Wednesday, March 4, 2026

karnataka news

ಮೇಲ್ಮನೆಯಲ್ಲಿ ನಡೆದ ಘಟನೆ ದುರದೃಷ್ಟಕರ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಚಿಂತಕರ ಚಾವಡಿ ಎಂದು ಕರೆಯಿಸಿಕೊಳ್ಳುವ ಮೇಲ್ಮನೆಯಲ್ಲಿ ಇಂದು ನಡೆದ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ಪ್ರಜಾಪ್ರಭುತ್ವದ ಬಗ್ಗೆ ಪಾಠ ಹೇಳುವ ಕಾಂಗ್ರೆಸ್ ನಾಯಕರ ನೈಜ ಬಣ್ಣ ಬಯಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ. https://youtu.be/F9Z6fzMbQ1Q ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರ ಅನುಚಿತ ವರ್ತನೆ ಕುರಿತು ಪ್ರತಿಕ್ರಿಯಿಸಿರುವ ಸಚಿವರು, ಸದನದ ಮೇಲ್ಮನೆ ಚಿಂತಕರ ಚಾವಡಿ...

ಕಾಲಭೈರವನನ್ನು ಆರಾಧಿಸುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?

ಕಾಲಭೈರವ ಅಂದ್ರೆ ಶಿವನ ಸ್ವರೂಪ. 64 ಭೈರವನಲ್ಲಿ ಕಾಲ ಭೈರವ ಪ್ರಮುಖನಾದವನು. ಕಾಲ ಎಂದರೆ ಸಮಯವನ್ನು ಸೂಚಿಸುವವನು. ಭೈರವನ ಪೂಜೆ ಮಾಡುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/vhgBVWrb1a4 ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಭಿಕ್ಷಾಪಾತ್ರೆ ಹಿಡಿದ ಕಾಲ...

ಏಕಮುಖಿ ರುದ್ರಾಕ್ಷಿ ಧರಿಸುವುದರಿಂದ ಎಷ್ಟೆಲ್ಲ ಪ್ರಯೋಜನಗಳಿದೆ ಗೊತ್ತಾ..?

ನಾವು ಈಗಾಗಲೇ ರುದ್ರಾಕ್ಷಿಯ ಮಹತ್ವ, ಗಣೇಶ ರುದ್ರಾಕ್ಷಿ ಧರಿಸುವುದರಿಂದ ಆಗುವ ಲಾಭಗಳ ಬಗ್ಗೆ ಹೇಳಿದ್ದೇವೆ. ಇಂದು ಏಕಮುಖಿ ರುದ್ರಾಕ್ಷಿ ಧರಿಸುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/F9Z6fzMbQ1Q ಏಕಮುಖಿ ರುದ್ರಾಕ್ಷಿ ಸಿಗುವುದು ತುಂಬಾ ಅಪರೂಪ. ಇದು ಶಿವನ...

ಸಾವಿರ ಕೋಟಿಯ ಒಡೆಯ ಸಲ್ಮಾನ್ ಖಾನ್: ಅವರ ಒಟ್ಟು ಆಸ್ತಿ ಕೇಳಿದ್ರೇ ಶಾಕ್ ಆಗ್ತೀರಾ..!

ಬಾಲಿವುಡ್‌ನ ಬ್ಯಾಡ್‌ಬಾಯ್ ಅಂತಾನೇ ಪ್ರಖ್ಯಾತಿ ಗಳಿಸಿರುವ ಸಲ್ಮಾನ್ ಖಾನ್, ಬಹುಬೇಡಿಕೆ ಇರುವ ಮತ್ತು ತನ್ನದೇ ಸ್ಟೈಲ್ ಮೆಂಟೇನ್ ಮಾಡಿರುವ ನಟ. ವರ್ಷಕ್ಕೆ ಒಂದು ಸಿನಿಮಾದಲ್ಲಿ ನಟಿಸಿ, ಅದನ್ನ ರಂಜಾನ್ ದಿನ ರಿಲೀಸ್ ಮಾಡೋ ಸಲ್ಮಾನ್ ಖಾನ್, ಬಿಗ್‌ಬಾಸ್‌ನ ನಿರೂಪಕ ಕೂಡ ಹೌದು. ಹಾಗಾದ್ರೆ ಬಹುಬೇಡಿಕೆಯ ಈ ನಟನ ಆಸ್ತಿ ಎಷ್ಟು..? ಈತನ ಬಳಿ ಯಾವ...

ಅಮವಾಸ್ಯೆಯ ದಿನ ಈ ವಸ್ತುಗಳನ್ನು ಮನೆಗೆ ತರಬೇಡಿ, ಈ ಕೆಲಸ ಮಾಡಬೇಡಿ..!

ಹಿಂದೂ ಧರ್ಮದಲ್ಲಿ ಅಮವಾಸ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ದಿನ ಕೆಲವರು ಮನೆಯಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಉತ್ತರಕರ್ನಾಟಕದ ಕೆಲವೆಡೆ ಈ ದಿನ ಹೋಳಿಗೆ ಮಾಡಿ, ದೇವರಿಗೆ ನೈವೇದ್ಯ ಅರ್ಪಿಸುತ್ತಾರೆ. ಇಂತಹ ದಿನದಂದು ಕೆಲ ಕೆಲಸಗಳನ್ನ ಮಾಡುವುದಿಲ್ಲ ಮತ್ತು ಕೆಲ ವಸ್ತುಗಳನ್ನ ಮನೆಗೆ ತರುವುದಿಲ್ಲ. ಹಾಗಾದ್ರೆ ಯಾವ ವಸ್ತುಗಳನ್ನ ಅಮವಾಸ್ಯೆಯಂದು ಮನೆಗೆ ತರಬಾರದು ಮತ್ತು...

ಈ ವಾರ ಮತ್ತು ಈ ಸಮಯ ಬಟ್ಟೆ ಒಗೆಯಲೇಬೇಡಿ..

ಕೆಲವರು ತಮಗೆ ಸಮಯ ಸಿಕ್ಕಾಗ ಬಟ್ಟೆ ಒಗೆಯುತ್ತಾರೆ. ಅದರಲ್ಲೂ ಹೈಟೆಕ್ ಸಿಟಿಯಲ್ಲಿ ಕೆಲಸ ಮುಗಿಸಿ ಬರುವುದೇ ಸಂಜೆ ಅಥವಾ ರಾತ್ರಿಯಾಗುತ್ತದೆ. ಹಾಗಾಗಿ ರಾತ್ರಿಯೇ ಬಟ್ಟೆ ಒಗೆದುಬಿಡ್ತಾರೆ. ಆದ್ರೆ ರಾತ್ರಿ ಬಟ್ಟೆ ಒಗೆಯುವುದು ತಪ್ಪು ಅನ್ನುತ್ತೆ ಜ್ಯೋತಿಷ್ಯ ಶಾಸ್ತ್ರ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://www.youtube.com/watch?v=vhgBVWrb1a4 ಸೂರ್ಯನ ಬೆಳಕಿದ್ದಾಗ ಬಟ್ಟೆ...

ಗಣೇಶ ರುದ್ರಾಕ್ಷಿಯ ಬಗ್ಗೆ ನಿಮಗೆಷ್ಟು ಗೊತ್ತು.? ಇದನ್ನು ಧರಿಸುವುದರಿಂದ ಏನು ಪ್ರಯೋಜನ..?

ಯಾವ ರುದ್ರಾಕ್ಷಿಯಲ್ಲಿ ಗಣೇಶನ ಸೊಂಡಿಲ ರೂಪವಿರುತ್ತದೆಯೋ ಅದೇ ಗಣೇಶ ರುದ್ರಾಕ್ಷಿ. ಏಕಮುಖಿ, ದ್ವಿಮುಖಿ, ತ್ರಿಮುಖಿ, ಚತುರ್ಮುಖಿ, ಪಂಚಮುಖಿ ರುದ್ರಾಕ್ಷಿಗಳು ಹೇಗೆ ಪ್ರಮುಖ ರುದ್ರಾಕ್ಷಿಗಳೋ, ಅದೇ ರೀತಿ ಗಣೇಶ ರುದ್ರಾಕ್ಷಿ ಕೂಡ ಪ್ರಮುಖದ್ದಾಗಿದೆ. ಹಾಗಾದ್ರೆ ಗಣೇಶ ರುದ್ರಾಕ್ಷಿ ಧರಿಸುವುದರಿಂದ ಏನು ಪ್ರಯೋಜನ ಎಂದು ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...

ಯಾವ ಪಾಪಕ್ಕೆ ಯಾವ ಜನ್ಮ..?: ಗರುಡ ಪುರಾಣದಲ್ಲಿ ಹೇಳಿದ್ದೇನು..?

ಗರುಡ ಪುರಾಣದಲ್ಲಿ ಯಾವ ಪಾಪಕ್ಕೆ ಯಾವ ಜನ್ಮವೆಂದು ಹೇಳಲಾಗಿದೆ. ಆ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/6ES1v4V32xw ಸ್ತ್ರೀ ಹತ್ಯೆ ಮಾಡಿದವರು ಮುಂದಿನ ಜನ್ಮದಲ್ಲಿ ಅನಾರೋಗ್ಯ ಪೀಡಿತನಾಗಿ ಜನ್ಮ ಪಡೆಯುತ್ತಾನೆ. ಗುರು ಪತ್ನಿಯನ್ನು ಮೋಹಿಸಿದ್ದಲ್ಲಿ ಹುಳವಾಗಿ...

ಸಂಜೆ ಬಳಿಕ ಈ ಕೆಲಸ ಮಾಡಬೇಡಿ, ಈ ವಸ್ತು ನೀಡಬೇಡಿ: ಭಾಗ-2

ನಾವು ಈಗಾಗಲೇ ನಿಮಗೆ ಸಂಜೆ ಬಳಿಕ ಅಕ್ಕಿ, ಬೇಳೆ, ಹಾಲು, ಮೊಸರು, ಅರಿಷಿನ ಇತ್ಯಾದಿ ವಸ್ತುಗಳನ್ನ ನೀಡಬಾರದು ಅಂತಾ ಹೇಳಿದ್ದೇವೆ. ಅಲ್ಲದೇ ಸಂಜೆ ಬಳಿಕ ಕಸ ಗುಡಿಸಬಾರದು, ತಲೆ ಬಾಚಬಾರದು, ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು ಅಂತಲೂ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಅದರ ಮುಂದುವರಿದ ಭಾಗವಾಗಿ ಈ ಬಗ್ಗೆ ಇನ್ನೊಂದಿಷ್ಟು ಮಾಹಿತಿಯನ್ನ ನೀಡಲಿದ್ದೇವೆ. ಕಟೀಲು...

ಗಣಪತಿ ಪೂಜೆಗೆ ತುಳಸಿ ಬಳಸದಿರಲು ಕಾರಣ ಗೊತ್ತೇ..?

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪ್ರಮುಖ ಮಾನ್ಯತೆ ಇದೆ. ಯಾವುದೇ ಪೂಜೆಯಲ್ಲಿ ತುಳಸಿ ಪಾತ್ರ ಮಹತ್ವದ್ದಾಗಿದೆ. ತುಳಸಿಯ ಹಬ್ಬವನ್ನೂ ಮಾಡ್ತಾರೆ. ಆದ್ರೆ ಗಣಪನ ಪೂಜೆಯಲ್ಲಿ ಮಾತ್ರ ತುಳಸಿಯನ್ನ ಬಳಸಲಾಗುವುದಿಲ್ಲ. ಹಾಗಾದ್ರೆ ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://www.youtube.com/watch?v=vK77yKd5TU0&t=7s ನಾವು ಈ ಮೊದಲು ವೃಂದಾ ಅನ್ನೋ ಹೆಣ್ಣು...
- Advertisement -spot_img

Latest News

1978ರಲ್ಲಿ ಫಸ್ಟ್ ಟೈಂ MLA.. ಚುನಾವಣೆ ಖರ್ಚು 5 ಸಾವಿರ..: Ramesh Kumar Exclusive Interview

Special podcast: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಕರ್ನಾಟಕ ಟಿವಿ ಸಂದೇಶದಲ್ಲಿ ಮಾತನಾಡಿದ್ದು, ತಾವು ಫಸ್ಟ್ ಟೈಂ ಚುನಾವಣೆ ಎದುರಿಸಿದಾಗ ಏನೇನಾಯ್ತು ಅನ್ನೋ ಬಗ್ಗೆ...
- Advertisement -spot_img