ನಮ್ಮ ಬ್ರೇನ್ ಶಾರ್ಪ್ ಆಗಬೇಕು ಎಂದಲ್ಲಿ, ನೀವು ಚುರುಕಾಗಬೇಕು ಎಂದಲ್ಲಿ, ಕೆಲ ತಪ್ಪುಗಳನ್ನು ಮಾಡಬಾರದು. ಹಾಗಾದ್ರೆ ಅಂಥ ತಪ್ಪುಗಳು ಯಾವುದು..? ಅನ್ನೋ ಬ್ಗಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ಮೊದಲನೇಯ ಟಿಪ್ಸ್, ಎಂದಿಗೂ ಆರೋಗ್ಯ ಸರಿ ಇಲ್ಲದಿದ್ದಾಗ, ಕೆಲಸ ಮಾಡಬೇಡಿ. ನಿಮಗೆ ಜ್ವರ ಬಂದಿರಬಹುದು ಅಥವಾ ಹೆಣ್ಣು ಮಕ್ಕಳು ಮುಟ್ಟಿನ ನೋವಿನಿಂದ ನರಳುತ್ತಿರಬಹುದು. ಈ ಸಂದರ್ಭದಲ್ಲಿ...
ನಿಮ್ಮ ಮುಂಜಾನೆ ಉತ್ತಮವಾಗಿದ್ರೆ, ನಿಮ್ಮ ಜೀವನ ಅತ್ಯುತ್ತಮವಾಗಿರುತ್ತದೆ. ಹಾಗಾಗಿ ನಾವು ಮುಂಜಾನೆ ಉತ್ತಮ ಅಭ್ಯಾಸಗಳನ್ನು ಮಾಡಬೇಕು. ಹಾಗಾದ್ರೆ ಮುಂಜಾನೆಯ ಯಾವ 5 ಅಭ್ಯಾಸದಿಂದ ನಮ್ಮ ಜೀವನ ಉತ್ತಮವಾಗಿ ಇರಿಸಿಕೊಳ್ಳಬಹುದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಅಭ್ಯಾಸ, ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು. ಮುಂಜಾನೆ 4ರಿಂದ 5 ಗಂಟೆಯೊಳಗೆ ಏಳುವುದನ್ನ ಅಭ್ಯಾಸ ಮಾಡಿಕೊಳ್ಳಿ. ಈ ಅಭ್ಯಾಸದಿಂದ ನೀವು ಇಡೀ...
ನಿಮ್ಮ ಪರ್ಸನಾಲಿಟಿ ಎಷ್ಟೇ ಚೆಂದವಿರಲಿ, ನಿಮ್ಮ ಮುಖ ಚೆನ್ನಾಗಿಲ್ಲವೆಂದಲ್ಲಿ, ನೀವು ಆಕರ್ಷಿತರಾಗಿ ಕಾಣಲು ಸಾಧ್ಯವಿಲ್ಲ. ಇದ್ದುದರಲ್ಲೇ ಮುಖವನ್ನ ಚೆಂದಗಾಣಿಸಿಕೊಂಡರಷ್ಟೇ, ನೀವು ಆಕರ್ಷಿತರಾಗಿ ಕಾಣುತ್ತೀರಿ. ಕೆಲವರು ನೋಡಲು ಚೆಂದವಾಗಿದ್ರು, ಅವರ ಮುಖದ ಮೇಲಿರುವ ಕೂದಲಿನಿಂದಲೇ, ಅವರ ಸೌಂದರ್ಯ ಕುಗ್ಗಿ ಹೋಗುತ್ತದೆ. ಹಾಗಾಗಿ ನಾವಿಂದು ಮುಖದ ಮೇಲಿರುವ ಕೂದಲನ್ನು ಯಾವ ರೀತಿ ತೆಗೆದು ಹಾಕಬೇಕು ಎಂದು ಹೇಳಲಿದ್ದೇವೆ..
ಮೊದಲನೇಯ...
ಈಗಿನ ಕಾಲದ ಕೆಲ ಯುವಕರಿಗೆ ಬೈಕ್ ಸಿಕ್ಕರೆ ಸಾಕು, ರಸ್ತೆಯಲ್ಲಿ ಶೋಕಿ ಮಾಡಿಕೊಂಡು ಓಡಾಡುವುದೇ ಕೆಲಸ. ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿ ಬೈಕ್ ಚಲಾಯಿಸಿಕೊಂಡು ಮನೆಗೆ ಹೋಗಿ ಎಂದು ಪೊಲೀಸರು ಸಂದೇಶ ಸಾರಿದರೂ, ಹಲವರು ಅದನ್ನು ನಿರ್ಲಕ್ಷಿಸುತ್ತಿದ್ದಾರೆ. ಇದೇ ರೀತಿ ಮುಂಬೈನಲ್ಲಿ ಓರ್ವ ಯುವಕ ಹೆಲ್ಮೆಟ್ ಧರಿಸದೇ, ರೋಡಿನಲ್ಲಿ ಬೈಕ್ ಸ್ಟಂಟ್ ಮಾಡಿದ್ದು, ಇವನೊಂದಿಗೆ ಬೈಕ್ನಲ್ಲಿ...
ಮಂಡ್ಯ : ನಿಯಂತ್ರಣ ತಪ್ಪಿ ನಾಲೆಗೆ ಗೂಡ್ಸ್ ಆಟೋ ಉರುಳಿ ಬಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಅರಕೆರೆ- ಮಹದೇವಪುರ ಮಾರ್ಗ ಮಧ್ಯೆ ಈ ಘಟನೆ ನಡೆದಿದ್ದು, ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಬರ್ತಿದ್ದ 17 ವಿದ್ಯಾರ್ಥಿಗಳಿಗೆ ಗಾಯವಾಗಿದೆ.
ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕಅಂಕನಹಳ್ಳಿ ಗ್ರಾಮದ ವಿದ್ಯಾರ್ಥಿಗಳು, ಪರೀಕ್ಷೆ ಬರೆಯಲೆಂದು ಮದಹೇವಪುರಕ್ಕೆ ಹೋಗಿದ್ದರು. ಪರೀಕ್ಷೆ ಬರೆದು ಆಟೋದಲ್ಲಿ ಊರಿಗೆ...
ಓರ್ವ ಅರೆಬೆತ್ತಲೆ ಯುವತಿ, ಮೆಟ್ರೋದಲ್ಲಿ ಪ್ರಯಾಣಿಸಿದ ವೀಡಿಯೋ ಸಖತ್ ವೈರಲ್ ಆಗುತ್ತಿದ್ದು, ಇದು ದೆಹಲಿ ಮೆಟ್ರೋದಲ್ಲಿ ಸೆರೆಯಾದ ವೀಡಿಯೋ ಎಂದು ಹೇಳಲಾಗುತ್ತಿದೆ. ಓರ್ವ ಯುವತಿ ಬ್ರಾ ಮತ್ತು ಚಿಕ್ಕ ಸ್ಕರ್ಟ್ ಹಾಕಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾಳೆ. ಎದುರಿದ್ದ ವ್ಯಕ್ತಿ ತಮ್ಮ ಮೊಬೈಲ್ನಲ್ಲಿ ಆಕೆಯ ಉಡುಗೆಯ ವೀಡಿಯೋ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ಆಕೆ ಆ ಉಡುಗೆ...
ಗುರುವಾರ ಅಥವಾ ಶುಕ್ರವಾರ ಹಾಸನದ ಟಿಕೆಟ್ ಫೈನಲ್ ಮಾಡಲಾಗತ್ತೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನಿನ್ನೆಯ ಸಭೆಯಲ್ಲಿ ದೇವೇಗೌಡರು ಕೆಲವು ಮಾರ್ಗದರ್ಶನ ನೀಡಿದ್ದಾರೆ.ದೇವೇಗೌಡರು ದೆಹಲಿಗೆ ಹೋಗಿದ್ದಾರೆ. ದೆಹಲಿಯಿಂದ ಬಂದ ನಂತರ ಸಭೆ ಕರೆಯಲು ಹೇಳಿದ್ದೇನೆ.
ಪ್ರಮುಖರನ್ನು ಕರೆದು ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಗುರುವಾರ ಅಥವಾ ಶುಕ್ರವಾರ ಹಾಸನದ ಟಿಕೆಟ್...
ಹಾಸನ : ಬಗರ್ ಹುಕುಂ 2750 ಎಕರೆ ಭೂ ಹಗರಣದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಆನಂದ್ ಆರೋಪಿಸಿದ್ದು, ಆದ್ರೆ ನನ್ನ ಅವಧಿಯಲ್ಲಿ ಯಾವುದೇ ಭೂ ಮಂಜೂರಾತಿ ಆಗಿರುವುದಿಲ್ಲ. ಸುಖಸುಮ್ಮನೆ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದ್ದು, ಕೂಡಲೇ ಈ ಬಗ್ಗೆ ಸಿಬಿಐ ತನಿಖೆ ಆಗಲಿ. ಏನಾದ್ರೂ ಆರೋಪ ಸತ್ಯವಾದ್ರೆ, ನಾನು...
ದೇಶದ ಪ್ರತಿಷ್ಠಿತ, ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಮೊನ್ನೆ ಮೊನ್ನೆ ತಾನೇ ದೊಡ್ಡ ಪಾರ್ಟಿ ಅರೇಂಜ್ ಮಾಡಿದ್ದರು. ಅದರಲ್ಲಿ ಬಾಲಿವುಡ್ ಹಾಲಿವುಡ್ ಗಣ್ಯರು ಸೇರಿ, ಹಲವು ಉದ್ಯಮಿಗಳು ಭಾಗವಹಿಸಿದ್ದರು. ಈ ವೇಳೆ ಅವರು ನೀಡಿದ ಸಿಹಿ ತಿಂಡಿಯ ಬಗ್ಗೆ ಟ್ವಿಟರ್ನಲ್ಲಿ ಚರ್ಚೆ ಶುರುವಾಗಿದೆ.
ಉತ್ತರ ಭಾರತದವರು ದೌಲತ್ ಕೀ ಚಾಟ್ ಅನ್ನೋ...
ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ, ಜಾಮೀನು ವಿಸ್ತರಣೆಗಾಗಿ ರಾಹುಲ್ ಸಲ್ಲಿಸಿದ್ದ ಅರ್ಜಿಯ ತೀರ್ಪು ಬಂದಿದೆ. ಸೂರತ್ ಸೆಷನ್ ಕೋರ್ಟ್, ಏಪ್ರಿಲ್ 13ರವರೆಗೆ ರಾಹುಲ್ ಗಾಂಧಿಗೆ ಜಾಮೀನು ವಿಸ್ತರಣೆ ಮಾಡಿದೆ.
2019ರಲ್ಲಿ ಚುನಾವಣಾ ಭಾಷಣದ ವೇಳೆ ರಾಹುಲ್ ಗಾಂಧಿ ಎಲ್ಲ ಕಳ್ಳರ ಉಪನಾಮ ಮೋದಿ ಅಂತಾ ಹೇಗೆ ಇದೆ ಎಂದು ಕೇಳಿದ್ದರು. ಈ ಹೇಳಿಕೆಯನ್ನ ವಿರೋಧಿಸಿ, ಗುಜರಾತ್ ಬಿಜೆಪಿ...