Tuesday, September 16, 2025

Jannowitz Bridge

ಸೇತುವೆ ಮೇಲಿಂದ ಮೂತ್ರ ವಿಸರ್ಜನೆ- ತಪ್ಪಿಸಿಕೊಳ್ಳಲು ದೋಣಿಯಿಂದ ನೀರಿಗೆ ಜಿಗಿದ 4 ಪ್ರವಾಸಿಗರು..!

ಜರ್ಮನಿ: ಸೇತುವೆ ಮೇಲಿನಿಂದ ವ್ಯಕ್ತಿ ವಿಸರ್ಜಿಸುತ್ತಿದ್ದ ಮೂತ್ರ ತಮಗೆ ಸಿಡಿಯುತ್ತದೆಂದು ತಿಳಿದು ದೋಣಿಯಲ್ಲಿದ್ದ ಪ್ರಯಾಣಿಕರು ನೀರಿಗೆ ಜಿಗಿದು ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಬರ್ಲಿನ್ ನ ಜನ್ನೋವಿಟ್ಜ್ ಸೇತುವೆ ಬಳಿ ಈ ಘಟನೆ ನಡೆದಿದೆ. ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಇನ್ನೇನು ಬ್ರಿಡ್ಜ್ ದಾಟಿ ಮುಂದೆ ಸಾಗಬೇಕೆನ್ನುವಷ್ಟರಲ್ಲಿ ಸೇತುವೆ ಮೇಲಿನಿಂದ ವ್ಯಕ್ತಿಯೋರ್ವ ಮೂತ್ರ ವಿಸರ್ಜಿಸೋದನ್ನು ಪ್ರಯಾಣಿಕರ...
- Advertisement -spot_img

Latest News

Dharwad News: ಆ್ಯಂಬುಲೆನ್ಸ್‌ಗೆ ದಾರಿ ಮಾಡಿ ಕೊಟ್ಟ ಸಿಎಂ ಸಿದ್ದರಾಮಯ್ಯ

Dharwad News: ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಕೃಷಿ ಸಮ್ಮೇಳನ ನಡೆಯುತ್ತಿದ್ದು, ಕಾಾರ್ಯಕ್ರಮಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಬಂದು ಉದ್ಘಾಟಿಸಿ, ಹಿಂದಿರುಗುತ್ತಿದ್ದರು. ಸಿಎಂ ಹೋಗುವಾಗ, ಎಲ್ಲ ವಾಹನಗಳು ದಾರಿ...
- Advertisement -spot_img