Saturday, July 27, 2024

Kannada film Indistry

ನಟಿ ಲಾಸ್ಯಾ ನಾಗರಾಜ್ ಡೇಲಿ ರೂಟಿನ್ ಹೇಗಿದೆ ಗೊತ್ತಾ..?

https://youtu.be/-wt9kNnG6kE ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿಯೊಂದಿಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ತಾವು ಬಳಸೋ ಬ್ಯೂಟಿ ಟಿಪ್ಸ್ ಕೊಡ ಕೊಟ್ಟಿದ್ದರು. ಇಂದು ಅವರು ತಮ್ಮ ಡೇಲಿ ರೂಟಿನ್ ಬಗ್ಗೆ ಮಾತನಾಡಿದ್ದಾರೆ. ಲಾಸ್ಯಾ ನಾಗರಾಜ್ ಶೂಟಿಂಗ್ ಇದ್ದ ದಿನ ಮತ್ತು ಶೂಟಿಂಗ್ ಇರದ ದಿನ ಹೇಗಿರ್ತಾರೆ ಅನ್ನೋ ಬಗ್ಗೆ ಹೇಳಿದ್ದಾರೆ. ಶೂಟಿಂಗ್ ಇರದ ದಿನ ಲಾಸ್ಯಾ, ಬೆಳಿಗ್ಗೆ 6...

‘ಐಟಂ ಸಾಂಗ್ ಮಾಡಿದಾಗ ಕೆಟ್ಟದಾಗಿ ಕಾಮೆಂಟ್ಸ್ ಬರ್ತಿತ್ತು’

https://youtu.be/9cqKKBf8ILM ನಟಿ ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ, ತಾನು ಆ್ಯಂಕರ್ ಆಗ್ಬೇಕಿತ್ತು ಆದ್ರೆ ಆ್ಯಕ್ಟರ್ ಆದೆ ಅನ್ನೋ ಬಗ್ಗೆ, ಅಲ್ಲದೇ, ತಾವು ಬಳಸೋ ಬ್ಯೂಟಿ ಟಿಪ್ಸ್ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ, ತಾವು ಐಟಂ ಸಾಂಗ್ ಮಾಡಿದಾಗ, ಯಾವ ರೀತಿಯ ರಿಪ್ಲೈ ಬಂತು ಅನ್ನೋ ಬಗ್ಗೆ ಮಾತನಾಡಿದ್ದಾರೆ. ನನಗೆ ಸಿನಿಮಾ ನಟ...

‘ನನ್ನನ್ನು ಮದುವೆಯಾಗುವ ಹುಡುಗನಲ್ಲಿ ಈ ಕ್ವಾಲಿಟೀಸ್ ಇರ್ಬೇಕು’

https://youtu.be/BTp96j9aXxI ನಟಿ ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ, ತಾನು ಆ್ಯಂಕರ್ ಆಗ್ಬೇಕಿತ್ತು ಆದ್ರೆ ಆ್ಯಕ್ಟರ್ ಆದೆ ಅನ್ನೋ ಬಗ್ಗೆ, ಅಲ್ಲದೇ, ತಾವು ಬಳಸೋ ಬ್ಯೂಟಿ ಟಿಪ್ಸ್ ಬಗ್ಗೆ ಮಾತನಾಡಿದ್ದಾರೆ. ಅದೇ ರೀತಿ ಇಂದು ಲಾಸ್ಯಾ ತಾನು ಮದುವೆಯಾಗುವ ಹುಡುಗನಿಗೆ ಯಾವ ಕ್ವಾಲಿಟಿ ಇರಬೇಕು ಅನ್ನೋ ಬಗ್ಗೆ ಮಾತನಾಡಿದ್ದಾರೆ. ಲಾಸ್ಯಾಗೆ ಸಣ್ಣದಿಂದಲೂ...

‘ಅವತ್ತು ರಿಷಬ್ ಬೈದಿದ್ದಕ್ಕೆ ನಾನಿವತ್ತು ಇಲ್ಲಿ ಇದ್ದೀನಿ’

https://youtu.be/gvzOKohLcvM ಸಿರಿಯಲ್‌ನಲ್ಲಿ ಆ್ಯಕ್ಟ್ ಮಾಡೋಕ್ಕೆ ಆಗದೇ, ರಂಗಭೂಮಿಯಲ್ಲೇ ಇರಲು ನಿರ್ಧರಿಸಿದ್ದ ನಟ ಪ್ರಮೋದ್‌ ಶೆಟ್ಟಿಯನ್ನ ಮತ್ತೆ ಸಿನಿ ಜಗತ್ತಿಗೆ ಕರೆದು ತಂದಿದ್ದು, ರಿಷಬ್ ಶೆಟ್ಟಿ. ಗೆಳೆಯ ರಿಷಬ್ ಉಳಿದವರು ಕಂಡಂತೆ ಸಿನಿಮಾದಲ್ಲಿ ನಟಿಸೋಕ್ಕೆ ಕರೆದಾಗ, ಪ್ರಮೋದ್ ನಾನು ಬರೋದಿಲ್ಲಾ ಅಂತಾ ಹೇಳಿದ್ರಂತೆ. ಅದಕ್ಕೆ ರಿಷಬ್, ನಿನಗೆ ಬುದ್ಧಿ ಇಲ್ವಾ, ಹೆಂಡತಿ ಪ್ರೆಗ್ನೆಂಟ್ ಅಂತಾ ಇದ್ದೀಯಾ, ಇನ್ನು...

‘ಸುದೀಪ್ ಸರ್ ಡೈರೆಕ್ಷನ್ ಮಾಡ್ಬೇಕು, ಡಿ ಬಾಸ್‌ ಅಂದ್ರೆ ಮಾಸ್‌ಗೆ ಬಾಸ್’

https://youtu.be/uytJCjsTNAI ಸೋಶಿಯಲ್ ಮೀಡಿಯಾ ಸ್ಟಾರ್ ಜೋಡಿ ಅಲ್ಲು ರಘು ಮತ್ತು ಸುಶ್ಮಿತಾ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಯಾವ ಯಾವ ಸೆಲೆಬ್ರಿಟಿಗಳಲ್ಲಿ ಯಾವ ಕ್ವಾಲಿಟಿ ಇಷ್ಟ ಅನ್ನೋ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಬಗ್ಗೆ ಕೇಳಿದಾಗ, ಅಲ್ಲು ರಘು ಸುದೀಪ್‌ ಸರ್ ದಿ ಬೆಸ್ಟ್ ಡೈರೆಕ್ಟರ್ ಅನ್ನೋ ಮಾತನ್ನ ಹೇಳಿದ್ದಾರೆ. ನಾನು ಮೈ ಆಟೋಗ್ರಾಫ್ ಸಿನಿಮಾನ ಎಷ್ಟು ಸಾರಿ...

‘ದರ್ಶನ್ ಸರ್ ಹತ್ರ ಈ ಕ್ವಾಲಿಟಿ ಕದಿತೀನಿ…’

https://youtu.be/KFiXgITKAss ನಟ ಗೌರವ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಯಾವ ಯಾವ ನಟರ ಬಳಿ, ಯಾವ ಯಾವ ಕ್ವಾಲಿಟಿಯನ್ನ ಕದಿಯುತ್ತಾರೆ ಅಂತಾ ಹೇಳಿದ್ದಾರೆ. ಅಲ್ಲದೇ ಕೆಲ ವಿಷಗಳ ಬಗ್ಗೆಯೂ ಮಾತನಾಡಿದ್ದಾರೆ. ಗೌರವ್ ಬೆಂಗಳೂರಿಗೆ ಬಂದ ಹೊಸತರಲ್ಲಿ ನದಿ ಬೆಟ್ಟಕೆ ಮೊದಲು ಹೋಗಿದ್ದಂತೆ. ಇನ್ನು ಸೆಕೆಂಡ್ ಇಯರ್ ಇಂಜಿನಿಯರಿಂಗ್‌ನಲ್ಲೇ ಸ್ಮೋಕ್ ಮಾಡೋಕ್ಕೆ ಕಲಿತಿದ್ದ ಗೌವರ್, ಅಪಘಾತವಾದ ಬಳಿಕ...

ತಾವು ಫಾಲೋ ಮಾಡೋ ಬ್ಯೂಟಿ ಟಿಪ್ಸ್ ಕೊಟ್ಟ ನಟಿ ಲಾಸ್ಯಾ ನಾಗರಾಜ್..

https://youtu.be/HnJfYjXGXxo ನಟಿ ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಬ್ಯೂಟಿ ಟಿಪ್ಸ್ ಕೊಟ್ಟಿದ್ದಾರೆ. ಲಾಸ್ಯಾ ಅವರು ಪಾಲೋ ಮಾಡುವ ಬ್ಯೂಟಿ ಟಿಪ್ಸನ್ನೇ ಅವರು ಶೇರ್ ಮಾಡಿದ್ದಾರೆ. ಲಾಸ್ಯಾ ಶೂಟಿಂಗ್ ಹೋಗುವ ದಿನ ಮುಖಕ್ಕೆ ಐಸ್ ರಬ್‌ ಮಾಡ್ತಾರಂತೆ. ಐಸ್ ಕ್ಯೂಬ್ಸ್‌ನಿಂದ ಮಸಾಜ್ ಮಾಡುವುದರಿಂದ ಅವರಿಗೆ ಮೇಕಪ್ ಕರೆಕ್ಟ್ ಆಗಿ ಸೆಟ್ ಆಗುತ್ತದೆ. ಐಸ್ ಕ್ಯೂಬ್‌ನಿಂದ ಫೇಸ್‌...

‘ಮದ್ವೆ ಆದ್ರೆ ಯಶ್‌ ಅವ್ರನ್ನೇ ಅಂತಾ ಡಿಸೈಡ್ ಮಾಡಿದ್ದೆ’

https://youtu.be/DF7Vmlq1vWg ನಟಿ ಲಾಸ್ಯಾ ನಾಗರಾಜ್ ತಮ್ಮ ಸಿನಿ ಜರ್ನಿ ಬಗ್ಗೆ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಅವಕಾಶಗಳ ಬಗ್ಗೆ ಮಾತನಾಡಿದ ಲಾಸ್ಯಾ, ಸಿನಿಮಾ ಮಾಡಿದ್ರೆ, ಅದು ಅರ್ಥಪೂರ್ಣವಾಗಿರಬೇಕು. ದೃಶ್ಯಂ ಸಿನಿಮಾದಲ್ಲಿ ನಟಿಸಿದ ಬಳಿಕ, ಅದ್ಭುತ ನಟನೆ ಎಂದರೇನು ಅಂತಾ ನನಗೆ ಅರ್ಥವಾಯಿತು. ಹಾಗಾಗಿ ಅಂಥ ಪಾರ್ಟ್‌ಗಳು ಸಿಕ್ರೆ ಖಂಡಿತ ಮಾಡಲು ಇಚ್ಛಿಸುತ್ತೇನೆ ಎಂದಿದ್ದಾರೆ. ಅಲ್ಲದೇ, ಕನ್ನಡ ಸಿನಿ...

‘ಮದುವೆ ಆಗಕ್ಕೋಸ್ಕರಾನೇ ಸಿರಿಯಲ್‌ಗೆ ಬಂದೆ’

https://youtu.be/cpgpJf0Ul_A ಪ್ರಮೋದ್ ಶೆಟ್ಟಿಯವರು ಸುಪ್ರೀತಾರನ್ನ ಮದುವೆಯಾಗಬೇಕಂದ್ರೆ, ಒಂದೊಳ್ಳೆ ಕೆಲಸ ಹುಡುಕಬೇಕಿತ್ತು. ಸುಪ್ರೀತಾ ಅದಾಗಲೇ ಸಿರಿಯಲ್‌ನಲ್ಲಿ ನಟಿಸುತ್ತಿದ್ದರು. ಪ್ರಮೋದ್ ರಂಗಭೂಮಿಯಲ್ಲಿದ್ದರು. ಹಾಗಾಗಿ ಹೆಣ್ಣು ಕೇಳಬೇಕಾದರೆ, ಪ್ರಮೋದ್ ಸಿರಿಯಲ್ ಮಾಡಲೇಬೇಕಾಯಿತು. ಆಗ ಹೊಸ ಸಿರಿಯಲ್‌ಗಾಗಿ ಆಡಿಶನ್ ನಡೆಯಬೇಕಾದರೆ, ಸುಪ್ರೀತಾ ಪ್ರಮೋದ್ ಅವರ ಫೋಟೋವನ್ನ ಡೈರೆಕ್ಟರ್‌ಗೆ ಕಳಿಸಿದ್ದಾರೆ. ಫೋಟೋ ನೋಡಿದ ಡೈರೆಕ್ಟರ್ ಪ್ರಮೋದ್‌ಗೆ ಕಾಲ್ ಮಾಡಿ ಕರೆದು, ಕೆಲ ಡೈಲಾಗ್ ಹೇಳಲು...

‘ಸುಪ್ರೀತಾ ನನಗೆ ರಂಗಭೂಮಿಯಲ್ಲೇ ಸಿಕ್ಕಿದ್ದು, ಅವರಿಗೆ ನಾನೇ ಪ್ರಪೋಸ್ ಮಾಡಿದ್ದು’

https://youtu.be/NYtbf9IQgOk ನಾವು ಪ್ರಮೋದ್ ಶೆಟ್ಟಿ ಅವರ ಪತ್ನಿ ಸುಪ್ರೀತಾ ಶೆಟ್ಟಿಯವರನ್ನ ಹಲವು ಧಾರಾವಾಹಿಗಳಲ್ಲಿ ಮತ್ತು ಮೊನ್ನೆ ಮೊನ್ನೆ ಕೊನೆಗೊಂಡ ನಮ್ಮಮ್ಮ ಸೂಪರ್ ಸ್ಟಾರ್ ಶೋನಲ್ಲಿ ನೋಡಿದ್ವಿ. ಹಾಗಾಗಿ ಸುಪ್ರೀತಾ ಮತ್ತು ಪ್ರಮೋದ್ ಅವರದ್ದು ಲವ್‌ ಸ್ಟೋರಿ ಅನ್ನೋ ಅಂದಾಜು ಎಲ್ಲರಿಗೂ ಇದ್ದೇ ಇರುತ್ತೆ. ಆದ್ರೆ ಇವರ ಲವ್‌ ಸ್ಟೋರಿ ಸ್ಟಾರ್ಟ್ ಆಗಿದ್ದು ಹೇಗೆ ಅಂತಾ ಪ್ರಮೋದ್...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img