Tuesday, May 12, 2026

kannada news

Chikkodi: ಡಿಸಿಸಿ ಬ್ಯಾಂಕ್ ಚುನಾವಣೆ: ಬೆಳಗಾವಿ ರಣರಂಗ; ಕಾನೂನು ವ್ಯವಸ್ಥೆ ಕುಸಿತ

Chikkodi: ಚಿಕ್ಕೋಡಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ಚುನಾವಣೆ ದಿನೇ ದಿನೇ ಶಾಂತಿದಾಯಕ ಪ್ರಕ್ರಿಯೆಯಿಂದ ದೂರ ಸರಿದು ಗಲಾಟೆ ಮತ್ತು ಹಿಂಸಾಚಾರದ ವೇದಿಕೆ ಆಗುತ್ತಿದೆ. ಕಳೆದ ಒಂದು ವಾರದಿಂದ ಚುನಾವಣೆ ಪೂರ್ವ ಸಭೆಗಳು ಜಗಳ, ಬಡಿದಾಟ, ಜೈಕಾರ ಕೂಗಾಟಗಳಿಂದ ಅಶಾಂತ ವಾತಾವರಣಕ್ಕೆ ತಿರುಗಿವೆ. ಹೆಂಡತಿ ಗಂಡನ ಕೊರಳಪಟ್ಟಿ ಹಿಡಿದು ಹೊಡೆದಾಡಿದ ಘಟನೆ ಜನರ...

Dharwad: ಕುಂದಗೋಳ : ಗ್ರಾಪಂ ಕಾಮಗಾರಿ ಮಾಡಿ ಲಕ್ಷ ಲಕ್ಷ ಪಡೆದ ಸದಸ್ಯರ ಮಗ

Dharwad: ಕುಂದಗೋಳ : ಗ್ರಾಮ ಪಂಚಾಯಿತಿ ಸದಸ್ಯರೇ ಮಗನ ಗ್ರಾಮ ಪಂಚಾಯಿತಿ ಕಾಮಗಾರಿ ನಿರ್ವಹಿಸಿ ತನ್ನ ಖಾತೆಗೆ ಲಕ್ಷ ಲಕ್ಷ ಹಣ‌ ಪಡೆದು ವಿಷಯ ಬಟಾ ಬಯಲಾಗದರೂ ಸದಸ್ಯತ್ವ ಮಾತ್ರ ರದ್ದಾಗಿಲ್ಲಾ. ಹೌದು ! ಕುಂದಗೋಳ ತಾಲೂಕು ಪಂಚಾಯಿತಿ ವ್ಯಾಪ್ತಿಯ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಪ್ರಸ್ತುತ ಹಾಲಿ ಸದಸ್ಯೆ ಸರೋಜವ್ವಾ ಕಾಳೆ ಎಂಬುವವರ...

Finance knowledge: ಉದ್ಯೋಗನಾ? ಉದ್ಯಮಿನಾ? ದುಡ್ಡು ಎಲ್ಲಿ ಯಾವಾಗ ಹೂಡಿಕೆ ಮಾಡಬೇಕು?

Finance knowledge: ಹಣಕಾಸು ತಜ್ಞ ಹೇಮಂತ್ ಕುಮಾರ್ ಅವರು ಉದ್ಯಮ ಮತ್ತು ಉದ್ಯೋಗದ ಬಗ್ಗೆ ಮಾತನಾಡಿದ್ದಾರೆ. ನಮ್ಮ ದೇಶದಲ್ಲಿ ಕೇವಲ 3ರಿಂದ 4 ಪರ್ಸೆಂಟ್ ಜನ ಮಾತ್ರ ಹಣಕಾಸನ್ನು ಸರಿಯಾಗಿ ಹೂಡಿಕೆ ಮಾಡುತ್ತಿದ್ದಾರೆಂದು ಅವರು ಹೇಳಿದ್ದಾರೆ. https://youtu.be/iCtRfVtpDNk ಹಿಂದಿನ ಕಾಲದವರಿಗೆ ಉಳಿಸುವುದು ತಿಳಿದಿತ್ತು. ಬೆಳೆಸುವುದು ತಿಳಿದಿರಲಿಲ್ಲ. ಆದರೆ ಈಗ ಹಲವು ದಾರಿಗಳಿದೆ. ಆದರೂ ಕೂಡ ನಮ್ಮ ದೇಶದಲ್ಲಿ...

Sandalwood: ವಿಶ್ವ ಅವರು ಸಿನಿ ಇಂಡಸ್ಟ್ರಿಗೆ ಬರುವುದಕ್ಕೂ ಮುನ್ನ ಈ ಕೆಲಸ ಮಾಡ್ತಿದ್ರು..

Sandalwood: ಸಿನಿ ಕ್ಷೇತ್ರಕ್ಕೆ ಬರಲು ಎಲ್ಲರಿಗೂ ಮನೆಯಲ್ಲಿ ಬೆಂಬಲ ಸಿಗುವುದಿಲ್ಲ. ಅದರಂತೆ ವಿಶ್ವ ಅವರ ಮನೆಯಲ್ಲೂ ವಿಶ್ವನಿಗೆ ಬೆಂಬಲಿಸಲು ಯಾರಿಗೂ ಮನಸ್ಸಿರಲಿಲ್ಲ. ಹಾಗಾಗಿ ವಿಶ್ವ ಅವರಿಗೆ ಬೇರೆ ಬೇರೆ ಕೆಲಸ ಮಾಡಲು ಹೇಳಲಾಗಿತ್ತು. ಟೈಲರ್, ಕಂಬಿ ಕೆಲಸ ಸೇರಿ ಬೇರೆ ಬೇರೆ ಕೆಲಸಕ್ಕೆ ಸೇರಿಸಿದ್ದರು. https://youtu.be/njrTAap1YKE ಆಗ ವಿಶ್ವ ಚೆನ್ನಾಗಿಯೇ ಕೆಲಸ ಮಾಡುತ್ತಿದ್ದರು. ಟೈಲರಿಂಗ್ ಕೆಲಸ ಕೂಡ...

Sandalwood: ಮಜಾ ಟಾಕೀಸ್ ಡಬಲ್ ಮೀನಿಂಗ್, ಸೃಜನ್ ಇನ್ನೂ ಮಾತಾಡಿಲ್ಲ!: Actor Vishwa Podcast

Sandalwood: ಮಜಾ ಟಾಕೀಸ್ ಅನ್ನೋದು ಕನ್ನಡ ಮಾಧ್ಯಮ ರಂಗದಲ್ಲಿ ನಗುವಿನ ಅಲೆ ಹಬ್ಬಿಸಿದ ಶೋ ಅಂದ್ರೂ ತಪ್ಪಾಗಲ್ಲ. ಯಾಕಂದ್ರೆ ಮಜಾ ಟಾಕೀಸ್ ಶುರುವಾಗತ್ತೆ ಅಂತಾ ಹೇಳಿದ್ರೆ, ಕರ್ನಾಟಕದ ಮನೆ ಮಂದಿ ಎಲ್ಲ ರಿಮೋಟ್ ಹಿಡಿದು, ಟಿವಿ ಮುಂದೆ ಕುಳಿತುಕ``ಳ್ಳುತ್ತಿದ್ದರು. ಅಂಥ ಕಾಮಿಡಿ ಶೋ. ಆದರೆ ಆ ಕಾಮಿಡಿ ಶೋನಿಂದ ಸಡನ್ ಆಗಿ ವಿಶ್ವ ಅವರು...

Sandalwood: ನಗು ಮುಖದ ಹಿಂದಿನ ನೋವು! ಬಂದ್ರೆ ಬೆಟ್ಟ ಹೋದ್ರೆ ಟಾಟಾ! Vishwa Comedy Actor Podcast

Sandalwood: ತರಂಗ ವಿಶ್ವ ಅವರು ಬರೀ ನಟನೆಗೆ ಮಾತ್ರ ಸೀಮಿತರಾಗದೇ, ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ. ಅವರು ಸಿನಿಮಾ ಮಾಡುವಾಗ ಅವರಿಗಾದ ಸಮಸ್ಯೆಗಳೇನು ಅಂತಾ ಅವರೇ ವಿವರಿಸಿದ್ದಾರೆ ನೋಡಿ. https://youtu.be/Vm9sISxZnSg ವಿಶ್ವ ಅವರು ಸಿನಿಮಾ ನಿರ್ಮಾಣ ಮಾಡುವುದು, 500 ಮನೆ ನಿರ್ಮಿಸುವುದಕ್ಕೆ ಸಮ ಅಂತಾರೆ. ಕೆಲವರ ಮನಸ್ಥಿತಿ ಕೆಲವು ರೀತಿ ಇರುತ್ತದೆ. ಕೆಲವರು ತಮ್ಮ ಗೆಲುವಿಗಾಗಿ ಬೇರೆಯವರನ್ನು...

ಕ್ರಿಶ್ಚಿಯನ್- ಮುಸ್ಲಿಂರನ್ನು ನೋಡಿ ಇದನ್ನು ಕಲಿಯಿರಿ: ಹಿಂದೂಗಳ ದರಿದ್ರ ಮನಸ್ಥಿತಿ ಬಗ್ಗೆ ಪ್ರತಾಪ್ ಸಿಂಹ ಆಕ್ರೋಶ

Political News: ಮಾಜಿ ಸಂಸದ ಪಕ್ಕಾ ಹಿಂದೂವಾದಿ ಅನ್ನೋದು ನಮಗೆ ತಿಳಿದಿದೆ. ಆದರೆ ಚಾನೆಲ್ 1ರಲ್ಲಿ ಡಿಬೇಟ್ ಮಾಡುವಾಗ ಅವರು ಹಿಂದೂಗಳ ದರಿದ್ರ ಮನಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಕ್ರಿಶ್ಚಿಯನ್ನರು ಭಾನುವಾರ ಚರ್ಚ್‌ಗೆ ಹೋಗುತ್ತಾರೆ. ಮುಸ್ಲಿಂಮರು ಶುಕ್ರವಾರ ಮಸೀದಿಗೆ ಹೋಗುತ್ತಾರೆ. ಆದರೆ ಹಿಂದೂಗಳು ಕಷ್ಟ ಬಂದಾಗ ಮಾತ್ರ ದೇವಸ್ಥಾನಕ್ಕೆ ಹೋಗುತ್ತಾರೆ. ಹಿಂದೂಗಳಲ್ಲಿ ಇದು 1 ದರಿದ್ರ ಮನಸ್ಥಿತಿ...

ಅತ್ಯಂತ ನೀಚ ಹಾಗೂ ನಾಚಿಕೆಗೇಡಿನ ವಿಷಯ: ಪ್ರಧಾನ ಅಮ್ಮನ ಎಐ ವೀಡಿಯೋಗೆ ಜೋಶಿ ಆಕ್ರೋಶ

Political News: ಬಿಹಾರ ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ಎಐ ವೀಡಿಯೋವನ್ನು ಹರಿಬಿಟ್ಟಿದ್ದು, ಈ ಎಐ ವೀಡಿಯೋದಲ್ಲಿ ಪ್ರಧಾನಿ ಮೋದಿ, ಇಂದಿನ ವೋಟ್ ಕದ್ದಿದ್ದಾಯ್‌ತು. ಈಗ ಹೋಗಿ ಮಲಗುತ್ತೇನೆ ಎಂದು ಹೇಳುತ್ತಾರೆ. ಆಗ ಅವರ ಕನಸ್ಸಿನಲ್ಲಿ ಅವರ ತಾಯಿ ಬಂದು, ಮಗನೇ ನೀನು ನನ್ನನ್ನು ನೋಟ್ ಬ್ಯಾನ್ ಮಾಡಿ, ಅದೆಷ್ಟು ಸಮಯ ಲೈನ್‌ನಲ್ಲಿ ನಿಲ್ಲುವ...

ಪ್ರಧಾನಿ ಅಮ್ಮನ ಎಐ ವೀಡಿಯೋ ಮಾಡಿದ ಬಿಹಾರ ಕಾಂಗ್ರೆಸ್: ಬಿಜೆಪಿಯಿಂದ ಆಕ್ರೋಶ

Political News: ಪ್ರಧಾನಿ ಮೋದಿ ಅವರ ಅಮ್ಮನ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತನೋರ್ವ ಬಾಯಿಗೆ ಬಂದಂತೆ ಮಾತನಾಡಿದ್ದ. ಅದಾದ ಬಳಿಕ ಬಿಜೆಪಿ ನಾಯಕರ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಅದಾದ ಬಳಿಕ, ಪ್ರಧಾನಿ ಮೋದಿ ಭಾಷಣದಲ್ಲಿ ನನ್ನ ತಾಯಿಯನ್ನು ರಾಜಕೀಯ ವಿಷಯದಲ್ಲಿ ಎಳೆದು ತಂದಿದ್ದು, ನನಗೆ ತುಂಬಾ ಬೇಸರವಾಯಿತು ಎಂದು ಹೇಳಿದ್ದರು. ಇದೀಗ ಬಿಹಾರ ಕಾಂಗ್ರೆಸ್ ಪ್ರಧಾನಿ...

ಸಕ್ಕರೆ ನಾಡಿನ ಅಕ್ಕರೆಯ ಜನತೆಯ ಒಗ್ಗಟ್ಟಿಗೆ, ಪ್ರೀತಿಗೆ ನಾನು ಸದಾ ಚಿರಋಣಿ: ಯತ್ನಾಳ್

Political News: ಬಿಜೆಪಿ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಮಂಡ್ಯದ ಮದ್ದೂರಿಗೆ ಆಗಮಿಸಿದ್ದು, ಯತ್ನಾಳ್ ಅವರನ್ನು ನೋಡಲು ಜನ ಕಿಕ್ಕಿರಿದು ಸೇರಿದ್ದರು. ಈ ವೇಳೆ ಮಾತನಾಡಿರುವ ಯತ್ನಾಳ್, ಭರ್ಜರಿ ಸ್ವಾಗತ, ಗೌರವ ನೀಡಿದ ಮದ್ದೂರಿನ ಜನತೆಗೆ ನಾನು ಸದಾ ಋಣಿಯಾಗಿದ್ದೇನೆ. ಹಿಂದೂ ಧರ್ಮಾಚರಣೆ, ಹಬ್ಬ, ಹರಿದಿನಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಲ್ಲು ತೂರುವ ಮತಾಂಧರ...
- Advertisement -spot_img

Latest News

ನಮ್ಮೂರ ಐಪಿಎಲ್ ಸೀಸನ್ 2 ಚಾಂಪಿಯನ್ಸ್: ಇ-3 ಪ್ಯಾಂಥರ್ಸ್ ವಿಜಯೋತ್ಸವ!

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...
- Advertisement -spot_img