇಗವಾಗಿ ಓಡುವ ಕಾಲದ ಮದ್ಯೆ ಜನರು ದುಡಿಬೇಕು, ಹಣ ಗಳಿಸಬೇಕು ಎನ್ನುವ ಹಂಬಲದಿಂದ ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದು ಮತ್ತು ತಿದಿರುವ ಆಹಾರ ಜೀರ್ಣವಾಗದೆ ಇರುವುದು ಸರಿಯಾಗಿ ನಿದ್ದೆ ಮಾಡದಿರುವುದು  ಇವೆಲ್ಲವು ದೇಹದ  ಬೊಜ್ಜು ಜಾಸ್ತಿ ಮಾಡಲು ಪ್ರಮುಖ ಕಾರಣಗಳಾಗಿವೆ. ಇಷ್ಟೆಲ್ಲವಾದ ನಂತರ ದೇಹ ಸಿಕ್ಕ ಸಿಕ್ಕ ಹಾಗೆ ಬೇಕಾಬಿಟ್ಟಿ ಬೆಳಿದಿರುತ್ತದೆ....

ಜಿಲ್ಲೆಗಳಲ್ಲಿ ಹೆಚ್ಚಾದ ಕೋವಿಡ್ -19 ಮರಣ ಪ್ರಮಾಣ..!

www.karnatakatv.net: ದೇಶಾದ್ಯಂತ ಕೊರೊನಾ ಮಹಾಮಾರಿಯಿಂದ ಜನರು ತತ್ತರಿಸಿ ಹೋಗಿದ್ರು ಆದ್ರೆ ಈಗ ಕೊಂಚ ಕೊರೊನಾ ಸಂಖ್ಯೆ ಕಡಿಮೆಯಾಗಿದ್ದು, ಆದರೆ 20 ಜಿಲ್ಲೆಗಳಲ್ಲಿ ಮಾತ್ರ ಮರಣ ಪ್ರಮಾಣವು ಹೆಚ್ಚಾಗಿಯೇ ಇದೆ. ಹೌದು, ಕೊರೊನಾ ಸಂಖ್ಯೆ ಈಗ ಕಡಿಮೆಯಾಗಿದ್ದು, ಶುರುವಿನಿಂದ ಸಾವಿನ ದರವನ್ನು ಕಡಿಮೆ ಮಾಡುವುದು ರಾಜ್ಯ ಸರ್ಕಾರದ ಗುರಿಯಾಗಿತ್ತು.  ಹಾಗೇ ಕೋವಿಡ್ 19 ವಾರ್ ರೂಮ್ ನೀಡಿರುವ...
- Advertisement -spot_img

Latest News

ಸಿಜೆಐ ಸ್ಥಾನಕ್ಕೆ ಸೂರ್ಯಕಾಂತ್ – ನವೆಂಬರ್ 24ಕ್ಕೆ ಅಧಿಕಾರ ಸ್ವೀಕಾರ!

ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಸುಪ್ರೀಂ ಕೋರ್ಟ್‌ನ ಎರಡನೇ ಹಿರಿಯ ನ್ಯಾಯಾಧೀಶ, ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದಾರೆ....
- Advertisement -spot_img