Friday, May 1, 2026

kannada news

5000 ಎಂಪ್ಲಾಯೀಸ್: ಹುಡುಗಾಟಿಕೆ ಅಲ್ಲ: ಸುಭಾಷ್ ಚಂದ್ರ Exclusive Kannada Podcast

Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರ ಕಂಪನಿಯ ಯಶಸ್ಸಿನ ಹಿಂದಿರುವ ಪರಿಶ್ರಮಿಗಳ ಬಗ್ಗೆ ಹೇಳಿದ್ದಾರೆ. https://youtu.be/POjw24a-NFc ಸಂಗೀತಾ ಕಂಪನಿಯಲ್ಲಿ 5 ಸಾವಿರಕ್ಕೂ ಹೆಚ್ಚು ಕೆಲಸಗಾರರಿದ್ದಾರೆ. 1974ರಲ್ಲಿ ಈ ಸಂಸ್ಥೆ ಶುರುವಾಗಿತ್ತು. ಸುಭಾಷ್ ಚಂದ್ರ ಅವರ ತಂದೆ ಮತ್ತು ಅವರ ಸ್ನೇಹಿತರು ಸೇರಿ ಶುರು ಮಾಡಿದ್ದು. ಆದರೆ ಸ್ನೇಹಿತರೆಲ್ಲ ಹೋದ ಮೇಲೆ...

Bihar News: ಮಹಿಂದ್ರಾ ಥಾರ್ ಕಾರಣದಿಂದ ಮದುವೆ ಮಂಟಪದಲ್ಲೇ ಮದುವೆ ಕ್ಯಾನ್ಸಲ್

Bihar News: ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಮದುವೆ ಮಂಟಪದ ತನಕ ಬಂದು ಮದುವೆ ನಿಂತ ಘಟನೆ ನಡೆದಿದೆ. ಉತ್ತರಭಾರತದಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಮದುವೆ ನಿಲ್ಲುವುದು ಸರ್ವೇ ಸಾಮಾನ್ಯ. ಮದುವೆಯಲ್ಲಿ ಪೂರಿ-ಖೀರು ಮಾಡಿಸಿಲ್ಲವೆಂದು, ನೀಡಿದ ವರದಕ್ಷಿಣೆ ಸಾಲಲಿಲ್ಲವೆಂದು, ಹೀಗೆ ಸಣ್ಣ ಸಣ್ಣ ವಿಚಾರಕ್ಕೂ ಅಲ್ಲಿ ಮದುವೆ ನಿಂತ ಉದಾಹರಣೆಗಳಿದೆ. ಇದೀಗ ಗೋಪಾಲ್‌ಗಂಜ್‌ನಲ್ಲಿ ಇಂಥದ್ದೇ 1 ಘಟನೆ ನಡೆದಿದ್ದು,...

ಎಂಗೇಜ್‌ಮೆಂಟ್ ಬಳಿಕ ಹುಡುಗನ ನಿಜರೂಪ ಬಯಲು: ಕನಸು ನುಚ್ಚು ನೂರಾಗಿದ್ದಕ್ಕೆ ಮಸಣ ಸೇರಿದ ವಧು

Bengaluru: ಯುವಕನೋರ್ವ ಎಂಗೇಜ್‌ಮೆಂಟ್ ಆಗುವವರೆಗೂ ಸುಮ್ಮನಿದ್ದು, ಎಂಗೇಜ್‌ಮೆಂಟ್ ಆಗಿ ಮದುವೆ ಡೇಟ್ ಕೂಡ ಫಿಕ್ಸ್ ಆದ ಬಳಿಕ, ಮದುವೆಯಾಗಬೇಕಾದ ಯುವತಿಗೆ ನಿನ್ನನ್ನು ನೋಡಿದ್ರೆ ನನಗೆ ಮೂಡ್ ಬರುವುದಿಲ್ಲ ಎಂದು ಹೇಳುವ ಮೂಲಕ, ಮದುವೆ ಕನಸು ಕಂಡಿದ್ದ ಯುವತಿಯ ಸಾವಿಗೆ ಕಾರಣನಾಗಿದ್ದಾನೆ. ಬೆಂಗಳೂರಿನ ಐಟಿ ಉದ್ಯೋಗಿ ಶಹಜಾನ್ ಜೊತೆ ಆಂಧ್ರದ ರೆಹಾನಾ ಎಂಬಾಕೆಯ ಮದುವೆ ಫಿಕ್ಸ್ ಆಗಿತ್ತು....

ಪುತ್ತೂರು ಕೃಷ್ಣ.ಜೆ.ರಾವ್ ಕೇಸ್: ಸಂತ್ರಸ್ತೆಗೆ ತಿಂಗಳಿಗೆ 75 ಸಾವಿರ ಪರಿಹಾರ ನೀಡಲು ಹೈಕೋರ್ಟ್ ಸೂಚನೆ

Political News: ಪುತ್ತೂರು ಬಿಜೆಪಿ ಮುಖಂಡನ ಪುತ್ರ ಕೃಷ್ಣ.ಜೆ.ರಾವ್ ಪ್ರೀತಿ, ಪ್ರೇಮದ ಹೆಸರಿನಲ್ಲಿ ಯುವತಿಯ ಜೊತೆ ಲೈಂಗಿಕ ಸಂಬಂಧ ಹೊಂದಿ, ಮಗು ನೀಡಿರುವ ಪ್ರಕರಣದ ವಿಚಾರಣೆ ನಡೆದಿದ್ದು, ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಆ ಮಗುವಿನ ಪಾಲನೆ ಪೋಷಣೆಗಾಗಿ ಕೃಷ್ಣ.ಜೆ.ರಾವ್ ಯುವತಿಗೆ ಪ್ರತೀ ತಿಂಗಳು 75 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ....

ಕೇದಾರನಾಥದಲ್ಲಿ 1 ನೀರಿನ ಬಾಟಲ್ ಬೆಲೆ 80 ರೂಪಾಯಿ.. ಯಾಕೆ ಗೊತ್ತಾ..?

National News: ಚಾರ್‌ಧಾಮ್ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದ್ದು, ಜನ ಎದ್ನೋಬಿದ್ನೋ ಅಂತಾ ಕೇದಾರನಾಥನ ದರ್ಶನಕ್ಕಾಗಿ ಹೋಗುತ್ತಿದ್ದಾರೆ. ಕೆಲವರು ಸತ್ಯ ಭಕ್ತಿಯಿಂದ ಹೋದರೆ, ಇನ್ನು ಕೆಲವರು ರೀಲ್ಸ್ ಮಾಡಲೆಂದೇ ಹೋದಂತಿದೆ. ಆದರೆ ಇಲ್ಲಿ ಮೊದಲ ದಿನ ಹೋದವರ ಪರಿಸ್ಥಿತಿ ದೇವರಿಗೇ ಪ್ರೀತಿ ಅನ್ನುವಂತಿತ್ತು. ಇನ್ನು ಪ್ರವಾಸಿ ತಾಣಗಳಲ್ಲಿ ನೀರು, ಪಾನೀಯ, ಆಹಾರಗಳ ಬೆಲೆ ದುಪ್ಪಟ್ಟಾಗಿರೋದು ಎಲ್ಲರಿಗೂ ಗೊತ್ತೇ...

Political News: ದೇವೇಗೌಡ್ರು ಮಾತಾಡಿದ್ರೆ ಎಂಥವರಿಗೂ ಕಣ್ಣೀರು ಬರುತ್ತೆ : Induvalu Sachidananda Podcast

Political News: ಇಂಡುವಾಳು ಸಚ್ಚಿದಾನಂದ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಮಾಜಿ ಪ್ರಧಾನಿಗಳಾದ ದೇವೇಗೌಡರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. https://youtu.be/6iDy3QNcFiE ಈ ಬಗ್ಗೆ ಮಾತು ಮುಂದುವರಿಸಿದ ಅವರು, ದೇವೇಗೌಡರ ಬಗ್ಗೆ ಮಾತನಾುವಷ್ಟು ನಾನು ದೊಡ್ಡವನಲ್ಲ. ಆದರೆ ನಾನು ಅವರ ಬಗ್ಗೆ ಹೇಳಬೇಕೆಂದರೆ, ಅವರು ಇಳಿ ವಯಸ್ಸಿನಲ್ಲಿ ಪ್ರಧಾನಿ ಮೋದಿಯವರಿಗೆ ಬೆಂಬಲ ನೀಡುವ ಬಗ್ಗೆ ಯೋಚಿಸಿದ್ದಾರೆ....

Political News: ಕಾಂಗ್ರೆಸ್ ಸರ್ಕಾರ ಷರಿಯಾ ಕಾನೂನನ್ನು ಅನಧಿಕೃತವಾಗಿ ಜಾರಿಗೆ ತಂದಿದೆ: ಆರ್.ಅಶೋಕ್

Political News: ಸಿಇಟಿ ಪರೀಕ್ಷೆಯಲ್ಲಿ ಓರ್ವ ವಿದ್ಯಾರ್ಥಿಗೆ ಜನಿವಾರ ತೆಗೆಯಲು ಹೇಳಿದ ವಿಷಯ ಇದೀಗ ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷ ಓರ್ವ ಮಹಿಳೆಯ ಮಂಗಲಸೂತ್ರವನ್ನು ತೆಗೆದು ಪರೀಕ್ಷೆ ಬರೆಯಲು ಬರಬೇಕು ಎಂದು ಹೇಳಿ, ಅದು ಕೂಡ ವಿವಾದವಾಗಿತ್ತು. ಪ್ರತೀ ಸಲ ಜನಿವಾರ ಧರಿಸಿದವರಿಗೆ, ಜನಿವಾರ ತೆಗೆದೇ ಪರೀಕ್ಷೆ ಬರೆಯಲು ಬರಬೇಕು ಎಂದು ಹೇಳುವ ವಿಷಯ...

Political News: ಯಡಿಯೂರಪ್ಪನವರ ಬಗ್ಗೆ ಸಚ್ಚಿದಾನಂದ ಏನಂದ್ರು?: Induvalu Sachidananda Podcast

Political News: ಬಿಜೆಪಿ ನಾಯಕ ಇಂಡುವಾಳು ಸಚ್ಚಿದಾನಂದ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. https://youtu.be/M5VdfuPmuR8 ಯಡಿಯೂರಪ್ಪ ಸಾಹೇಬ್ರು ಅಂದ್ರೆ ಅವರು ರೈತ ನಾಯಕ, ರೈತ ಹೋರಾಟಗಾರರು, ಅಹೋರಾತ್ರಿ ಧರಣಿ. ವಿಶೇಷವಾಗಿ ಈ ರಾಜ್ಯದಲ್ಲಿ ರೈತನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ, ಕೃಷಿ ವಿಚಾರದಲ್ಲಿ ಉತ್ತಮ ಬಜೆಟ್ ಮಂಡಿಸಿದ ಧೀಮಂತ...

Hubli News: ಮೊಬೈಲ್ ಕೊಡದಿದ್ದಕ್ಕೆ ಕೋಪದಲ್ಲಿ ತಪ್ಪು ನಿರ್ಧಾರ ಮಾಡಿದ 14 ವರ್ಷದ ಬಾಲಕ

Hubli News: ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಹುಟ್ಟಿದ ಮಕ್ಕಳು ಕೂಡ ಮೊಬೈಲ್‌ ಹುಚ್ಚು ಹೆಚ್ಚಾಗಿದೆ. ಮೊಬೈಲ್ ಕೊಡದಿದ್ರೆ ಊಟ ಮಾಡುವುದಿಲ್ಲ ಎನ್ನುವುದು ಕಂಡಿದ್ದೇವೆ. ಆದರೆ ಹುಬ್ಬಳ್ಳಿಯಲ್ಲಿ 14 ವರ್ಷದ ಬಾಲಕ ಮೊಬೈಲ್ ಕೊಡದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘೋರ ಘಟನೆಯೊಂದು ನಡೆದಿದೆ. ಹೌದು,,, ಹುಬ್ಬಳ್ಳಿಯ ಉದಯ ನಗರ ನಿವಾಸಿ ಸಮರ್ಥ ಎಂಬ ಬಾಲಕ ಆತ್ಮಹತ್ಯೆಗೆ ಶರಣಾದ ದುರ್ದೈವಿ....

Hubli News: ರಾತ್ರೋರಾತ್ರಿ ಜಾನುವಾರು ಕಳ್ಳರ ಹಾವಳಿ ! ಸಿಸಿಟಿವಿಯಲ್ಲಿ ದೃಶ್ಯ ಸೆರೆ

Hubli News: ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ಜಾನುವಾರು ಕಳ್ಳರ ಹಾವಳಿ ಹೆಚ್ಚಾಗಿದೆ ಸೆಟಲ್ಮೆಂಟ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ದೊಡ್ಡ ಕಾರುಗಳನ್ನು ಬಳಸಿ ನಡುರಾತ್ರಿ ಸಮಯದಲ್ಲಿ ಜಾನುವಾರುಗಳನ್ನು ಡಿಕ್ಕಿಯಲ್ಲಿ ತುಂಬಿಕೊಂಡು ಕಳ್ಳರು ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಪ್ರಕರಣದ ಹಿನ್ನೆಲೆ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಜಾನುವಾರು...
- Advertisement -spot_img

Latest News

Political News: ತಾತಾ ಆದ ಡಿಸಿಎಂ ಡಿ.ಕೆ.ಶಿವಕುಮಾರ್: ಪುತ್ರಿ ಐಶ್ವರ್ಯಾಗೆ ಹೆಣ್ಣು ಮಗು ಜನನ

Political News: ಡಿಸಿಎಂ ಡಿ.ಕೆ.ಶಿವಕುಮಾರ್ ಸದ್ಯ ತಾತಾ ಆಗಿದ್ದು, ಅವರ ಪುತ್ರಿ ಐಶ್ವರ್ಯಗೆ ಹೆಣ್ಣು ಮಗು ಜನಿಸಿದೆ. ಐಶ್ವರ್ಯ ಮತ್ತು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ...
- Advertisement -spot_img