www.karnatakatv.net : ಯಶ್: ಕೆಜಿಎಫ್: ಇಡೀ ದೇಶವೇ ಕೊರೊನಾ ಅಟ್ಟಹಾಸಕ್ಕೆ ನಲುಗಿದೆ. ವ್ಯಾಪಾರ ವಹಿವಾಟುಗಳು ನಿಂತು ಆರ್ಥಿಕ ಸಂಕಷ್ಟ ಎದುರಾಗಿದೆ. ಕನ್ನಡ ಚಿತ್ರರಂಗ ಇದಕ್ಕೆ ಹೊರತಾಗಿಲ್ಲ. ಕನ್ನಡದಲ್ಲಿ ಸಾಲು ಸಾಲು ಚಿತ್ರಗಳು ಸೆಟ್ಟೇರುತ್ತಿವೆ. ಬಹು ಕೋಟಿ ವೆಚ್ಚದ ಬಹು ನಿರೀಕ್ಷಿತ ಚಿತ್ರ ಕೆಜಿ ಎಫ್ ಸೇರಿದಂತೆ ಹಲವು ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ....
ಚಾಲೆಂಜಿಂಗ್
ಸ್ಟಾರ್ ದರ್ಶನ್ ಅಭಿನಯದ ಶಾಸ್ತ್ರಿ ಚಿತ್ರದ ಹಾಡೊಂದನ್ನ ಇದೀಗ ಟಾಲಿವುಡ್ ನಟಿ ಮಾನ್ಯ ನಾಯ್ಡು ಹಾಡಿದ್ದಾರೆ.. ಆ ವೀಡಿಯೋವನ್ನ ತಮ್ಮ
ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.. 2005ರ ಜೂನ್ 10ಕ್ಕೆ
ಶಾಸ್ತ್ರಿ ಸಿನಿಮಾ ತೆರೆಕಂಡಿತ್ತು.. ಈ ಚಿತ್ರದಲ್ಲಿ ದರ್ಶನ್
ಗೆ ನಾಯಕಿಯಾಗಿ ಸ್ವತಃ ಮಾನ್ಯ ಅವರೇ ನಟಿಸಿದ್ರು.. ಅದರ ನೆನಪಿನಲ್ಲೇ ಈಗ ಆ ಚಿತ್ರದ
ಓ
ಹೃದಯ, ಓ ಹೃದಯ ಹಾಡನ್ನ
ಹಾಡಿದ್ದಾರೆ.. ಸದ್ಯ...
Political News: ಜಾತಿ ಜನಗಣತಿ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕ``ಂಡಿದ್ದಾರೆ.
ಜನಗಣತಿ ಜೊತೆಯಲ್ಲಿ ಜಾತಿ ಗಣತಿಯನ್ನೂ...