Tuesday, May 12, 2026

kannada news

Dharwad News: ಗೋವಿನ ಜೋಳದ ಬೆಳೆ ನಾಶವಾದ ಕಾರಣ ಆತ್ಮ*ಹತ್ಯೆಗೆ ಶರಣಾದ ರೈತ

Dharwad News: ಕುಂದಗೋಳ: ಧಾರವಾಡದ ಕುಂದಗೋಳದಲ್ಲಿ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅತೀವೃಷ್ಟಿ ಮಳೆಯಿಂದ ಗೋವಿನ ಜೋಳದ ಬೆಳೆ ನಾಶವಾಗಿದ್ದು, ಇದಕ್ಕೆ ಮನನ``ಂದ ರೈತ, ಜೀವ ಹಾನಿಮಾಡಿಕ``ಂಡಿದ್ದಾರೆ. ಬುತರ್ಲಘಟ್ಟ ಗ್ರಾಮದ ರುದ್ರಗೌಡ ಹುತ್ತನಗೌಡ ರಾಮನಗೌಡ್ರ ಎಂಬ ರೈತ ಆತ್ಮಹತ್ಯೆಗೀಡಾಗಿದ್ದು, ರೈತನಿಗೆ ಒಟ್ಟು 3‌ ಜಮೀನು ಇತ್ತು. ಹಾಗಾಗಿ ಜಮೀನಿನಲ್ಲಿ ಉತ್ತಮ ಬೆಳೆ ಬರಿಸಲು ರೈತ, ಕೆವಿಜಿ &...

ದುಡ್ಡಿಗೋಸ್ಕರ ಸಿನಿಮಾ ಮಾಡಲ್ಲ, ನೆನಪುಗಳು ಶಾಶ್ವತ! : Rajesh Dhruva Podcast

Sandalwood News: ನಟ ರಾಜೇಶ್ ಧ್ರುವ ಸಿರಿಯಲ್‌ ನಂತರ, ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಅನ್ನೋ ಸಿನಿಮಾ ಮಾಡಿದ್ರು. ಅದರಲ್ಲಿ ತಮ್ಮ ಜೀವನದ ಅನುಭವಗಳನ್ನೇ ತೋರಿಸಲಾಗಿದೆ. ಈ ಬಗ್ಗೆ ರಾಜೇಶ್ ಮಾತನಾಡಿದ್ದಾರೆ. https://youtu.be/bjIrz_f7c0I ಓರ್ನ ಮೂವಿ ಮೇಕರ್ ಆಗಿ ಶ್ರೀ ಬಾಲಾಜಿ ಸ್ಟುಡಿಯೋ ಸಿನಿಮಾ ಮಾಡಿದ್ದರ ಬಗ್ಗೆ ನನಗೆ ಸಮಾಧಾನವಿದೆ. ಅಲ್ಲಿ ನಾನು ಹೀರೋ ಆಗಿ ಇಲ್ಲ....

ಕಾಂಗ್ರೆಸ್ ಪಕ್ಷ ಅಂದರೆ ಆಧುನಿಕ ಮುಸ್ಲಿಂ ಲೀಗ್, ಅರ್ಥ ಮಾಡಿಕೊಳ್ಳಿ: ಸಚಿವ ಲಾಡ್‌ಗೆ ಆರ್.ಅಶೋಕ್ ಟಾಂಗ್

Political News: ಸಚಿವ ಸಂತೋಷ್ ಲಾಡ್ ಅವರು ಮದ್ದೂರಿನಲ್ಲಿ ನಡೆದ ಗಲಾಟೆ ಬಗ್ಗೆ ಮಾತನಾಡಿ, ಬಿಜೆಪಿಗರಿಗೆ ಹಿಂದೂ ಮುಸ್ಲಿಂ ಗಲಾಟೆ ಬಿಟ್ಟರೆ ಬೇರೆ ಟಾಪಿಕ್ ಇಲ್ಲಾ. ಪಹಲ್ಗಾಮ್ ದಾಳಿ ನಡೆದು, ಕೆಲ ತಿಂಗಳಾಯ್ತು. ಅದಾಗಲೇ ಪಾಕಿಸ್ತಾನ್ ಮತ್ತು ಭಾರತದ ನಡುವೆ ಮ್ಯಾಚ್ ಬೇಕಿತ್ತಾ ಅಂತಾ ಪ್ರಶ್ನಿಸಿದ್ದರು. ಅಲ್ಲದೇ ಭಾರತದ ಮೇಲೆ ಹಿಂದೂಗಳಿಗೆ ಎಷ್ಟು ಹಕ್ಕಿದೆಯೋ, ಮುಸ್ಲಿಂರಿಗೂ...

Health Tips: ಹಾಲನ್ನು ಈ ರೀತಿ ಕುಡಿದರೆ ನಿಮ್ಮ ಆರೋಗ್ಯ ಹಾಳಾಗಬಹುದು ಎಚ್ಚರ

Health Tips: ಹಾಲು ಕುಡಿಯೋದು ಆರೋಗ್ಯಕ್ಕೆ ಉತ್ತಮ. ಆದರೆ ನಾವು ಯಾವ ಸಮಯದಲ್ಲಿ ಯಾವ ರೀತಿ ಹಾಲು ಕುಡಿತೀವಿ ಅನ್ನೋದು ಮುಖ್ಯ. ಹಾಗಾದ್ರೆ ನಾವು ಯಾವ ರೀತಿ ಹಾಲು ಕುಡಿಯಬೇಕು ಮತ್ತು ಯಾವ ರೀತಿ ಹಾಲು ಕುಡಿಯಬಾರದು ಅಂತಾ ತಿಳಿಯೋಣ ಬನ್ನಿ. ಊಟವಾದ ತಕ್ಷಣ ಹಾಲು ಕುಡಿಯಬಾರದು. ನೀವು ಆಗ ತಾನೇ ತಿಂಡಿ ತಿಂದಿರುತ್ತೀರಿ. ಊಟ...

ಮಕ್ಕಳು Mobile ಅಡಿಕ್ಟ್ ಆಗಿದ್ದಾರೆಯೇ..? ಇದನ್ನು ತಪ್ಪಿಸಲು ಏನು ಮಾಡಬೇಕು.?

Health tips: ಹಿಂದಿನ ಕಾಲದಲ್ಲಿ ವಿದ್ಯುತ್ ಹೋದಾಗ, ಮನೆಯಲ್ಲಿರುವ ಹಿರಿಯರು ಕಥೆ ಹೇಳುತ್ತಿದ್ದರು. ಬೇರೆ ಬೇರೆ ಕುತೂಹಲಕಾರಿ ವಿಷಯಗಳನ್ನು ಹೇಳುತ್ತಿದ್ದರು. ಭಜನೆ, ಹಾಡು ಇತ್ಯಾದಿ ನಡೆಯುತ್ತಿತ್ತು. ಆದರೆ ಈಗ ಕರೆಂಟ್ ಇರಲಿ, ಹೋಗಲಿ, ಕೈಯಲ್ಲಿ ಸೆಲ್ ಫೋನ್ ಇದ್ದರೆ ಜಗತ್ತೇ ಮರೆತು ಹೋಗತ್ತೆ. ಇಂದಿನ ಕಾಲದವರು ಮಕ್ಕಳಿಗೆ ಕಥೆ ಹೇಳೋದಿರಲಿ, ಅದಕ್ಕೆ ಸಮಯ ನೀಡೋದೇ...

ನಿದ್ದೆ ಮಾಡದೇ ಅಳುತ್ತಿದೆ ಎಂದು 15 ದಿನದ ಮಗುವನ್ನು ಫ್ರಿಜ್‌ನಲ್ಲಿರಿಸಿದ ತಾಯಿ

Uttara Pradesh: ಶಿಶುಗಳು ನಿದ್ರಿಸದೇ ಅಳುವುದು ಸಹಜ. ಅವರನ್ನು ಸಮಾಧಾನಪಡಿಸಿ, ನಿದ್ದೆ ಮಾಡಿಸುವವರೆಗೂ ತಾಯಿಯಾದವಳಿಗೆ ಸುಸ್ತೋ ಸುಸ್ತಾಗಿ ಹೋಗಿರುತ್ತದೆ. ಆಗ ಕೋಪ ಬರುವುದು ಸಹಜ. ಆದರೆ ಉತ್ತರಪ್ರದೇಶದಲ್ಲಿ ತಾಯಿಯ``ಬ್ಬಳು ಮಗು ನಿದ್ರಿಸದೇ, ಅಳುತ್ತಿದೆಯೆಂದು, 15 ದಿನದ ಮಗುವನ್ನು ಫ್ರಿಜ್‌ನಲ್ಲಿರಿಸಿದ್ದಾಳೆ. 23ನೇ ವಯಸ್ಸಿನಲ್ಲೇ ತಾಯಿಯಾಗಿರುವ ಓರ್ವ ಮಹಿಳೆ, ಮಗು ಜನಿಸಿದ ಬಳಿಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು. ಇದು...

Gokak: ಆರ್‌ಸಿ ಬುಕ್ ಮಾಡಿಕೊಡಿ ಎಂದು ಅಧಿಕಾರಿಗಳ ಕಾಲಿಗೆ ಬಿದ್ದ ವೃದ್ಧ

Gokak News: ಗೋಕಾಕ: ಗೋಕಾಕ್‌ನಲ್ಲಿ ವೃದ್ಧ ರೈತನೋರ್ವ ಆರ್‌ಸಿ ಬುಕ್ ಮಾಡಲು ಆರ್‌ಟಿಓ ಕಚೇರಿಗೆ ಹೋಗುತ್ತಿದ್ದಾರೆ. ಆದರೆ ಕಚೇರಿಯಲ್ಲಿ ಕೆಲಸವೇ ಆಗುತ್ತಿಲ್ಲ. ಹೀಗಾಗಿ ಅಲೆದಾಡಿ ಸಾಕಾಗಿ ಹೋಗಿದ್ದ ವೃದ್ಧ ಇಂದು ಅಧಿಕಾರಿಯ ಕಾಲಿಗೆ ಬಿದ್ದಿದ್ದಾರೆ. ಭೀಮಪ್ಪ ಬಂಡ್ರೋಳ್ಳಿ ಎಂಬ ವೃದ್ಧನ ಆರ್‌ಸಿ ಬುಕ್ ಕಳೆದುಹೋಗಿದೆ. ಹೀಗಾಗಿ ಬೇರೆ ಬುಕ್ ಮಾಡಲು ಆತ ಕಚೇರಿಗೆ 2 ವರ್ಷದಿಂದ...

Haveri: ಮೀನು ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿ ವೃದ್ಧ ಸಾ*ವು.!

Haveri News: ಹಾವೇರಿ: ಕೆರೆಯಲ್ಲಿ ಮೀನು ಹಿಡಿಯಲು ಹೋಗಿ 68 ವರ್ಷದ ವೃದ್ದ ಮೃತ ಪಟ್ಟಿರುವ ಘಟನೆ ಹಾನಗಲ್ ತಾಲೂಕಿನ ಅಕ್ಕಿವಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮವಾರ ಮುಂಜಾನೆ 11ಗಂಟೆ ಸುಮಾರಿಗೆ ಅಕ್ಕಿವಳ್ಳಿ ಗ್ರಾಮದ ಹಿರೇ-ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ (ಗುತ್ತೆಪ್ಪ ಯಳ್ಳುರ) ಎಂಬ 68 ವರ್ಷದ ವೃದ್ಧ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸೋಮವಾರ ವೃದ್ಧನ ಮೃತದೇಹ...

Hubli News: ಲೋಕೋಪಯೋಗಿ ಕಚೇರಿಯಲ್ಲಿ ಅಧಿಕಾರಿಗಳೇ ಇಲ್ಲಾ ! ಎಲ್ಲಾ ಕುರ್ಚಿ ಖಾಲಿ

Hubli News: ಹುಬ್ಬಳ್ಳಿ : ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ರಸ್ತೆಗಳ ಜವಾಬ್ದಾರಿ ಹೊತ್ತ ಲೋಕೋಪಯೋಗಿ ಇಲಾಖೆ ಕುರ್ಚಿಗಳು ಸರ್ಕಾರಿ ಕರ್ತವ್ಯದ ಅವಧಿಯಲ್ಲೇ ಖಾಲಿ ಖಾಲಿಯಾಗಿವೆ. ಹೌದು ! ಹುಬ್ಬಳ್ಳಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮಧ್ಯಾಹ್ನ 3 ಗಂಟೆ 20 ನಿಮಿಷಕ್ಕೆ ಹೋದರೆ ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್ ಚೇಂಬರ್, ಆಡಳಿತ...

Finance Knowledge: ಹಣ ಡಬಲ್ ಮಾಡೋದು ಹೇಗೆ? 2 ಲಕ್ಷ ಕೋಟಿ SCAM.! |

Finance Knowledge: ಹಣವನ್ನು ಗಳಿಸಿ, ಉಳಿತಾಯ ಮಾಡೋದು ಹಿಂದಿನ ಕಾಲದ ಮಾತು. ಇವತ್ತಿನ ಕಾಲದಲ್ಲಿ ಹಣವನ್ನು ಗಳಿಸಿ, ಉಳಿಸುವುದು ಮೂರ್ಖತನ. ಆ ಹಣವನ್ನು ಹೂಡಿಕೆ ಮಾಡಿದರೆ, ಮಾತ್ರ ಅದು ಬುದ್ಧಿವಂತಿಕೆ ಅಂತಾರೆ, ಹಣಕಾಸು ತಜ್ಞ ಹೇಮಂತ್ ಕುಮಾರ್. ಹಾಗಾದ್ರೆ ಹೇಮಂತ್ ಹೂಡಿಕೆ ಬಗ್ಗೆ ಏನೇನು ಹೇಳಿದ್ದಾರೆಂದು ತಿಳಿಯೋಣ ಬನ್ನಿ. https://youtu.be/dljXg30a5AE ಹೇಮಂತ್ ಕುಮಾರ್ ಅವರು ಹಣದುಬ್ಬರದ ಬಗ್ಗೆ...
- Advertisement -spot_img

Latest News

ನಮ್ಮೂರ ಐಪಿಎಲ್ ಸೀಸನ್ 2 ಚಾಂಪಿಯನ್ಸ್: ಇ-3 ಪ್ಯಾಂಥರ್ಸ್ ವಿಜಯೋತ್ಸವ!

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...
- Advertisement -spot_img