Wednesday, June 17, 2026

jaipura news

ಯಾತ್ರಾರ್ಥಿಗಳಿದ್ದ ಟ್ರ‍್ಯಾಕ್ಟರ್‌ಗೆ ಟ್ರಕ್ ಢಿಕ್ಕಿ -ಪ್ರಧಾನಿ ಮೋದಿ ಸಂತಾಪ

Jaipura news: ಜೈಪುರ: ಯಾತ್ರಾರ್ಥಿಗಳಿದ್ದ ಟ್ರ‍್ಯಾಕ್ಟರ್‌ಗೆ ಟ್ರಕ್ ಢಿಕ್ಕಿ ಹೊಡೆದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಜೈಸಲ್ಮೇರ್‌ನ ರಾಮದೇವ್ರಾದ ಬಾಬಾ ರಾಮ್‌ದೇವ್ ದೇವಾಲಯಕ್ಕೆ ತೆರಳಿದ್ದ ಯಾತ್ರಾರ್ಥಿಗಳು ಟ್ರ‍್ಯಾಕ್ಟರ್‌ನಲ್ಲಿ ದೇವಾಲಯದಿಂದ ಹಿಂತಿರುಗುತ್ತಿದ್ದರು. ಈ ವೇಳೆ ಟ್ರ‍್ಯಾಕ್ಟರ್‌ಗೆ ಟ್ರಕ್...
- Advertisement -spot_img

Latest News

Health Tips: ನೆನೆಸಿದ ಕಡಲೆಕಾಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದೇನು ಪ್ರಯೋಜನ..?

Health Tips: ನೆನೆಸಿದ ಕಡಲೆಕಾಳಿನಿಂದ ನಾವೆಲ್ಲ ಹಲವು ಬಗೆಯ ಅಡುಗೆಗಳನ್ನು ಮಾಡುತ್ತೇವೆ. ಪಲ್ಯ, ಸಾರು, ಪಲಾವ್, ಉಸ್ಲಿ, ಚನಾ ಮಸಾಲಾ, ಇತ್ಯಾದಿ ರುಚಿ ರುಚಿ ಆಹಾರ...
- Advertisement -spot_img