Thursday, May 1, 2025

Jyothishya

ಅಂದುಕೊಂಡಿದ್ದನ್ನು ಪಡೆದುಕೊಳ್ತಾರಾ ತುಲಾ ರಾಶಿಯವರು..?: 2025 ವರ್ಷ ಭವಿಷ್ಯ

Horoscope: 2025ನೇ ವರ್ಷ ತುಲಾಾ ರಾಶಿಯವರಿಗೆ ಯಾವ ಯಾವ ಫಲಗಳನ್ನು ನೀಡಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿಯವರು ವಿವರಿಸಿದ್ದಾರೆ. ತುಲಾಾ ರಾಶಿಯವರಿಗೆ ಈ ವರ್ಷ ದಾರಿದ್ರ್ಯತೆ ಶಮನವಾಗುವ ಯೋಗವಿದೆ. ಏಕೆಂದರೆ, ನೀವು ಈ ವರ್ಷ ಹೆಚ್ಚು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಪೂಜೆ ಪುನಸ್ಕಾರ, ನೇಮಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದ್ದಲ್ಲಿ, ನಿಮಗೆ ಖಂಡಿತ ಒಳಿತಾಗುತ್ತದೆ. ಎಷ್ಟೋ ದಿನಗಳಿಂದ,...

Horoscope: ಹುಟ್ಟುವಾಗಲೇ ಲಕ್ಷ್ಮೀಯ ಕೃಪೆ ಜೊತೆ ಹುಟ್ಟುವ ರಾಶಿಯವರು ಇವರು

Horoscope: ನೀವು ಕೆಲ ರಾಶಿಯವರನ್ನು ನೋಡಿರಬಹುದು. ಅವರು ಬಡತನದ ಮನೆಯಲ್ಲಿ ಅಥವಾ ಮಧ್ಯಮವರ್ಗದವರ ಮನೆಯಲ್ಲಿ ಹುಟ್ಟಿದರೂ, ಅವರು ಹುಟ್ಟಿದ ಬಳಿಕ, ಅವರಿಗೆ ಬೇಕಾದ ಎಲ್ಲ ಸೌಲಭ್ಯಗಳೂ ಆ ಮನೆಯಲ್ಲಿ ಬೇಗ ಬೇಗ ಬರುತ್ತದೆ. ಯಾಕಂದ್ರೆ ಇವರೆಲ್ಲ ಹುಟ್ಟುವಾಗಲೇ ಲಕ್ಷ್ಮೀಯ ಕೃಪೆ ಜೊತೆ ಹುಟ್ಟುವವರು. ಇವರಿಗೆ ಕೊನೆಯವರೆಗೂ ಯಾವ ಕೊರತೆಯೂ ಇರುವುದಿಲ್ಲ. ಹಾಗಾದ್ರೆ ಯಾವುದು ಅಂಥ...

Horoscope: ಕಟ್ಟುನಿಟ್ಟಾಗಿ ಜೀವನ ನಡೆಸುವ ರಾಶಿಯವರು ಇವರು

Horoscope: ನೀವು ಕೆಲವರನ್ನು ನೋಡಿರಬಹುದು. ಅವರಿಗೆ ಬೆಣ್ಣೆ ಹಚ್ಚಿ, ಕಲರ್ ಕಲರ್ ಆಗಿ, ನಗು ನಗುತ್ತ ಮಾತತನಾಡಲು ಬರೋದಿಲ್ಲ. ಅವರು ಇದ್ದ ಮಾತನ್ನು ಇದ್ದ ಹಾಗೆ ಹೇಳಿಬಿಡುತ್ತಾರೆ. ಯಾವುದೇ ಮುಚ್ಚು ಮರೆ ಇಲ್ಲದೇ, ಸತ್ಯವನ್ನು ಹೇಳಿ ಬಿಡುತ್ತಾರೆ. ಎದುರಿಗೆ ಇರುವವರ ಮನಸ್ಸಿಗೆ ನೋವಾದರೂ, ಶಾಕ್ ಆದರೂ ಅದರಿಂದ ಅವರಿಗೇನು ವ್ಯತ್ಯಾಸವೇ ಆಗುವುದಿಲ್ಲ. ಅಂಥವರು ಕಟ್ಟುನಿಟ್ಟಾಗಿ...

Horoscope: ಇನ್ನೊಬ್ಬರ ಮೇಲೆ ಅಸೂಯೆ ಪಡುವ ರಾಶಿಯವರು ಇವರು

Horoscope: ಅಸೂಯೆ ಅನ್ನೋದು ಜೀವನದಲ್ಲಿ ನೆಮ್ಮದಿಯನ್ನೇ ಕಸಿಯುವ ಗುಣ. ಅದು ಅಸೂಯೆ ಪಡುವವರ ನೆಮ್ಮದಿಯಷ್ಟೇ ಅಲ್ಲದೇ, ಅವರೊಂದಿಗೆ ಜೀವಿಸುವ ಪ್ರತಿಯೊಬ್ಬರ ನೆಮ್ಮದಿ ನಾಶ ಮಾಡುತ್ತದೆ. ಒಂದು ಮನೆಯಲ್ಲಿ ಎಲ್ಲದಕ್ಕೂ ಅಸೂಯೆ ಪಡೆದು, ಎಲ್ಲರ ಖುಷಿ ನೋಡಿ ಹೊಟ್ಟೆ ಉರಿದುಕೊಳ್ಳುವ ಜನ ಇದ್ದರೆ, ಆ ಮನೆಯಲ್ಲಿ ಸಂಭ್ರಮ ಅನ್ನೋದು ಅಪರೂಪ ಅಂತಾಗುತ್ತದೆ. ಅಂಥ ರಾಶಿಯವರ ಬಗ್ಗೆ...

Horoscope: ಇಂದು ಸೋಮವಾತಿ ಅಮಾವಾಸ್ಯೆ

ಇವತ್ತು ಅಕ್ಟೋಬರ್​ ತಿಂಗಳ ಸೋಮವಾರ ಅಮಾವಾಸ್ಯೆ ಇದೆ. ಭಾದ್ರಪದ ಮಾಸದ ಕೃಷ್ಣ ಪಕ್ಷದಂದು ಈ ಅಮವಾಸ್ಯೆ ಬಂದಿದೆ. ಈ ದಿನಾಂಕವನ್ನು ಸೋಮವತಿ ಅಮವಾಸ್ಯೆ ಎಂದು ಕೂಡ ಕರೆಯುತ್ತಾರೆ. ಸೋಮಾವತಿ ಅಮಾವಾಸ್ಯೆಯ ದಿನ ಶಿವಯೋಗ, ಸಿದ್ಧಯೋಗ ಮತ್ತು ಮಾಘ ನಕ್ಷತ್ರದ ಶುಭ ಸಂಯೋಗ ನಡೆಯುತ್ತಿದೆ. ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ರಾಶಿ ಭವಿಷ್ಯ ಹೇಗಿರಲಿದೆ?...

ಈ ಸಮಯದಲ್ಲಿ ಸರಸ್ವತಿ ನಿಮ್ಮ ಮನೋಕಾಮನೆಗಳನ್ನ ಪೂರ್ತಿ ಮಾಡುತ್ತಾಳೆ..

 ಸರಸ್ವತಿ ಅಂದ್ರೆ ವಿದ್ಯಾ ದೇವಿಯನ್ನ ಆರಾಧಿಸಿದರೆ, ಜೀವನದಲ್ಲಿ ಯಶಸ್ಸು ಗಳಿಸಬಹುದು ಅನ್ನೋದು ಹಿಂದೂಗಳ ನಂಬಿಕೆ. ಹಾಗಾಗಿ ನವರಾತ್ರಿಯಲ್ಲಿ ಒಂದು ದಿನ ಸರಸ್ವತಿ ಪೂಜೆಯನ್ನು ಮಾಡಲಾಗತ್ತೆ. ಇಂಥ ಸರಸ್ವತಿ ದೇವಿ ಒಲಿಯಬೇಕಂದ್ರೆ, ನಾವು ಯಾವ ಸಮಯದಲ್ಲಿ ಆಕೆಯ ಸ್ಮರಣೆ ಮಾಡಬೇಕು..? ಮಕ್ಕಳಿಗೆ ಯಾವ ಸಮಯದಲ್ಲಿ ಪಾಠ ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..  ನಾವು ಈಗಾಗಲೇ ನಿಮಗೆ...
- Advertisement -spot_img

Latest News

ರಾಜ್ಯ ಬಿಜೆಪಿ ನಾಯಕರಿಗೆ ಈ ವಿಷಯದಲ್ಲಿ ಪ್ರಧಾನಿ ಮೋದಿಯವರೇ ಕಿವಿಹಿಂಡಿ ಬುದ್ಧಿ ಹೇಳಬೇಕು: ಸಿಎಂ

Political News: ಜಾತಿ ಜನಗಣತಿ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕ``ಂಡಿದ್ದಾರೆ. ಜನಗಣತಿ ಜೊತೆಯಲ್ಲಿ ಜಾತಿ ಗಣತಿಯನ್ನೂ...
- Advertisement -spot_img