Monday, March 31, 2025

karnataka news

ಸಂಗೀತ ಕಾರ್ಯಕ್ರಮದ ವೇಳೆ ಹಿಜಬ್ ಧರಿಸಿಲ್ಲವೆಂದು ಇರಾನ್ ಗಾಯಕಿ ಅರೆಸ್ಟ್

International News: ಮ್ಯೂಸಿಕ್ ಕನ್ಸರ್ಟ್ ವೇಳೆ ಹಿಜಬ್ ಧರಿಸಿಲ್ಲವೆಂದು ಇರಾನ್ ಗಾಯಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಕಿ ಪರಸ್ಸೋ ಅಹ್ಮದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಗಾಯಕಿ ಹಿಜಬ್ ಇಲ್ಲದೇ ಲೈವ್‌ನಲ್ಲಿ ಹಾಡು ಹಾಡಿದ್ದರು. ಅಲ್ಲದೇ, ಕೈ ಕಾಣುವಂತೆ ಸ್ಲಿವ್‌ಲೆಸ್ ಬಟ್ಟೆ ಹಾಕಿದ್ದರು. ಇವರು ಸ್ಟೇಜ್‌ನಲ್ಲಿ ಹಾಡು ಹಾಡುವಾಗ, ಆ ಸ್ಟೇಜಿನಲ್ಲಿ ನಾಲ್ಕೈದು ಪುರುಷರು ಬೇರೆ ಬೇರೆ ಸಂಗೀತ...

Sandalwood News: ಚಂದನವನದ ಚಿಲುಮೆಗಳು ದ್ವಿಭಾಷಾ ಪುಸ್ತಕ ಬಿಡುಗಡೆ

Sandalwood News: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಹೊರ ತಂದಿರುವ ಚಂದನವನದ ಚಿಲುಮೆಗಳು/Landmarks of Sandalwood ಪುಸ್ತಕ ಇಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಆಯಿತು. ಕನ್ನಡದಲ್ಲಿ ಡಾ.ಶರಣು ಹುಲ್ಲೂರು, ಇಂಗ್ಲಿಷ್ ನಲ್ಲಿ ಎಸ್. ಶ್ಯಾಮ್ ಪ್ರಸಾದ್ ಬರೆದಿರುವ ಈ ದ್ವಿಭಾಷಾ ಪುಸ್ತಕವನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್,...

ತೆಲುಗು ಬಿಗ್‌ಬಾಸ್ ವಿನ್ನರ್ ಆದ ಕನ್ನಡಿಗ: ನಿಖಿಲ್‌ಗೆ ಅವಾರ್ಡ್ ನೀಡಿದ ನಟ ರಾಮ್‌ಚರಣ್

Movie News: ಕನ್ನಡಿಗ ನಿಖಿಲ್ ತೆಲುಗು ಬಿಗ್‌ಬಾಸ್ ಕೀರಿಟ ತಮ್ಮದಾಗಿಸಿಕೊಂಡಿದ್ದಾರೆ. ತೆಲುಗು ಬಿಗ್‌ಬಾಸ್ ಸೀಸನ್ 8ನಲ್ಲಿ ಕನ್ನಡಿಗ ನಿಖಿಲ್ ಮಳಿಯಕ್ಕಲ್ ಗೆಲುವು ಸಾಧಿಸಿದ್ದು, ನಟ ರಾಮ್‌ಚರಣ್ ನಿಖಿಲ್‌ಗೆ ಬಿಗ್‌ಬಾಸ್ ಟ್ರೋಫಿ ನೀಡಿ, ಅಭಿನಂದಿಸಿದ್ದಾರೆ. ಮೂಲತಃ ಮೈಸೂರಿನವರಾಾದ ನಿಖಿಲ್ ಯೂಟ್ಯೂಬರ್ ಕೂಡ ಹೌದು. ನಿಖಿಲ್ ತೆಲುಗಿನ ಕೆಲವು ಕಿರುತೆರೆ ಧಾರಾವಾಹಿಯಲ್ಲಿ ನಟಿಸಿ, ತೆಲುಗು ಚಿತ್ರರಂಗದ ನಂಟು ಬೆಳೆಸಿಕೊಂಡಿದ್ದರು....

ಕಪೀಲ್ ಶರ್ಮಾ ಓರ್ವ ಅಹಂಕಾರಿ, ಅವರ ಶೋ ಒಂದು ಅಶ್ಲೀಲ ಶೋ: ನಟ ಮುಖೇಶ್ ಖನ್ನಾ

Bollywood News: ನಟ ಮುಖೇಶ್ ಖನ್ನಾ 90ರ ದಶಕದ ಮಕ್ಕಳಿಗೆ ಶಕ್ತಿಮಾನ್ ಅಂತಲೇ ಪರಿಚಿತರು. ಮಹಾಭಾರತದಲ್ಲಿ ಭೀಷ್ಮನ ಪಾತ್ರದಲ್ಲಿ ಮಿಂಚಿ ಪ್ರಸಿದ್ಧರಾದವರು. ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮ ಖಾರವಾದ ಹೇಳಿಕೆಯಿಂದಲೇ ಈ ಶಕ್ತಿಮಾನ್ ಸುದ್ದಿಯಾಗುತ್ತಿದ್ದಾರೆ. ಕೆಲ ದಿನಗಳ ಹಿಂದ ರಣ್ವೀರ್ ಸಿಂಗ್ ಅವರ ವಿರುದ್ಧ ಹೇಳಿಕೆ ಕೊಟ್ಟಿದ್ದರು. ಇದೀಗ ಕಪೀಲ್ ಶರ್ಮಾ ಬಗ್ಗೆ ಹೇಳಿಕೆ ಕೊಟ್ಟು...

Zakir Hussain: ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಇನ್ನಿಲ್ಲ

News: ತಬಲಾ ಮಾಂತ್ರಿಕ ಜಾಕೀರ್ ಹುಸೇನ್ (73) ಇಂದು ಅಮೆರಿಕದಲ್ಲಿ ನಿಧನರಾಗಿದ್ದಾರೆ. ಸಂಜೆಯಷ್ಟೇ ಜಾಕೀರ್ ಹುಸೇನ್ ಹಠಾತ್ ಅನಾರೋಗ್ಯವಾದ ಕಾರಣ, ಅಮೆರಿಕದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಜಾಕೀರ್ ಹುಸೇನ್ ನಿಧನರಾಗಿದ್ದಾರೆ. ಕಳೆದ 2 ವಾರಗಳಿಂದ ಹುಸೇನ್ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನ ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೆ ಇಂದು...

ತಮ್ಮ ಹೊಸ ಸಿನಿಮಾ ಕಲೆಕ್ಷನ್ ವೃದ್ಧಾಶ್ರಮಕ್ಕೆ ನೀಡುವ ನಿರ್ಧಾರ ಮಾಡಿದ ನಟ ಸೋನುಸೂದ್

Bollywood News: ಸೋನು ಸೂದ್ ಬರೀ ನಟನೆಗಷ್ಟೇ ಸೀಮಿತರಾಗದೇ ಸಮಾಜ ಸೇವೆಯನ್ನೂ ಮಾಡಿಕೊಂಡು ಬರುತ್ತಿದ್ದಾರೆ. ಕೊರೋನಾ ಸಮಯದಲ್ಲಿ ಕನ್ನಡಿಗರೂ ಸೇರಿ ದೇಶದ ಹಲವು ಕಡೆಗಳಿಂದ ಮುಂಬೈಗೆ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕರನ್ನು ತಮ್ಮದೇ ಖರ್ಚಿನಲ್ಲಿ ಅವರವರ ಊರಿಗೆ ಕಳುಹಿಸಿಕೊಟ್ಟಿದ್ದರು. ಇದೀಗ ಸೋನುಸೂದ್ ಮತ್ತೊಂದು ಉತ್ತಮ ನಿರ್ಧಾರ ಮಾಡಿದ್ದಾರೆ. ತಮ್ಮ ಹೊಸ ಸಿನಿಮಾ ಕಲೆಕ್ಷನ್‌ನ್ನು ವೃದ್ಧಾಶ್ರಮಕ್ಕೆ ನೀಡಬೇಕು...

ಅಭಿವೃದ್ಧಿಯೇ ನಮ್ಮ ತಾಯಿ, ಗ್ಯಾರಂಟಿಗಳೇ ನಮ್ಮ ಬಂಧು ಬಳಗ: ಡಿ.ಕೆ.ಶಿವಕುಮಾರ್

Political News: ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ₹200 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಅಭಿವೃದ್ಧಿಯೇ ನಮ್ಮ ತಾಯಿ, ಗ್ಯಾರಂಟಿಗಳೇ ನಮ್ಮ ಬಂಧು ಬಳಗ ಎನ್ನುತ್ತಾ ನಾವು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಅಧಿಕಾರ ನಶ್ವರ, ಕಾಂಗ್ರೆಸ್...

Political News: ರಾಜ್ಯದ ಜನರು ಬಿಜೆಪಿಯ ಸುಳ್ಳು ನಂಬುವಷ್ಟು ಮೂರ್ಖರಲ್ಲ: ಸಿಎಂ ಸಿದ್ದರಾಮಯ್ಯ

Gadag News: ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ₹200 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಹಾಗೂ ಸಿರಿಧಾನ್ಯ ಉತ್ಪನ್ನಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ ಮಾತನಾಡಿದರು. ಈ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರ ಜಾರಿ ಮಾಡಿರುವ ಬಡವರಿಗೆ ಶಕ್ತಿ ತುಂಬುವ ಕಾರ್ಯಕ್ರಮಗಳಿಗೆ...

ನಿರ್ದೇಶನಕ್ಕೆ ಕಾಲಿಟ್ಟ ನಟ ಮೋಹನ್ ಲಾಲ್: ಮೆಚ್ಚುಗೆ ಪಡೆದ ಭರೋಚ್ ಟ್ರೈಲರ್

Sandalwood News: ಸಿನಿಮಾ ಅನ್ನೋದೇ ಹಾಗೆ. ಇಲ್ಲಿ ಒಮ್ಮೆ ಕಾಲಿಟ್ಟರೆ ಮುಗೀತು. ಒಂದೊಂದೇ ವಿಭಾಗದಲ್ಲಿ ಮಿಂದೇಳಬೇಕೆಂಬ ಬಯಕೆ ಸಹಜ. ಇಲ್ಲಿ ಹೀರೋ ಆಗಬೇಕು ಅಂತ ಬಂದವರು, ನಿರ್ದೇಶಕರಾಗುತ್ತಾರೆ. ನಿರ್ದೇಶನ ಮಾಡೋಕೆ ಬಂದವರು ಹೀರೋ ಆಗಿ, ನಿರ್ಮಾಪಕರಾಗಿರೋ ಉದಾಹರಣೆಗಳಿವೆ. ಈಗಾಗಲೇ ಅನೇಕ ಸ್ಟಾರ್ ನಟರು ನಿರ್ದೇಶಕರಾಗಿರುವ ಸಾಕಷ್ಟು ಉದಾಹರಣೆಗಳು ಇವೆ. ಇದು ಬರೀ ಕನ್ನಡ ಇಂಡಸ್ಟ್ರಿಯಲ್ಲಲ್ಲ....

Health Tips: ಸೋಂಪಿನ ಸೇವನೆಯಿಂದಾಗುವ ಆರೋಗ್ಯ ಲಾಭಗಳಿವು..

Health Tips: ನೀವು ಹೊಟೇಲ್‌ಗೆ ಹೋದಾಗ, ಅಥವಾ ಯಾವುದೇ ಸಮಾರಂಭಗಳಿಗೆ ಹೋದಾಗ, ಅಲ್ಲಿ ಊಟವಾದ ಬಳಿಕ, ನಿಮಗೆ ತಿನ್ನಲು ಸೋಂಪು ನೀಡಲಾಗುತ್ತದೆ. ಹಾಗಾದ್ರೆ ಯಾಕೆ ಹೊಟ್ಟೆ ತುಂಬ ಊಟವಾದ ಬಳಿಕ ನಾವು ಸೋಂಪಿನ ಸೇವನೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ. ಸೋಂಪಿನ ಸೇವನೆ ಮಾಡುವುದರಿಂದ ಕಣ್ಣಿನ ಮತ್ತು ಲಿವರ್ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅಲ್ಲದೇ...
- Advertisement -spot_img

Latest News

Health Tips: JAPAN VIRUS..! ಚರ್ಮದಲ್ಲಿ ಅಲರ್ಜಿ ಕಂಡುಬಂದಲ್ಲಿ ಎಚ್ಚರ..!

Health Tips: ಇತ್ತೀಚೆಗೆ ಜಪಾನ್ ವೈರಸ್ ಹೊಸದಾಗಿ ಕಾಣಿಸಿಕೊಂಡಿದ್ದು, ಹಲವರಲ್ಲಿ ಕಂಡು ಬರುತ್ತಿದೆ. ಈ ವೈರಸ್ ಬಂದರೆ, ಅದರ ಲಕ್ಷಣಗಳು ಹೇಗಿರುತ್ತದೆ.? ಚಿಕಿತ್ಸೆ ಹೇಗೆ ಅಂತಾ...
- Advertisement -spot_img