Tuesday, March 3, 2026

karnataka news

ಮನೆಯಲ್ಲಿ ಇಂಥ ಪಾತ್ರೆಗಳನ್ನ ಬಳಸಲೇಬೇಡಿ, ಇಂಥ ಕೆಲಸಗಳನ್ನ ಮಾಡಬೇಡಿ..

ಊಟ ಬಿಟ್ಟು ಬದುಕಲು ಯಾರಿಂದಾದರೂ ಸಾಧ್ಯವಿದೆಯಾ..? ಖಂಡಿತ ಇಲ್ಲ. ಮನುಷ್ಯ ದುಡಿಯುವುದೇ ಹೊಟ್ಟೆಪಾಡಿಗಾಗಿ. ಇನ್ನು ಚೆನ್ನಾಗಿ ದುಡಿದು, ಭವಿಷ್ಯಕ್ಕಾಗಿ ಕೂಡಿಟ್ಟು, ನಂತರ ಮನೆಜನ ತಪ್ಪಿನಿಂದ ಎಲ್ಲವನ್ನೂ ಕಳೆದುಕೊಂಡ್ರೆ ಏನು ಪ್ರಯೋಜನ..? ಹಾಗಾಗಿ ನಾವಿವತ್ತು ಮನೆಜನ, ಅಡುಗೆ ವಿಷಯದಲ್ಲಿ ಯಾವ ತಪ್ಪನ್ನ ಮಾಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...

ಅಂಗಳದಲ್ಲಿ ರಂಗೋಲಿ ಯಾಕೆ ಹಾಕಬೇಕು..?

ಮನೆಯೊಡತಿ ಅಥವಾ ವಿವಾಹಿತೆಯರು ಬೆಳಿಗ್ಗೆ ಎದ್ದು, ಹೊಸ್ತಿಲು ವರೆಸಿ, ರಂಗೋಲಿ ಹಾಕಿ ಲಕ್ಷ್ಮೀ ಪೂಜೆ ಮಾಡಿದರೆ ಉತ್ತಮ ಅಂತಾ ಹಿರಿಯರು ಹೇಳ್ತಾರೆ. ಆದ್ರೆ ಯಾಕೆ ಮನೆ ಮುಂದೆ ರಂಗೋಲಿ ಹಾಕಬೇಕು ಅನ್ನೋ ಬಗ್ಗೆ ನಾವಿಂದು ಹೇಳುತ್ತೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಕುಟುಂಬದಲ್ಲಿ ಯಾರಾದರೂ ದುರ್ಮರಣಕ್ಕೀಡಾದಾಗ ಈ ಪೂಜೆ ಮಾಡಿಸಬೇಕು..

ಹಿಂದೂಗಳಲ್ಲಿ ಹಲವು ಪದ್ಧತಿಗಳಿಗೆ. ಅವುಗಳಲ್ಲಿ ಪೂಜೆ ಪುನಸ್ಕಾರವಂತೂ ತುಂಬಾ ಇದೆ. ಕೆಲ ಪೂಜೆ ಮಾಡಲು ಅದರದ್ದೇ ಆದ ಸಮಯ ಸಂದರ್ಭಗಳಿದೆ. ಅಂಥ ಸಂದರ್ಭದಲ್ಲಿ ಪೂಜೆ ಮಾಡಬೇಕು. ಹಾಗಾಗಿ ಇಂದು ನಾವು ಕುಟುಂಬ ಸದಸ್ಯರು ದುರ್ಮರಣ ಹೊಂದಿದಾಗ ಯಾವ ಪೂಜೆ ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...

ಬಸವೇಶ್ವರರು ಕೂಡಲಸಂಗಮಕ್ಕೆ ಬಂದಿದ್ದು ಯಾಕೆ ಗೊತ್ತಾ..?

ಇಂದು ನಾವು ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/mXYj9HbGK3Q ಬಾಗಲಕೋಟೆ ಜಿಲ್ಲೆಯ, ಕೃಷ್ಣಾ ಮತ್ತು ಮಲಪ್ರಭಾ ನದಿ ಸಂಗಮವಾಗುವ ಸ್ಥಳವಾದ ಕೂಡಲ ಸಂಗಮದಲ್ಲಿ ಸಂಗಮೇಶ್ವರ ದೇವಸ್ಥಾನವಿದೆ. ಲಿಂಗಾಯಿತರ ಧರ್ಮಕ್ಷೇತ್ರವೆನ್ನಿಸಿಕೊಂಡ ಕೂಡಲ ಸಂಗಮಕ್ಕೆ ಜಾತಿ ಬೇಧವಿಲ್ಲದೇ,...

ಇಂಥ ಜಾಗದಲ್ಲಿ ಯಾವುದೇ ಕಾರಣಕ್ಕೂ ನೆಲೆ ನಿಲ್ಲಬೇಡಿ..

ಚಾಣಕ್ಯ ನೀತಿಯ ಬಗ್ಗೆ ಇಂದು ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ. ಮನುಷ್ಯ ಯಾವ ಜಾಗದಲ್ಲಿ ನೆಲೆ ನಿಲ್ಲಬಾರದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/SaGsNIroiXk ಮೊದಲನೇಯದಾಗಿ ಎಲ್ಲಿ ಕುಟುಂಬಸ್ಥರ ಪ್ರೀತಿ, ಗೆಳೆಯರ ಪ್ರೀತಿ ಕಾಳಜಿ ಸಿಗುವುದಿಲ್ಲವೋ, ಅಂಥ ಜಾಗದಲ್ಲಿ...

ದೃಷ್ಟಿ ತಗುಲಬಾರದೆಂದರೆ ಏನು ಮಾಡಬೇಕು..?

ಎಲ್ಲರೂ ಕಪ್ಪು ದಾರ ಕಟ್ಟಿಕೊಳ್ಳುವುದು ಉತ್ತಮವಲ್ಲ. ಯಾರಿಗೆ ಕಪ್ಪು ದಾರ ಕಟ್ಟಿದರೆ ಒಳಿತಾಗುತ್ತದೆಯೋ, ಯಾರ ರಾಶಿಗೆ ಕಪ್ಪು ದಾರ ಹೊಂದುತ್ತದೆಯೋ ಅವರೇ ಕಪ್ಪು ದಾರವನ್ನ ಕಾಲಿಗೆ ಅಥವಾ ಕೈಗೆ ಕಟ್ಟಿಕೊಳ್ಳಬೇಕು ಅಂತಾ ನಾವು ಹೇಳಿದ್ದೇವು. ಇದೇ ರೀತಿ ದೃಷ್ಟಿ ಬಿದ್ದರೆ ಕಪ್ಪು ದಾರವನ್ನ ಕಟ್ಟುವ ಪದ್ಧತಿ ಇದೆ. ಹಾಗಾದ್ರೆ ಯಾರಿಗೆ ಕಪ್ಪು ದಾರ ಕಟ್ಟಿದರೆ...

ದೀಪಾವಳಿ ಪೂಜೆ, ನೈವೇದ್ಯ ಮತ್ತು ಈ ದಿನ ಏನನ್ನು ದಾನ ಮಾಡಬಾರದೆಂಬ ಬಗ್ಗೆ ಮಾಹಿತಿ..

ಇದೇ ತಿಂಗಳು 14ರಿಂದ ದೀಪಾವಳಿ ಹಬ್ಬ ಶುರುವಾಗಲಿದೆ. ಹಾಗಾಗಿ ನಾವಿಂದು ದೀಪಾವಳಿ ಹಬ್ಬವನ್ನ ಆಚರಿಸುವುದರ ಬಗ್ಗೆ, ಲಕ್ಷ್ಮೀ ಪೂಜೆ ಮಾಡುವುದರ ಬಗ್ಗೆ ಮತ್ತು ಲಕ್ಷ್ಮೀ ಪೂಜೆಯ ದಿನ ಯಾವ ವಸ್ತುವನ್ನ ಕೊಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/l1v7jA4o5nU ದೀಪಾವಳಿ...

ದೇವರಿಗೆ ದೀಪ ಹಚ್ಚುವಾಗ ಯಾವ ಎಣ್ಣೆ ಹಾಕಬೇಕು..?

ಯಾವ ಮನೆಯಲ್ಲಿ ದೀಪ ಹಚ್ಚುವುದಿಲ್ಲವೋ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ ಎಂದರ್ಥ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಲಿ, ಲಕ್ಷ್ಮೀ ಕೃಪೆ ಇರಲಿ ಎಂಬ ಕಾರಣಕ್ಕೆ ದೇವರಿಗೆ ದೀಪ ಹಚ್ಚುತ್ತಾರೆ. ಹೀಗೆ ದೀಪ ಹಚ್ಚುವಾಗ ಯಾವ ನಿಯಮಗಳನ್ನ ಅನುಸರಿಸಬೇಕು..? ಯಾವ ಎಣ್ಣೆ ಬಳಸಿದರೆ ಉತ್ತಮ ಎನ್ನುವ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು...

ಕನಸ್ಸಿನಲ್ಲಿ ಮಂಗಳಮುಖಿಯರು ಬಂದ್ರೆ ಏನರ್ಥ..?

ಕನಸಿನ ಬಗ್ಗೆ ನಾವು ಈಗಾಗಲೇ ಸಾಕಷ್ಟು ವಿಷಯಗಳನ್ನ ಹೇಳಿದ್ದೇವೆ. ಇಂದು ಅದೇ ರೀತಿ, ಕನಸ್ಸಿನಲ್ಲಿ ಮಂಗಳ ಮುಖಿಯರು ಬಂದ್ರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/SaGsNIroiXk ಕೆಲವರು ಮಂಗಳಮುಖಿಯರನ್ನ ಇಷ್ಟ ಪಡುವುದಿಲ್ಲ. ಅವರನ್ನ ಕಂಡ್ರೆ ಆಗುವುದಿಲ್ಲ ಎಂಬಂತೆ...

ಕೋಟೇಶ್ವರ ದೇವಸ್ಥಾನದ ಬಗ್ಗೆ ಮಾಹಿತಿ…

ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದ ಹಲವು ಭಾಗಗಳಲ್ಲಿ ಸ್ಥಾಪಿತವಾದ ಹಲವು ದೇವಸ್ಥಾನಗಳು ಪರಶುರಾಮರು ಕಟ್ಟಿಸಿದ್ದು ಎಂದು ಹೇಳಲಾಗಿದೆ. ಇದೇ ರೀತಿ ಪರಶುರಾಮರಿಂದ ಸ್ಥಾಪಿತವಾದ ದೇವಸ್ಥಾನವಾದ ಕೋಟೇಶ್ವರ ದೇವಸ್ಥಾನದ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...
- Advertisement -spot_img

Latest News

Movie News: ಸಂಗೀತ್ ಕಾರ್ಯಕ್ರಮದ ಫೋಟೋಸ್ ಶೇರ್ ಮಾಡಿದ ವಿರೋಶ್..

Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕ``ಂಡಾ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಿದ್ದರು. ಬಳಿಕ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಲ್ಲದೇ, ತಮ್ಮ...
- Advertisement -spot_img