Hubballi News: ಅಯೋಧ್ಯ ಶ್ರೀರಾಮ ಮಂದಿರದಲ್ಕಿ ಇದೇ ಜನವರಿ 22 ರಂದು ಬಾಲರಾಮ ಮೂರ್ತಿ ಪ್ರತಿಷ್ಠಾನ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಧಾರವಾಡದ ಪ್ರತಿಷ್ಠಿತ ಖ್ಯಾತ ವೈದರಾದ ಡಾ.ಎಸ್ ಆರ್ ರಾಮನಗೌಡರಿಗೆ ಆಹ್ವಾನ ನೀಡಲಾಗಿದ್ದು, ಈ ಆಹ್ವಾನದಿಂದ ನಮಗೆ ಸಂತಸವಾಗಿದೆ ಎಂದು ಡಾ.ಎಸ್ ಆರ್ ರಾಮನಗೌಡರ ಅವರು ಹರ್ಷ ವ್ಯಕ್ತಪಡಿಸಿದರು. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ...
National News: ಇಷ್ಟು ದಿನ ನಾವು ಬಾಲರಾಮನ ಅಪೂರ್ಣ ಮೂರ್ತಿಯನ್ನು ನೋಡಿದ್ದೇವು.. ಏಕೆಂದರೆ ರಾಮನ ಮುಖವನ್ನು ಮುಚ್ಚಿ, ರಾಮಲಲ್ಲಾನ ಮೂರ್ತಿಯನ್ನು ತಂದಿರಿಸಲಾಗಿತ್ತು. ಆದರೆ ಇದೀಗ, ರಾಮಲಲ್ಲಾನ ಪೂರ್ತಿ ಮುಖವನ್ನು ತೋರ್ಪಡಿಸಿದ್ದು, ಅದ್ಭುತ ತೇಜಸ್ವಿ ಮುಖ ಹೊಂದಿರುವ ಬಾಲ ರಾಮನನ್ನು ನೋಡುವ ಮೂಲಕ, ಅರುಣ್ ಯೋಗಿರಾಜ್ ಕೈಚಳಕವನ್ನು ಎಲ್ಲರೂ ಕಣ್ತುಂಬಿಕೊಂಡಿದ್ದಾರೆ.
ಮಂದಸ್ಮಿತನಾಗಿರುವ ರಾಮಲಲ್ಲಾ, ಅದೆಷ್ಟು ಮುದ್ದಾಗಿದ್ದಾನೆ ಎಂದರೆ,...
International News: ಭಾರತದಲ್ಲಿ ಈಗ ರಾಮನದ್ದೇ ಸುದ್ದಿ. ಎಲ್ಲಿ ನೋಡಿದರಲ್ಲಿ ರಾಮ ರಾಮ ರಾಮ. ಜನವರಿ 22ರಂದು ಅಯೋಧ್ಯಾ ರಾಮಮಂದಿರ ಉದ್ಘಾಟನಾ ಸಮಾರಂಭವಿರುವ ಕಾರಣ, ಎಲ್ಲ ಬಾಯಲ್ಲೂ ರಾಮನಾಮ ಜಪ. ಆದರೆ ಇಸ್ಲಾಂ ದೇಶವಾಗಿರುವ ಪಾಕಿಸ್ತಾನದಲ್ಲೂ ರಾಮನಾಮ ಜಪ ಮೊಳಗುತ್ತಿದೆ ಅಂದ್ರೆ ನೀವು ನಂಬಲೇಬೇಕು.
ಹೌದು ಪಾಕ್ ಮಾಜಿ ಕ್ರಿಕೇಟಿಗ ಡ್ಯಾನಿಶ್ ಕನೇರಿಯಾ, ಕೇಸರಿ ಧ್ವಜ...
National news: ಮೊದಲಿನ ಕಾಲದಿಂದಲೂ ಶಾಲೆಯಲ್ಲಿ ಶಿಕ್ಷಕರು ಹಾಜರಿ ಹಾಕುವಾಗ, ಮಕ್ಕಳು, ಎಸ್ ಸರ್, ಪ್ರೆಸೆಂಟ್ ಸರ್, ಅಥವಾ ಬಂದಿದ್ದೇನೆ ಸರ್ ಅಂತಾ ಪ್ರತಿಕ್ರಿಯಿಸುತ್ತಿದ್ದರು. ಆದರೆ ಇಲ್ಲೊಂದು ಶಾಲೆಯಲ್ಲಿ ಹಾಜರಿ ಕರೆದಾಗ, ಇದೆಲ್ಲ ಹೇಳುವ ಹಾಗಿಲ್ಲ. ಬದಲಾಗಿ, ಜೈ ಶ್ರೀರಾಮ್ ಎಂದು ಹೇಳಬೇಕು. ಇನ್ನು ಈ ರೂಲ್ಸ್ ಇರುವುದಕ್ಕೆ, ಇಲ್ಲಿನ ಮಕ್ಕಳಿಗೇನನು ಬೇಸರವಿಲ್ಲ. ಅವರು...
Bidar News: ದೇಶದೆಲ್ಲೆಡೆ ರಾಮನಾಮ ಭಜನೆ ಶುರುವಾಗಿದೆ. ಜನವರಿ 22 ಯಾವಾಗ ಬರುತ್ತೋ, ರಾಮಮಂದಿರ ಉದ್ಘಾಟನೆ ಯಾವಾಗ ಆಗತ್ತೋ, ನಾವು ರಾಮ ಜ್ಯೋತಿ ಯಾವಾಗ ಬೆಳಗುತ್ತೆವೋ ಎಂದು, ಹಲವರು ಕಾಯುತ್ತಿದ್ದಾರೆ. ಇನ್ನು ಬೇರೆ ಬೇರೆ ಕಡೆ ಟ್ರಿಪ್ ಹೋಗಬೇಕು ಅಂತಾ ಪ್ಲಾನ್ ಮಾಡಿಕೊಂಡವರು, ಎಲ್ಲವನ್ನೂ ಬಿಟ್ಟು, ಈ ಬಾರಿ ಅಯೋಧ್ಯೆಗೆ ಹೋಗೋಣವೆಂದು ಹೇಳುತ್ತಿದ್ದಾರೆ. ಮತ್ತೆ...