Monday, May 12, 2025

Infertility

Infertility : ಮಕ್ಕಳಾಗ್ತಿಲ್ಲ.. ಹೆಚ್ಚಾಗ್ತಿದೆ ಪ್ರಾಬ್ಲಂ..ಕಾರಣ ಏನು..? ಪರಿಹಾರ ಏನು..?

ಭಾರತದಲ್ಲಿ 10 ದಂಪತಿಗಳಲ್ಲಿ 6 ದಂಪತಿಗಳು ಸಂತಾನ ಸಮಸ್ಯೆ ಫೇಸ್ ಮಾಡ್ತಿದ್ದಾರೆ.. ಮಕ್ಕಳಾಗ್ತಿಲ್ಲ ಅಂತ ದುಡ್ಡಿದ್ದವರೇ, ಸ್ಥಿತಿವಂತರೇ ಕೊರಗ್ತಿದ್ದಾರೆ, ಕೆಲವರು ಸಾವಿನ ದಾರಿ ಹಿಡಿದಿದ್ದಾರೆ.. ಮಕ್ಕಳು ಆಗದೇ ಇರೋದಕ್ಕೆ ಕಾರಣ ಗಂಡನಾ? ಹೆಂಡ್ತಿನಾ? ಇಲ್ಲ ಲೈಫ್​ಸ್ಟೈಲ್ ಅಥವಾ ಒತ್ತಡ, ಇಲ್ಲ ಅನುವಂಶೀಯ ಗುಣ ಕಾರಣ ಆಗ್ತಿದ್ಯಾ? ಈ ಬಗ್ಗೆ ಇಂದು ಕಂಪ್ಲೀಟ್ ಮಾಹಿತಿ ಕೊಡ್ತಿದ್ದೀವಿ. ಹಿಂದಿನ...

Health Tips: ಹೆಣ್ಣು ಮಕ್ಕಳೇ ಈ ವಿಷಯದಲ್ಲಿ ಎಚ್ಚರಿಕೆಯಿಂದಿರಿ

Health Tips: ಇಂದಿನ ಕಾಲದ ಕೆಲವು ವಿವಾಹಿತೆಯರ ಸಮಸ್ಯೆ ಅಂದ್ರೆ, ಸಂತಾನ ಸಮಸ್ಯೆ. ಎಷ್ಟೇ ಮದ್ದು ಮಾಡಿದರೂ, ಎಷ್ಟೇ ವೈದ್ಯರ ಬಳಿ ಹೋದರೂ, ಯಾವ ಚಿಕಿತ್ಸೆ ಪಡೆದರೂ ಮಕ್ಕಳಾಗುತ್ತಿಲ್ಲವೆಂದು ಹೇಳುತ್ತಾರೆ. ಆದ್ರೆ ಆ ರೀತಿ ಸಮಸ್ಯೆ ಬರಲು ಹೆಣ್ಣು ಮಕ್ಕಳು ಕೂಡ ಕಾರಣಕರ್ತರಾಗುತ್ತಾರೆ ಎನ್ನುತ್ತಾರೆ ವೈದ್ಯರು. ಪಾರಂಪರಿಕ ವೈದ್ಯೆ ಡಾ. ಪವಿತ್ರ ಈ ಬಗ್ಗೆ...

ಇತ್ತೀಚೆಗೆ ಬಂಜೆತನ ಹೆಚ್ಚಾಗಲು ಕಾರಣವೇನು..?

Health Tips: ಇತ್ತೀಚಿನ ದಿನಗಳಲ್ಲಿ ಹಲವು ವಿವಾಹಿತೆಯರ ಸಮಸ್ಯೆ ಎಂದರೆ, ಮಕ್ಕಳಾಗದಿರುವುದು. ಇತ್ತೀಚಿನ ದಿನಗಳಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾದ್ರೆ ಇದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ವೈದ್ಯೆಯಾದ ಡಾ.ವಿದ್ಯಾ ಭಟ್ ಈ ಬಗ್ಗೆ ಮಾಹಿತಿ ನೀಡಿದ್ದು, ಬಂಜೆತನ ಈಗ ಕಾಮನ್‌ ಪ್ರಾಬ್ಲಂ ಎಂದಿದ್ದಾರೆ. ಬಂಜೆತನ ಬರೀ ಹೆಣ್ಣು ಮಕ್ಕಳಲ್ಲಿ ಅಷ್ಟೇ ಅಲ್ಲ. ಗಂಡು ಮಕ್ಕಳಲ್ಲೂ...

ಇಂದು ಹಲವರಿಗೆ ಮಕ್ಕಳಾಗದಿರಲು ಇದೇ ಪ್ರಮುಖ ಕಾರಣ..

Health Tips: ಮೊದಲೆಲ್ಲ ನೂರರಲ್ಲಿ ಒಬ್ಬರು ಸಂತಾನಹೀನ ಸಮಸ್ಯೆಯಿದ ಬಳಲುವುದು ಕಾಮನ್ ಆಗಿತ್ತು. ಆದರೆ ಇಂದಿನ ಕಾಲದಲ್ಲಿ ಹಲವರು ಬಂಜೆತನದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂದು ನೂರರಲ್ಲಿ ಹತ್ತು ಜನ ಗರ್ಭ ಧರಿಸಿದರೆ, ಆಶ್ಚರ್ಯ ಪಡಬೇಕಾಗಿರುವ ಪರಿಸ್ಥಿತಿ ಇದೆ. ಇದಕ್ಕೆಲ್ಲ ನಾವು ಜೀವಿಸುವ ಜೀವನ ಶೈಲಿಯೇ ಮುಖ್ಯ ಕಾರಣ. ಹಾಗಾದರೆ ಇಂದಿನವರು ಸಂತಾನಹೀನ ಸಮಸ್ಯೆಯಿಂದ ಬಳಲಲು...

ಜನಸಂಖ್ಯೆಯಲ್ಲಿ ನಂಬರ್ 1 ಆಗಲಿದೆ ಭಾರತ..!

ಇನ್ನೆಂಟು ವರ್ಷದ ಅವಧಿಯಲ್ಲಿ ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಮ್ಮೆಟ್ಟಿಸಿ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಳ್ಳಲಿದೆ ಅಂತ ಯುನೈಟೆಡ್ ರಾಷ್ಟ್ರಗಳ ವರದಿ ತಿಳಿಸಿದೆ. ಇದೀಗ 1.37ಬಿಲಿಯನ್ ಜನ ಸಂಖ್ಯೆ ಹೊಂದಿರೋ ಭಾರತ 2ನೇ ಸ್ಥಾನದಲ್ಲಿದೆ. ಇನ್ನು 1.43 ಬಿಲಿಯನ್ ಜನಸಂಖ್ಯೆ ಹೊಂದುವ ಮೂಲಕ ಚೀನಾ ಮೊದಲನೇ ಸ್ಥಾನದಲ್ಲಿದೆ. ಆದ್ರೆ 2027ರ ವೇಳೆಗೆ , ಅಂದ್ರೆ...
- Advertisement -spot_img

Latest News

Mandya News: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪಿ ಜಾವೇದ್ ಬಂಧನ

Mandya News: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಾಕಿದ್ದಕ್ಕಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಜಾವೀದ್ ಎಂಬುವನನ್ನು ಪೋಲೀಸರು...
- Advertisement -spot_img