Wednesday, August 19, 2026

Jharkhand educational minister

ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಖಂಡ ಶಿಕ್ಷಣ ಸಚಿವ ನಿಧನ..

ಜಾರ್ಖಂಡ್: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಖಂಡ್ ಸಚಿವ ಜಗರ್ನಾಥ್ ಮಹತೋ, ಗುರುವಾರ ಬೆಳಿಗ್ಗೆ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಮುನ್ನ ಅವ್ರಿಗೆ ಕೊರೊನಾ ತಗುಲಿತ್ತು. ಹಾಗಾಗಿ ಶ್ವಾಸಕೋಶದ ಕಸಿ ಮಾಡಲಾಗಿತ್ತು. ಇದಾದ ಬಳಿ ಅವರ ಆರೋಗ್ಯ ಪದೇ ಪದೇ ಹದಗೆಡಲಾರಂಭಿಸಿತ್ತು. ಕೆಲ ದಿನಗಳ ಹಿಂದೆ ಅಧಿವೇಶನ ನಡೆಯುವಾಗ, ಹಠಾತ್ತನೇ ಸಚಿವರ ಆರೋಗ್ಯ ಹಾಳಾಗಿತ್ತು....
- Advertisement -spot_img

Latest News

Health Tips: ನೀವು ಆರೋಗ್ಯಕರ ಎಂದು ತಿಳಿದಿರುವ ಈ ಆಹಾರವನೇ ನಿಮ್ಮ ತೂಕ ಹೆಚ್ಚಿಸುತ್ತಿದೆ..!

Health Tips: ನಾವು ಆರೋಗ್ಯಕರವಾದ ಆಹಾರ ಅಂತಾ ಅದೆಷ್ಟೋ ಬಾರಿ ಅನಾರೋಗ್ಯಕರ ಆಹಾರವನ್ನೇ ಹಲವು ದಿನಗಳ ಕಾಲ ತಿಂದಿರುತ್ತೇವೆ. ಆದರೆ ಆ ಆಹಾರ ನಮ್ಮ ದೇಹಕ್ಕೆ...
- Advertisement -spot_img