Friday, October 18, 2024

kannada news pdates

ಕೊರೊನಾ ಮತ್ತಷ್ಟು ಕಾಡಲಿದೆ ಗಂಭೀರವಾಗಲಿದೆ ಪ್ರಪಂಚದ ಸ್ಥಿತಿ..!

ಕರ್ನಾಟಕ ಟಿವಿ : ಕೊರೊನಾ ಈಗಾಗಲೇ ಪ್ರಪಂಚವನ್ನ ಹಿಂಡಿ ಹಿಪ್ಪೆಕಾಯತಿ ಮಾಡಿದೆ. 25 ಲಕ್ಷ ಜನರಿಗೆ ಸೋಂಕು ತಗುಲಿ 1 ಲಕ್ಷದ 71 ಸಾವಿರ ಜನರನ್ನ ಬಲಿತೆಗೆದುಕೊಂಡಿದೆ. ಇದು ಯಾವಾಗ ಅಂತ್ಯವಾಗುತ್ತೋಅನ್ನುವ ಕೂಗು ಶುರುವಾಗಿದೆ. ಆದ್ರೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರ ಹೇಳಿಕೆ ಪ್ರಕರ ಕೊರೊನಾ ಮತ್ತಷ್ಟು ಕರಾಳ ಮುಖ ಪ್ರದರ್ಶನ ಮಾಡಲಿದೆ. ಮುಂದೆ ಸನ್ನಿವೇಶ ಮತ್ತಷ್ಟು ಕಠಿಣ ವಾಗಲಿದೆ...
- Advertisement -spot_img

Latest News

Dharwad News: ಧಾರವಾಡದಲ್ಲಿ ಸತತ ಮಳೆಗೆ ಕೊಚ್ಚಿಹೋದ ರಾಷ್ಟ್ರೀಯ ಹೆದ್ದಾರಿ

Dharwad News: ಧಾರವಾಡ: ಧಾರವಾಡದಲ್ಲಿ ಸತತ ಮಳೆ ಸುರಿಯುತ್ತಿರುವ ಪರಿಣಾಮವಾಗಿ ರಸ್ತೆ ಕೊಚ್ಚಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿ 4 ಮಳೆಗೆ ಕೊಚ್ಚಿಹೋಗಿದ್ದು, ಧಾರವಾಡದ ರಮ್ಯ ರೆಸಿಡೆನ್ಸಿಯ...
- Advertisement -spot_img