Saturday, April 20, 2024

Infertility

ಇತ್ತೀಚೆಗೆ ಬಂಜೆತನ ಹೆಚ್ಚಾಗಲು ಕಾರಣವೇನು..?

Health Tips: ಇತ್ತೀಚಿನ ದಿನಗಳಲ್ಲಿ ಹಲವು ವಿವಾಹಿತೆಯರ ಸಮಸ್ಯೆ ಎಂದರೆ, ಮಕ್ಕಳಾಗದಿರುವುದು. ಇತ್ತೀಚಿನ ದಿನಗಳಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾದ್ರೆ ಇದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ವೈದ್ಯೆಯಾದ ಡಾ.ವಿದ್ಯಾ ಭಟ್ ಈ ಬಗ್ಗೆ ಮಾಹಿತಿ ನೀಡಿದ್ದು, ಬಂಜೆತನ ಈಗ ಕಾಮನ್‌ ಪ್ರಾಬ್ಲಂ ಎಂದಿದ್ದಾರೆ. ಬಂಜೆತನ ಬರೀ ಹೆಣ್ಣು ಮಕ್ಕಳಲ್ಲಿ ಅಷ್ಟೇ ಅಲ್ಲ. ಗಂಡು ಮಕ್ಕಳಲ್ಲೂ...

ಇಂದು ಹಲವರಿಗೆ ಮಕ್ಕಳಾಗದಿರಲು ಇದೇ ಪ್ರಮುಖ ಕಾರಣ..

Health Tips: ಮೊದಲೆಲ್ಲ ನೂರರಲ್ಲಿ ಒಬ್ಬರು ಸಂತಾನಹೀನ ಸಮಸ್ಯೆಯಿದ ಬಳಲುವುದು ಕಾಮನ್ ಆಗಿತ್ತು. ಆದರೆ ಇಂದಿನ ಕಾಲದಲ್ಲಿ ಹಲವರು ಬಂಜೆತನದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂದು ನೂರರಲ್ಲಿ ಹತ್ತು ಜನ ಗರ್ಭ ಧರಿಸಿದರೆ, ಆಶ್ಚರ್ಯ ಪಡಬೇಕಾಗಿರುವ ಪರಿಸ್ಥಿತಿ ಇದೆ. ಇದಕ್ಕೆಲ್ಲ ನಾವು ಜೀವಿಸುವ ಜೀವನ ಶೈಲಿಯೇ ಮುಖ್ಯ ಕಾರಣ. ಹಾಗಾದರೆ ಇಂದಿನವರು ಸಂತಾನಹೀನ ಸಮಸ್ಯೆಯಿಂದ ಬಳಲಲು...

ಜನಸಂಖ್ಯೆಯಲ್ಲಿ ನಂಬರ್ 1 ಆಗಲಿದೆ ಭಾರತ..!

ಇನ್ನೆಂಟು ವರ್ಷದ ಅವಧಿಯಲ್ಲಿ ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಮ್ಮೆಟ್ಟಿಸಿ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಳ್ಳಲಿದೆ ಅಂತ ಯುನೈಟೆಡ್ ರಾಷ್ಟ್ರಗಳ ವರದಿ ತಿಳಿಸಿದೆ. ಇದೀಗ 1.37ಬಿಲಿಯನ್ ಜನ ಸಂಖ್ಯೆ ಹೊಂದಿರೋ ಭಾರತ 2ನೇ ಸ್ಥಾನದಲ್ಲಿದೆ. ಇನ್ನು 1.43 ಬಿಲಿಯನ್ ಜನಸಂಖ್ಯೆ ಹೊಂದುವ ಮೂಲಕ ಚೀನಾ ಮೊದಲನೇ ಸ್ಥಾನದಲ್ಲಿದೆ. ಆದ್ರೆ 2027ರ ವೇಳೆಗೆ , ಅಂದ್ರೆ...
- Advertisement -spot_img

Latest News

ನೇಹಾ ಹ* ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಆಗಬಾರದು: ಬಸವ ಜಯಮೃತ್ಯುಂಜಯ ಸ್ವಾಮೀಜಿ

Hubli News: ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣ ಕರ್ನಾಟಕವೇ ಬೆಚ್ಚಿಬೀಳಿಸುವ ರಾಕ್ಷಸೀ ಕೃತ್ಯ ನಡೆದಿದೆ. ನೇಹಾ ಕಹತ್ಯೆಯಿಂದ ನಮಗೆಲ್ಲ ನೋವಾಗಿದೆ, ತಲೆತಗ್ಗಿಸುವ ಹೀನ‌ಕೃತ್ಯವಾಗಿದೆ. ಕಳೆದ ಒಂದೂವರೆ...
- Advertisement -spot_img