Wednesday, August 19, 2026

jeeni millet health mix

ಈ ರೀತಿಯಾಗಿ ಮಗುವಿನ ಫೀಡಿಂಗ್ ಬಾಟಲಿಯನ್ನು ಸ್ವಚ್ಛಗೊಳಿಸಬೇಕು..

Health Tips: ಪುಟ್ಟ ಮಕ್ಕಳ ವಿಷಯದಲ್ಲಿ ನಾವು ಎಷ್ಟೇ ಕಾಳಜಿ ತೆಗೆದುಕೊಂಡರೂ ಅದು ಕಡಿಮೆಯೇ. ಅದರಲ್ಲೂ ಮಗು ಹಾಲು ಕುಡಿಯುವ ಲೋಟ, ಬಾಟಲಿ, ಊಟ ಮಾಡುವ ತಟ್ಟೆಯನ್ನ ಕ್ಲೀನ್ ಆಗಿ ತೊಳೆಯಲೇಬೇಕು. ಕೆಲವರು ಹಾಲು ಕುಡಿಯುವ ಬಾಟಲಿಯನ್ನ ಸುಮ್ಮನೆ ತೊಳೆದಿಡುತ್ತಾರೆ. ಆದರೆ ಅದನ್ನ ಸರಿಯಾದ ರೀತಿಯಲ್ಲಿ ಕ್ಲೀನ್ ಮಾಡಿದಾಗ ಮಾತ್ರ, ಅದರಲ್ಲಿರುವ ಕೀಟಾಣು ನಾಶವಾಗುತ್ತದೆ. ಎಲ್ಲಕ್ಕಿಂತ ಮೊದಲು,...

ಚಹಾ ಮಾಡುವಾಗ ಈ ಪದಾರ್ಥಗಳನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು..

Health Tips: ಚಹಾ ಕುಡಿದವರಿಗೆ, ಅದರ ಚಟ ಹತ್ತುತ್ತದೆ ಎಂದು ಹೇಳುತ್ತಾರೆ. ಅದು ನಿಜ. ಕೆಲವರಿಗೆ ಅವರು ಟೀ ಕುಡಿಯುವ ಸಮಯಕ್ಕೆ ಟೀ ಕುಡಿಯದಿದ್ದರೆ, ಏನೋ ಕಳೆದುಕೊಂಡ ಹಾಗೆ ಚಡಪಡಿಸುತ್ತಾರೆ. ಹೀಗೆ ಟೀ ಚಟ ನಿಮಗೂ ಇದ್ದಲ್ಲಿ, ದಿನಕ್ಕೆ ಎರಡು ಬಾರಿ ಮಾತ್ರ ಟೀ ಕುಡಿಯಿರಿ. 2ಕ್ಕಿಂತ ಹೆಚ್ಚು ಬಾರಿ ಟೀ ಕುಡಿಯುವುದು ಆರೋಗ್ಯಕ್ಕೆ ಅಷ್ಟು...

ಲಾವಂಚ ನೀರಿನಿಂದಾಗುವ ಲಾಭದ ಬಗ್ಗೆ ಕೇಳಿದ್ದೀರಾ..?

Health Tips: ಲಾವಂಚ ಅಂದರೆ ಒಂದು ಬೇರು. ಇಡಗುಂಜಿ ಗಣಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟವರಿಗೆ ಇದರ ಪರಿಚಯ ಹೆಚ್ಚಾಗಿ ಇರುತ್ತದೆ. ಏಕೆಂದರೆ ಅಲ್ಲಿ, ಲಾವಂಚದ ಬೇರಿನಿಂದ ಬ್ಯಾಗ್, ಪರ್ಸ್, ಸೇರಿ ಹಲವು ವಸ್ತುಗಳನ್ನು ತಯಾರಿಸುತ್ತಾರೆ. ಈ ಲಾವಂಚದ ಬೇರಿನ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾದರೆ, ಲಾವಂಚದ ನೀರಿನಿಂದಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ಲಾವಂಚವನ್ನ ಔಷಧಿ...

ಇಂಗಿನ ನೀರಿನ ಬಳಕೆ ಹೇಗೆ ಮಾಡಬೇಕು..? ಯಾಕೆ ಮಾಡಬೇಕು..?

Health Tips: ಯಾರು ಪ್ರತಿದಿನ ತಾವು ತಯಾರಿಸುವ ಅಡಿಗೆಯಲ್ಲಿ ಇಂಗು ಅಥವಾ ಹಿಂಗಿನ ಬಳಕೆ ಮಾಡುತ್ತಾರೋ, ಅವರಿಗೆ ಹೊಟ್ಟೆ ನೋವಿನ ಸಮಸ್ಯೆ ಇರುವುದಿಲ್ಲ. ಅವರು ಸೇವಿಸಿದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಏಕೆಂದರೆ ಇಂಗಿನಲ್ಲಿ ಅಂಥ ಆರೋಗ್ಯಕಾರಿ ಗುಣಗಳಿದೆ. ಹಾಗಾಗಿಯೇ ಕೆಲವು ಚಾಟ್ಸ್‌ನಲ್ಲೂ ಇಂಗಿನ ಬಳಕೆ ಮಾಡುತ್ತಾರೆ. ಇಂದು ನಾವು ಇಂಗಿನ ನೀರು ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭವೇನು...

ಪ್ಲಾಸ್ಟಿಕ್ ಬಳಕೆಯಿಂದ ಯಾವ ರೀತಿಯ ರೋಗಗಳು ಬರುತ್ತದೆ ಗೊತ್ತಾ..?

Health Tips: ದೇಶದಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿ ಬಂದರೂ, ಪ್ಲಾಸ್ಟಿಕ್ ಸಂಪೂರ್ಣವಾಗಿ ಬ್ಯಾನ್ ಆಗಿಲ್ಲ. ಪೇಪರ್, ಡಾಕ್ಯೂಮೆಂಟ್ ಬಳಸಲು ಪ್ಲಾಸ್ಟಿಕ್ ಬ್ಯಾಗ್ ಬಳಸುವುದು ಅವಶ್ಯಕ. ಆದರೆ ಬಿಸಿ ಬಿಸಿ ಪದಾರ್ಥ ಪ್ಯಾಕ್‌ ಮಾಡುವುದಕ್ಕೂ ಪ್ಲಾಸ್ಟಿಕ್ ಬಳಸುತ್ತಾರೆ. ಆದರೆ ಪ್ಲಾಸ್ಟಿಕ್ ಒಂದು ಅಪಾಯಕಾರಿ ವಸ್ತುವಾಗಿದೆ. ಹಾಗಾದರೆ, ಪ್ಲಾಸ್ಟಿಕ್ ಬಳಕೆಯಿಂದ ಎಷ್ಟೆಲ್ಲ ಸಮಸ್ಯೆಯಾಗುತ್ತದೆ ಅಂತಾ...

ಆಯುರ್ವೇದ ಮತ್ತು ಯೋಗ ವಿಧಾನದಿಂದ ಈ ರೀತಿಯಾಗಿ ಹೊಟ್ಟೆ ಬೊಜ್ಜು ಕರಗಿಸಿಕೊಳ್ಳಿ.. ಭಾಗ 2

Health Tips: ಇದರ ಮೊದಲ ಭಾಗದಲ್ಲಿ ನೀವು ಬೊಜ್ಜು ಬರಲು ಕಾರಣವೇನು..? ಬೊಜ್ಜು ಕರಗಲು ಏನು ಮಾಡಬೇಕು ಎಂಬ ಬಗ್ಗೆ ತಿಳಿದಿದ್ದೀರಿ. ಇದೀಗ ಅದರ ಮುಂದುವರಿದ ಭಾಗವಾಗಿ, ನಾವು ನಿಮಗೆ ಊಟವಾದ ಬಳಿಕ ಸೇವಿಸಬೇಕಾದ ಮುಖ್ವಾಸ್ ರೆಸಿಪಿ ಹೇಳಲಿದ್ದೇವೆ. ಮುಖ್ವಾಸ್ ಮಾಡಲು, 50 ಗ್ರಾಂ ಸೋಂಪು, 50 ಗ್ರಾಂ ಬಿಳಿ ಎಳ್ಳು, 50 ಗ್ರಾಂ ಜೀರಿಗೆ, 25...

ಆಯುರ್ವೇದ ಮತ್ತು ಯೋಗ ವಿಧಾನದಿಂದ ಈ ರೀತಿಯಾಗಿ ಹೊಟ್ಟೆ ಬೊಜ್ಜು ಕರಗಿಸಿಕೊಳ್ಳಿ.. ಭಾಗ 1

Health Tips: ಈಗಿನ ಕಾಲದಲ್ಲಿ ಜಂಕ್ ಫುಡ್, ರೇಡಿಮೇಡ್ ಫುಡ್‌ಗಳನ್ನು ತಿಂದು, ಬೊಜ್ಜು ಬೆಳೆಯುವ ಸಮಸ್ಯೆ ಹೆಚ್ಚಾಗಿದೆ. ಆದರೆ ಆ ಬೊಜ್ಜನ್ನು ಹೇಗೆ ಕರಗಿಸುವುದು ಅನ್ನೋ ಬಗ್ಗೆ ಸರಿಯಾದ ಕ್ರಮ ಅವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಇಂದು ನಾವು ಆಯುರ್ವೇದ ಮತ್ತು ಯೋಗ ವಿಧಾನದಿಂದ ಯಾವ ರೀತಿ ಹೊಟ್ಟೆ ಬೊಜ್ಜು ಕರಗಿಸಿಕೊಳ್ಳಬೇಕು ಎಂದು ತಿಳಿಸಲಿದ್ದೇವೆ. ಮೊದಲನೇಯದಾಗಿ ಹೊಟ್ಟೆ ಬೊಜ್ಜು...

ಚಾಣಕ್ಯರ ಪ್ರಕಾರ ಕತ್ತೆಯಿಂದ ನಾವು ಈ ವಿಷಯಗಳನ್ನು ಕಲಿತುಕೊಳ್ಳಬೇಕಂತೆ.. ಭಾಗ 2

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಕತ್ತೆಯ ಕಥೆಯೊಂದನ್ನ ಹೇಳಿದ್ದೆವು. ಇದೀಗ ಕತ್ತೆಯಿಂದ ನಾವು ಕಲಿತುಕೊಳ್ಳಬೇಕಾದ 3 ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯದ್ದು ನಾವು ಸೋಮಾರಿಯಾಗಬಾರದು. ಈ ಮೊದಲು ಹೇಳಿದ ಕಥೆಯ ಪ್ರಕಾರ, ಸರ್ಪ ಮತ್ತು ಆಮೆ ಆಲಸ್ಯದಿಂದ ಮೈಮರೆತು, ಮೂರ್ಖತನ ಮಾಡಿತು. ಆದರೆ ಕತ್ತೆ ಹಾಗೆ ಮಾಡಲಿಲ್ಲ. ಅದು ಸತತವಾಗಿ...

ಚಾಣಕ್ಯರ ಪ್ರಕಾರ ಕತ್ತೆಯಿಂದ ನಾವು ಈ ವಿಷಯಗಳನ್ನು ಕಲಿತುಕೊಳ್ಳಬೇಕಂತೆ.. ಭಾಗ 1

Spiritual: ಚಾಣಕ್ಯರು ಜೀವನಕ್ಕೆ ಬೇಕಾದ ಹಲವಾರು ವಿಚಾರಗಳನ್ನು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಯಾವ ರೀತಿಯ ಪುರುಷನನ್ನು ಸ್ತ್ರೀ ವರಿಸಬೇಕು. ಎಂಥ ಗುಣವುಳ್ಳ ಹೆಣ್ಣನ್ನು ಪುರುಷ ವಿವಾಹವಾಗಬೇಕು. ವಿದ್ಯೆ ಕಲಿಯುವಾಗ, ನಾವು ಹೇಗಿರಬೇಕು. ದುಡ್ಡು ಸಂಪಾದಿಸಬೇಕಾದಲ್ಲಿ ನಮ್ಮ ಜೀವನ ಶೈಲಿ ಹೇಗಿರಬೇಕು ಎಂಬ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಇದರ ಜೊತೆಗೆ ಕತ್ತೆಯಿಂದ...

ಪುಣ್ಯಕ್ಷೇತ್ರವಾದ ಗಯಾದಲ್ಲಿ ಜನ ಪಿತೃಗಳ ಪಿಂಡಪ್ರಧಾನ ಮಾಡುವುದೇಕೆ..? ಭಾಗ-2

Spiritual News: ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು, ಗಯಾಸುರನ ವಧೆ ಮಾಡುವಂತೆ ದೇವತೆಗಳು ಶ್ರೀವಿಷ್ಣುವಿನಲ್ಲಿ ಕೇಳಿಕೊಂಡ ಬಗ್ಗೆ ಹೇಳಿದ್ದೆವು. ಇದೀಗ, ವಿಷ್ಣು ಹೇಗೆ ಗಯಾಸುರನ ವಧೆ ಮಾಡಿದ. ಗಯಾ ಕ್ಷೇತ್ರದಲ್ಲಿ ಯಾಕೆ ಪಿಂಡ ಪ್ರಧಾನ ಮಾಡುತ್ತಾರೆಂಬ ಬಗ್ಗೆ ತಿಳಿಯೋಣ ಬನ್ನಿ.. ಗಯಾಸುರ ವಿಷ್ಣುವಿನ ಭಕ್ತನಾದ ಕಾರಣ, ವಿಷ್ಣು ಗಯಾಸುರನ ಎದುರಿಗೆ ಪ್ರತ್ಯಕ್ಷನಾದ. ಗಯಾಸುರನಿಗೆ...
- Advertisement -spot_img

Latest News

Haveri: ವಂದೇ ಮಾತರಂಗೆ ಅಗೌರವ ಆರೋಪ: ಬಿಜೆಪಿ ಯುವ ಮೋರ್ಚಾದಿಂದ ಕ್ಷಮೆಯಾಚನೆಗೆ ಆಗ್ರಹ

Haveri News: ಹಾನಗಲ್: ವಂದೇ ಮಾತರಂ ಗೀತೆಗೆ ಅಗೌರವ ತೋರಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಹಾನಗಲ್ ಮಂಡಲದ ವತಿಯಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಿ,...
- Advertisement -spot_img