ಭಾರತದಲ್ಲಿ 10 ದಂಪತಿಗಳಲ್ಲಿ 6 ದಂಪತಿಗಳು ಸಂತಾನ ಸಮಸ್ಯೆ ಫೇಸ್ ಮಾಡ್ತಿದ್ದಾರೆ.. ಮಕ್ಕಳಾಗ್ತಿಲ್ಲ ಅಂತ ದುಡ್ಡಿದ್ದವರೇ, ಸ್ಥಿತಿವಂತರೇ ಕೊರಗ್ತಿದ್ದಾರೆ, ಕೆಲವರು ಸಾವಿನ ದಾರಿ ಹಿಡಿದಿದ್ದಾರೆ.. ಮಕ್ಕಳು ಆಗದೇ ಇರೋದಕ್ಕೆ ಕಾರಣ ಗಂಡನಾ? ಹೆಂಡ್ತಿನಾ? ಇಲ್ಲ ಲೈಫ್ಸ್ಟೈಲ್ ಅಥವಾ ಒತ್ತಡ, ಇಲ್ಲ ಅನುವಂಶೀಯ ಗುಣ ಕಾರಣ ಆಗ್ತಿದ್ಯಾ? ಈ ಬಗ್ಗೆ ಇಂದು ಕಂಪ್ಲೀಟ್ ಮಾಹಿತಿ ಕೊಡ್ತಿದ್ದೀವಿ.
ಹಿಂದಿನ...
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣ ನೆರವೇರಿಸಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಮಾತನಾಡಿ,...