Sunday, October 5, 2025

karnataka news

Web News: CURRENT BILL ಜೊತೆ ದುಡ್ಡು ಕೂಡ ಉಳಿತಾಯ: 6000 ದಿಂದ 78000 ದವರೆಗೆ ಸಬ್ಸಿಡಿ!

Web News: ಇತ್ತೀಚಿನ ದಿನಗಳಲ್ಲಿ ಜನ ಹೆಚ್ಚಾಗಿ ಸೋಲಾರ್ ಬಳಸುತ್ತಿದ್ದಾರೆ. ಹಾಗಾಗಿ ಸೋಲಾರ್‌ಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಅದೇ ರೀತಿ ಮನೆಯ ಕರೆಂಟ್ ಬಿಲ್ ಕೂೠ ಅಷ್ಟೇ ಹೆಚ್ಚಾಗಿ ಬರುತ್ತಿರಬಹುದು. ಆದರೆ ನಾವಿಂದು ನಮ್ಮ ಸೋಲಾರ್ ಅ್ನ್ನೋ ಕಂಪನಿಯಿಂದ ನೀವು ನಿಮ್ಮ ಮನೆಗೆ ಸೋಲಾರ್ ಹಾಕಿಸಿ, ಕರೆಂಟ್ ಬಿಲ್ ಉಳಿಸುವುದರ ಜತೆಗೆ ಹಣ ಕೂಡ...

ಥರ್ಡ್ ಪಾರ್ಟಿ ಸೃಷ್ಟಿಯಾಗಿದ್ದು ನಿಮ್ಮದೇ ಕಾಂಗ್ರೆಸ್ ಪಕ್ಷದ ಜ್ಞಾತಿ ವರ್ಗದಲ್ಲಿ: ಸಿಎಂಗೆ ಸುನೀಲ್ ಕುಮಾರ್ ಟಾಂಗ್

Political News: ಜಾತಿ ಗಣತಿಗೆ ಬಿಜೆಪಿಗರು ವಿರೋಧಿಸುತ್ತಿದ್ದಾರೆಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಸುನೀಲ್ ಕುಮಾರ್, ಜಾತಿ ಗಣತಿಗೆ ಬಿಜೆಪಿಗರು ವಿರೋಧ ವ್ಯಕ್ತಪಡಿಸಿಯೇ ಇಲ್ಲ. ಬದಲಾಗಿ ನಿಮ್ಮ ಪಕ್ಷದವರೇ ವಿರೋಧಿಸಿದ್ದಾರೆಂದು ಹೇಳಿದ್ದಾರೆ. ಬಿಜೆಪಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ವಿರೋಧ ಮಾಡಿಯೇ ಇಲ್ಲ. ಗಣತಿಗೆ ವಿರೋಧ ವ್ಯಕ್ತವಾಗಿದ್ದೇ ಸಿದ್ದರಾಮಯ್ಯನವರ ಸಂಪುಟದಲ್ಲಿ. ಆದರೆ ಇದನ್ನು ಮುಚ್ಚಿಕೊಳ್ಳುವುದಕ್ಕೆ...

Dharwad: ಮಾಜಿ ಸೈನಿಕನ ಮೇಲೆ ಹಲ್ಲೆ ಕೇಸ್: 2 ಕಡೆಯಿಂದಲೂ ಎಫ್‌ಐಆರ್ ದಾಖಲಾಗಿದೆ: ಕಮಿಷನರ್

Dharwad: ಧಾರವಾಡ: ಮಾಜಿ ಸೈನಿಕನ ಮೇಲೆ ಪೋಲೀಸರಿಂದ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೋಲೀಸ್ ಕಮಿಷನರ್ ಇಬ್ಬರು ಪೋಲೀಸರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಬಳಿಕ ಮಾಧ್ಯಮಗಳ ಜತೆ ಮತನಾಡಿರುವ ಕಮಿಷನರ್ ಎನ್.ಶಶಿಕುಮಾರ್, ಸೆಪ್ಟೆಂಬರ್ 28ರಂದು ಇಂಡಿಯಾ ಪಾಕಿಸ್ತಾನ ಮ್ಯಾಚ್ ನಡೆದಿತ್ತು. ನಮ್ಮ‌ ಪೋಲಿಸರು ಗಸ್ತು ತಿರುಗುತ್ತಿದ್ದರು. ವಿವೇಕಾನಂದ‌ ಸರ್ಕಲ್ ನಲ್ಲಿ ಸೈನಿಕ ಎಂದು ಮೆಸ್ ಸ್ಟಾರ್ಟ್...

Dharwad: ಪರೀಕ್ಷಾರ್ಥಿಗಳ ಶಕ್ತಿ ಪ್ರದರ್ಶನಕ್ಕೆ ಬೆದರಿದ ಸರ್ಕಾರ- ವಯೋಮಿತಿ ಸಡಿಲಿಕೆ

Dharwad: ಧಾರವಾಡ: ಕಳೆದ ಐದಾರು ವರ್ಷಗಳಿಂದ ಯಾವುದೇ ನೇಮಕಾತಿ ನಡೆಯದೇ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ವಯಸ್ಸು ಮೀರುತ್ತಿದ್ದು, ನೇಮಕಾತಿಯಲ್ಲಿನ ವಯಸ್ಸನ್ನು ಸಡಿಲಿಸಿ ಕೂಡಲೇ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ರಾಜ್ಯ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಕಳೆದ ವಾರವಷ್ಟೇ ಸಾವಿರಾರು ಜನ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಧಾರವಾಡದ ಲಿಂಗಾಯತ ಭವನದಿಂದ...

ಆಸ್ತಿಕನೋ ನಾಸ್ತಿಕನೋ? ಪ್ರಜ್ಞೆ & ಗಮನ ಎಷ್ಟು ಮುಖ್ಯ?: Rakesh Adiga Podcast

Sandalwood: ತಮ್ಮದೇ ಆಗಿರುವ ಡಿಫ್ರೆಂಟ್ ಆಗಿರುವ ನಟನಾ ಶೈಲಿಯ ನಟ ರಾಕೇಶ್ ಅವರು ರ್ಯಾಪರ್ ಕೂಡ ಹೌದು. ಜತೆಗೆ ಆಧ್ಯಾತ್ಮದಲ್ಲೂ ನಂಬಿಕೆ ಇಟ್ಟಿರುವವರು. ಹಾಗಾದ್ರೆ ರಾಕೇಶ್ ಆಸ್ತಿಕನೋ, ನಾಸ್ತಿಕನೋ, ಎಡಪಂಥಿಯೋ, ಬಲಪಂಥಿಯೋ ಅಂತಾ ಕೇಳಿದ್ದಕ್ಕೆ ಅವರೇ ಉತ್ತರಿಸಿದ್ದಾರೆ ನೋಡಿ. https://youtu.be/5-99M26ItuY ರಾಕೇಶ್ ಅವರು ಹೇಳುವ ಪ್ರಕಾರ, ಅವರು ಎಡಪಂಥಿಯೂ ಹೌದು, ಬಲಪಂಥಿಯೂ ಹೌದು. ಹಾರಲು ಎರಡೂ ರೆಕ್ಕೆ...

Health Tips: ಹೃದಯಘಾತಕ್ಕೆ ಮೊಟ್ಟೆ ರಾಮ ಬಾಣ.!: ಮೊಟ್ಟೆ ಕುಡಿಬೇಕಾ? ತಿನ್ನಬೇಕಾ?

Health Tips: ಕೋಳಿ ಮೊಟ್ಟೆ ಸೇವನೆಯಿಂದ ನಮ್ಮ ದೇಹಕ್ಕೆ ಅತೀ ಹೆಚ್ಚು ಲಾಭವಿದೆ. ದಿನಕ್ಕೆ 1 ಎಗ್ ತಿಂದ್ರೆ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಹಾಗಾಗಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪ್ರತಿದಿನ ತತ್ತಿ ನೀಡಲಾಗುತ್ತದೆ. ಹಾಗಾದ್ರೆ ಪ್ರತಿದಿನ 1 ಮೊಟ್ಟೆ ತಿಂದ್ರೆ ಆರೋಗ್ಯಕ್ಕೇನು ಲಾಭ ಎಂದು ವೈದ್ಯರಾಗಿರುವ ಡಾ.ಆಂಜೀನಪ್ಪ ಅವರು ವಿವರಿಸಿದ್ದಾರೆ ನೋಡಿ. https://youtu.be/vHqFcAEoY_0 ಮೊಟ್ಟೆ ತಿನ್ನುವಾಗ ಪೂರ್ತಿಯಾಗಿ,...

Tumakuru: ಕಾಲ್ತುಳಿತದಂತ ಪ್ರಕರಣಗಳ ನಿಯಂತ್ರಣಕ್ಕೆ ದೇಶದಲ್ಲಿ ಕಾನೂನು ಅಗತ್ಯ: ಟಿ.ಬಿ.ಜಯಚಂದ್ರ

Tumakuru: ತುಮಕೂರು: ಕಾಲ್ತುಳಿತದಂತ ಪ್ರಕರಣಗಳ ನಿಯಂತ್ರಣಕ್ಕೆ ದೇಶದಲ್ಲಿ ಕಾನೂನು ಅಗತ್ಯ ಎಂದು ತುಮಕೂರಿನಲ್ಲಿ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಪ್ರತಿಪಾದಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿರುವ ಅವರು, ತಮಿಳು ನಾಡಿನ ಕೂರೂರಿನಲ್ಲಿ ಕಾಲ್ತುಳಿತ ಪ್ರಕರಣ ಉಲ್ಲೇಕಿಸಿ ಪ್ರತಿಕ್ರಿಯೆ ನೀಡಿದ್ದಾರೆ. 40 ಜನ ಸಾವು.. 50 ಕ್ಕೂ ಹೆಚ್ಚು ಗಾಯಾಳುಗಳು ಚಿಕಿತ್ಸೆ ಪಡೆಯುತಿದ್ದಾರೆ. ಈ ದುಂತರಗಳನ್ನ ತಪ್ಪಿಸಲು ಸಾರ್ವಜನಿಕರ ನಿಯಂತ್ರಣಕ್ಕೆ ಕಾನೂನು...

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಡಿ ಜಿ ಪೇ ಕಾರ್ಯಕ್ರಮ ಯಶಸ್ವಿಯಾಗಿಲಿ: ಕೆ.ಷಡಕ್ಷರಿ

Tipaturu: ತಿಪಟೂರು: ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯುಧಪೂಜೆ ಪ್ರಯುಕ್ತವಾಗಿ ಕಛೇರಿಯಲ್ಲಿ ಲಕ್ಷ್ಮಿಪೂಜೆ ಹಾಗೂ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ಆಗಮಿಸಿದ ತಾಲ್ಲೂಕಿನ ಶಾಸಕರಾದ ಕೆ.ಷಡಕ್ಷರಿಯವರು ಕಛೇರಿಯಲ್ಲಿ ಧಾರ್ಮಿಕ ವಿಧಿವಿದಾನಗಳನುಸಾರ ನೆರವೇರಿಸುತ್ತಿರುವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ತಾಲ್ಲೂಕಿನ ನಾಗರಿಕರಿಗೂ ಹಾಗೂ ಜನಸಾಮಾನ್ಯರಿಗೂ ಉಪಯೋಗವಾಗುವ ಡಿ ಜಿ ಪೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಶಾಸಕರಾದ...

Tumakuru: ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ: ಶಾಸಕ ಕೆ.ಷಡಕ್ಷರಿ

Tumakuru: ತಿಪಟೂರು: ತಿಪಟೂರಿನಲ್ಲಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ಜಾತಿ ಗಣತಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಜಾತಿ ಗಣತಿ ಸಮಯದ ಒಳಗೆ ಮುಗಿಯಬಹುದು ಇಲ್ಲದೆ ಹೋದರೆ ಸರ್ಕಾರ ಅವಶ್ಯಕತೆ ಬಿದ್ದರೆ ಮುಂದೂಡಲಿದ್ದಾರೆ. ಜಾತಿ ಗಣತಿ ತಿಪಟೂರಿನಲ್ಲಿ 30% ಮಗಿದಿದೆ ಎಂದಿದ್ದಾರೆ. ನವೆಂಬರ್ನಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿರುವ ಶಾಸಕರು, ನನ್ನ ಡಿಮ್ಯಾಂಡ್ ಹಳೆ ಮೈಸೂರು ಭಾಗದಲ್ಲಿ...

ತಪ್ಪದೇ ನಮ್ಮ ನಾಟಕ ನೋಡಾಕ ಬರ್ರಿ ಎಂದು ಕರೆದಿದ್ದ ರಂಗಭೂಮಿ ಕಲಾವಿದ ಯಶವಂತ್ ಸರ್‌ದೇಶಪಾಂಡೆ

Sandalwood: ನಟ, ರಂಗಭೂಮಿ ಕಲಾವಿದ ಯಶವಂತ್ ಸರ್ದೇಶಪಾಂಡೆ(61) ಇಂದು ಹೃದಯಾಘಾತದಿಂದ ಮೃತರಾಗಿದ್ದಾರೆ. ನಿನ್ನೆ ರಾತ್ರಿ 10 ಗಂಟೆಗೆ ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದ``ಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಯಶ್ವಂತ್ ನಿಧನರಾಗಿದ್ದಾರೆ. ಯಶ್ವಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಇದ್ದವರು. ಅವರೇ ಸ್ವತಃ ರಚಿಸಿದ ಕೆಲ ಹಾಸ್ಯ ತುಣುಕುಗಳು, ಬರಹಗಳು,...
- Advertisement -spot_img

Latest News

ಹೊಸ ಪಕ್ಷ, ಹೊಸ ಸರ್ಕಾರ 1, JCB ಗೆ ಯತ್ನಾಳ್ ಪೂಜೆ – ರಾಜ್ಯದಲ್ಲಿ ಬುಲ್ಡೋಜರ್ ಸರ್ಕಾರ?

ಬಿಜೆಪಿಯಿಂದ ಉಚ್ಚಾಟನೆಗೊಂಡರೂ ರಾಜ್ಯದ ರಾಜಕೀಯದಲ್ಲೇ ಪ್ರಬಲ ಸ್ಥಾನ ಪಡೆದಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೊಂದು ತೀಕ್ಷ್ಣ ಹೇಳಿಕೆಯಿಂದ ಸಂಚಲನ ಉಂಟು ಮಾಡಿದ್ದಾರೆ. ಹೊಸ ರಾಜಕೀಯ...
- Advertisement -spot_img