Saturday, July 27, 2024

kannada movies

ಹಲವು ಹಾಡುಗಳು ಹಾಡಿದ್ದರೂ ನನಗೆ ಹಂಸಲೇಖ ದುಡ್ಡೇ ಕೊಡಲಿಲ್ಲ: ಗಾಯಕ ಶಂಕರ್ ಶಾನುಭಾಗ್ ಆರೋಪ

Movie News: ಸಿನಿಮಾ ಇಂಡಸ್ಟ್ರಿ ಅಂದ್ರೆ ಹಾಗೆ. ಇಲ್ಲಿ ಹಲವರು ಬಂದು, ಖ್ಯಾತಿ ಗಳಿಸಿ, ಹಣವನ್ನೂ ಸಂಪಾದನೆ ಮಾಡುತ್ತಾರೆ. ಇನ್ನು ಕೆಲವರು ಆಸೆಯಿಂದ ಬಂದು ನಿರಾಸೆಯಿಂದ ಹೋಗುತ್ತಾರೆ. https://youtu.be/SUkBZ4Hz9cg ಅದೇ ರೀತಿ ಎಷ್ಟೋ ಘಟನೆಗಳು ನಮ್ಮ ಸ್ಯಾಂಡಲ್‌ವುಡ್‌ನಲ್ಲಿಯೂ ನಡೆದಿದೆ. ಸಿನಿಮಾ ಮಾಡಲು ಬಂದ ನಿರ್ದೇಶಕರು ಸಾಲ ಮಾಡಿ, ಮನೆ ಮಾರಿಕೊಳ್ಳುವುದು. ನಟಿಸಬೇಕು ಎಂದು ಬಂದು, ಕಾಸ್ಟಿಂಗ್ ಕೌಚ್‌ಗೆ...

ಭೀಮ ದರ್ಶನಕ್ಕೆ‌ಅಭಿಮಾನಿಗಳು ಸಜ್ಜು: ಆಗಸ್ಟ್ 9ಕ್ಕೆ ಚಿತ್ರಮಂದಿರಕ್ಕೆ‌ ಭೀಮ ಲಗ್ಗೆ

Movie News: ಈಗಾಗಲೇ ತನ್ನ ಹಾಡುಗಳ ಮೂಲಕ ಬಾರಿ ಸದ್ದನ್ನ ಮಾಡಿರುವ "ಭೀಮ" ಚಿತ್ರವು ಸೆನ್ಸಾರ್ ನಿಂದ ಎ ಸರ್ಟಿಫಿಕೇಟ್ ಪಡೆದುಕೊಂಡು , ಆಗಸ್ಟ್ 9 ಕ್ಕೆ ಚಿತ್ರವನ್ನ ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಚಿತ್ರದ ಹಾಡುಗಳನ್ನು ಪ್ರದರ್ಶಿಸಿದ ಚಿತ್ರತಂಡ, ಚಿತ್ರದಲ್ಲಿ ಬುಡಕಟ್ಟು ಜನಾಂಗದವರ ಹಾಡಿರುವ ಒಂದು ಹಾಡನ್ನು ಬಳಸಿಕೊಳ್ಳಲಾಗಿದ್ದು , ಆ ಹಾಡನ್ನು...

ಕನಸು ಕಂಗಳ ಹುಡುಗನ ಸ್ಯಾಂಡಲ್ ವುಡ್ ಎಂಟ್ರಿ: ಜು.26ಕ್ಕೆ ಥ್ರಿಲ್ಲರ್ ಸಿನಿಮಾ ರಕ್ತಾಕ್ಷ ರಿಲೀಸ್

Movie News: ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ಅಗಮನವಾಗುತ್ತಲೇ ಇದೆ. ಆ ಸಾಲಿಗೆ ರಕ್ತಾಕ್ಷ ಸಿನಿಮಾದ ಹೀರೋ ರೋಹಿತ್ ಕೂಡ ಒಬ್ಬರು. ಹೌದು, ರೋಹಿತ್ ಉತ್ತರ ಕರ್ನಾಟಕ ಮೂಲದ ಜವಾರಿ ಹುಡುಗ. ರಕ್ತಾಕ್ಷ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ನಾಯಕರಾಗಿ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ರೋಹಿತ್ ಅವರ ಕನಸಿನ ರಕ್ತಾಕ್ಷ ಚಿತ್ರ...

ಕವಿರಾಜ್ ಅವರ ಮೊದಲ ಸಂಭಾವನೆ ಎಷ್ಟಿತ್ತು ಗೊತ್ತಾ..?: Special Interview

Special Story: ಗೀತರಚನೆಕಾರ ಕವಿರಾಜ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾವು ಹೇಗೆ ಗೀತರಚನೆಕಾರರಾಗಿದ್ದು, ಅವರು ಬರೆದ ಮೊದಲ ಹಾಡು ಯಾವುದು..? ಅವರಿಗೆ ಸಿಕ್ಕ ಮೊದಲ ಸಂಭಾವನೆ ಎಷ್ಟು ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ. https://youtu.be/uQKeV_A66Nk ಜೋಗಿ ಪ್ರೇಮ್ ನಿರ್ದೇಶನದ ಕರಿಯಾ ಸಿನಿಮಾಗಾಾಗಿ ಕವಿರಾಜ್ ಹಾಡು ಬರೆದಿದ್ದರು. ನನ್ನಲಿ ನಾನಿಲ್ಲಾ ಎಂಬ ಹಾಡನ್ನು ಬರೆದಿದ್ದೇ ಕವಿರಾಜ್. ಅದನ್ನು ತಿದ್ದಿ...

Sandalwood News: ನನ್ನ ಯಾವ ಗೋಳಿನ ಕಥೆಯೂ ಇಲ್ಲ: ಕವಿರಾಜ್

Sandalwood News: ಸ್ಯಾಂಡಲ್‌ವುಡ್‌ನ ಗೀತರಚನೆಕಾರ ಕವಿರಾಜ್, ಕರ್ನಾಟಕ ಟಿವಿ ಜೊತೆ ಒಂದಷ್ಟು ವಿಷಯಗಳನ್ನು ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಕವಿರಾಜ್, ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ನಡೆಯುತ್ತಿರುವ ಘಟನೆಗಳು, ತಕಮ್ಮ ಜೀವನದ ಕೆಲ ಘಟನೆಗಳು ಮತ್ತು ಗೌರಿ ಸಿನಿಮಾದ ಕೆಲವೊಂದು ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. https://youtu.be/9hGW_Zc3OHA ಕವಿರಾಜ್ ಈಗಾಗಲೇ 2,500ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಅದರಲ್ಲಿ 20 ಸಿನಿಮಾದಲ್ಲಿ ಪೇಮೆಂಟ್ ಸ್ವಲ್ಪ...

ರಿಯಲ್ ಪ್ರೆಗ್ನೆಂಟ್ ಆಗಿ ನಟಿಸಿದ್ದು ಹೆಮ್ಮೆ. ಆ ಕಷ್ಟ ನನಗಷ್ಟೇ ಗೊತ್ತು ಬಿಡಿ: ಮಮತಾ ರಾವುತ್

Special Story: ಸ್ಯಾಂಡಲ್‌ವುಡ್‌ ನಟಿ ಮಮತಾಾ ರಾವುತ್, ಅತ್ಯುತ್ತಮ ನಟನಾ ಕೌಶಲ್ಯ ಹೊಂದಿದ್ದರು ಕೂಡ, ಅಷ್ಟಾಗಿ ಪ್ರಸಿದ್ಧಿ ಪಡೆಯದ ನಟಿ. ಇದಕ್ಕೆ ಕಾರಣವೇನು ಅಂತಾ ನಟಿಯೇ ಹೇಳಿದ್ದಾರೆ. ನಾನು ಮಾಡಿದ ಪಾತ್ರ ಅತ್ಯುತ್ತಮವಾಗಿದ್ದರೂ ಕೂಡ, ಆ ಸಿನಿಮಾ ಅಷ್ಟು ಜನಮನ್ನಣೆ ಗಳಿಸಲಿಲ್ಲ. ಹಾಗಾಗಿ ನಾನು ಅಷ್ಟು ಪ್ರಸಿದ್ಧಿ ಪಡೆಯಲಿಲ್ಲ ಎಂದಿದ್ದಾರೆ. ತಮ್ಮ ನಟನಾಾ ಜೀವನದ...

ಶ್ವಾಸಕೋಶದ ಕ್ಯಾನ್ಸರ್ ಬರಲು ಕಾರಣವೇನು..? ವೈದ್ಯರೇ ವಿವರಿಸಿದ್ದಾರೆ ನೋಡಿ.

Sandalwood News: ನಿರೂಪಕಿ, ಸಕಲ ಕಲಾ ವಲ್ಲಭೆ ಅಪರ್ಣಾ (57) ಕ್ಯಾನ್ಸರ್‌ನಿಂದ ಬಳಲಿ ಸಾವನ್ನಪ್ಪಿದ್ದಾರೆ. ಎರಡೂವರೆ ವರ್ಷಗಳಿಂದ ಕ್ಯಾನ್ಸರ್ ಅವರನ್ನು ಕಾಡುತ್ತಿತ್ತು. ತಾವು ಕ್ಯಾನ್ಸರ್‌ನ 4ನೇ ಸ್ಟೇಜ್‌ನಲ್ಲಿ ಇದ್ದೇನೆ ಎಂದು ಗೊತ್ತಾಗುವಷ್ಟೊತ್ತಿಗೆ, ಸಮಯ ಮೀರಿತ್ತು. ನೀವು ಬರೀ 6 ತಿಂಗಳು ಬದುಕಬಹುದು ಎಂದು ವೈದ್ಯರು ಹೇಳಿದ್ದರು. ಆದರೆ ಅಪರ್ಣಾ ಕ್ಯಾನ್ಸರ್ ಎದುರಿಸಿ, ಎರಡು ವರ್ಷ ಬದುಕಿ,...

ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಫಾದರ್ ಚಿತ್ರೀಕರಣದ ಡೀಟೆಲ್ ಮಾತುಕತೆ

Movie News: ಕನ್ನಡದ ಪ್ರತಿಷ್ಠಿತ ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಫಾದರ್ ಚಿತ್ರೀಕರಣ ಅದ್ಧೂರಿಯಾಗಿ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಸಾಗುತ್ತಿದೆ. ಫಾದರ್ ಸಿನಿಮಾದ ಶೂಟಿಂಗ್ ಸೆಟ್ ಗೆ ಸಿನಿಮಾ ಪತ್ರಕರ್ತರು ಭೇಟಿ ನೀಡಿದ ವೇಳೆ ಚಿತ್ರತಂಡ ಮಾತಿಗಿಳಿಯಿತು. ಪ್ರಕಾಶ್‍ ರೈ ಮತ್ತು ‘ಡಾರ್ಲಿಂಗ್‍’ ಕೃಷ್ಣ ತಂದೆ-ಮಗನಾಗಿ ಅಭಿನಯಿಸುತ್ತಿರುವ ‘ಫಾದರ್’ ಚಿತ್ರದ ಚಿತ್ರೀಕರಣ ಮೈಸೂರಿನ ಸುಮಾರು ನೂರು...

ದರ್ಶನ್ ಕೇಸ್- ಇದೆಲ್ಲ ಸುಳ್ಳು, ಸತ್ಯ ಬೇರೆಯೇ ಇದೆ: ಕವಿರಾಜ್ ವಿಶೇಷ ಸಂದರ್ಶನ

Sandalwood News: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಪ್ರಕರಣ ಅಂದ್ರೆ, ರೇಣುಕಾಸ್ವಾಮಿ ಕೊಲೆ ಕೇಸ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದು, ಪ್ರಿಯತಮೆ ಪವಿತ್ರಾ ವಿಷಯವಾಗಿ, ಇದೀಗ ದರ್ಶನ್ ಜೈಲು ಕಂಬಿ ಎಣಿಸಬೇಕಾಗಿದೆ. ಇದೀಗ ಕರ್ನಾಟಕ ಟಿವಿಯೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ಕವಿರಾಜ್, ಚಿತ್ರರಂಗದ ಪರವಾಗಿ ಮಾತನಾಡಿದ್ದಾರೆ. ಸಾಮಾನ್ಯ ಮನುಷ್ಯನೇ ಸೆಲೆಬ್ರಿಟಿಯಾಗೋದು. ಆದರೆ...

ರೇಣುಕಾಸ್ವಾಮಿಯಂಥ ಸ್ವಾಮಿಗಳು ಬೇಕಾದಷ್ಟು ಜನ ಇದ್ದಾರೆ: ದರ್ಶನ್ ಹೊರಬರಬೇಕು: ನಟಿ ಮಮತಾ

Sandalwood News: ನಟಿ ಮಮತಾ ರಾವುತ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ನಟ ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ. ರೇಣುಕಾಸ್ವಾಮಿಯಂಥ ಸ್ವಾಮಿಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಹಾಗಾಗಿ ದರ್ಶನ್ ಹೊರಬರಬೇಕು ಅಂತಾ ಮಮತಾ ರಾವುತ್ ಹೇಳಿದ್ದಾರೆ. ನನಗೂ ಕೂಡ ರೇಣುಕಾಸ್ವಾಮಿ ರಾತ್ರಿ ವೀಡಿಯೋ ಕಾಲ್ ಮಾಡಿದ್ದ. ಅಶ್ಲೀಲ ಮೆಸೇಜ್‌ಗಳನ್ನು ಮಾಡಿದ್ದ. ಈ ಪ್ರಕರಣದ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img