Tuesday, March 3, 2026

karnataka news

ಪುರುಷರು ಈ ವಿಷಯಗಳನ್ನ ಯಾರೊಂದಿಗೂ ಹಂಚಿಕೊಳ್ಳಬೇಡಿ..

ಪುರುಷರು ಕೆಲ ವಿಷಯಗಳನ್ನ ಬೇರೆಯವರೊಂದಿಗೆ ಹಂಚಿಕೊಳ್ಳಬಾರದು. ಯಾವುದು ಆ ವಿಷಯ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/LHb8QuZLsLw ಮೊದಲನೇಯದಾಗಿ ನಿಮಗೆ ಆರ್ಥಿಕ ಸಮಸ್ಯೆ ಇದ್ದರೆ ಅಥವಾ ಹಣ ಕಳೆದುಕೊಂಡಿದ್ದರೆ, ಅದನ್ನ ಪರರ ಬಳಿ ಹೇಳಿಕೊಳ್ಳಬಾರದು. ಇಂದಿನ ಕಾಲದಲ್ಲಿ ಜನ...

ವೀರಭದ್ರ ಜನ್ಮ ತಾಳಿದ್ದು ಹೇಗೆ..? ಗೊಡಚಿಗೆ ಈ ಹೆಸರು ಬರಲು ಕಾರಣವೇನು..?

ನಾವಿವತ್ತು ಬೆಳಗಾವಿ ಜಿಲ್ಲೆಯ ಗೊಡಚಿ ವೀರಭದ್ರೇಶ್ವರ ದೇವಸ್ಥಾನ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ. ಕರ್ನಾಟಕದಲ್ಲಿ ಶಿವನ ಹಲವಾರು ದೇವಸ್ಥಾನಗಳಿದೆ. ಇಲ್ಲಿ ಶಿವ ಒಂದೊಂದು ರೂಪದಲ್ಲಿ ಪೂಜಿಸಲ್ಪಡುತ್ತಿದ್ದಾನೆ. ಶಿವನ ಅಂಶಗಳು ಕೂಡ ಪೂಜಿಸಲ್ಪಡುತ್ತಿದೆ. ಅಂಥ ಅಂಶಗಳಲ್ಲಿ ವೀರಭದ್ರ ಕೂಡ ಒಬ್ಬರು. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಮದುವೆಯ ಮುನ್ನ ಜಾತಕ ನೋಡಲೇಬೇಕು ಯಾಕೆ ಗೊತ್ತಾ..?

ಪ್ರೀತಿಸಿ ಮದುವೆಯಾಗುವವರು ಜಾತಕ ನೋಡೋಕ್ಕೆ ಇಷ್ಟ ಪಡಲ್ಲ. ಹೇಗೂ ಪ್ರೀತಿಸಿಯಾಗಿದೆ. ಈಗ ಜಾತಕ ನೋಡ್ತಾ ಕೂತ್ರೆ, ಇಲ್ಲದ ಸಮಸ್ಯೆಗಳು ಉದ್ಭವಿಸುತ್ತೆ ಅಂತಾ ಜಾತಕವನ್ನ ಸರಿಸಿ, ಮದುವೆ ಮಾಡಿಕೊಳ್ಳುವವರೇ ಹೆಚ್ಚು. ಮದುವೆಯಾಗಿ ಕೆಲ ತಿಂಗಳು ಕಳೆದ ಮೇಲೆ, ಎರಡು ಜೀವ ಒಂದು ಆತ್ಮ ಅಂತಾ ಅಂತಿದ್ದವ್ರು, ನೀನ್ಯಾರೋ ನಾನ್ಯಾರೋ ಅನ್ನೋ ರೀತಿ ಆಗಿ ಬಿಡ್ತಾರೆ. ಯಾಕೆ...

ರಾಮನಾಮ ಜಪದ ಮಹತ್ವವೇನು..? ಇದನ್ನು ಪಠಿಸಿದರೆ ಸಿಗುವ ಫಲವೇನು..?

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ, ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ ಎಂಬ ಹಾಡು ನಿಜಕ್ಕೂ ಅರ್ಥಪೂರ್ಣವಾಗಿದೆ. ಈ ಪದ್ಯದಲ್ಲೇ ಇರುವಂತೆ ರಾಮನ ಆರಾಧಿಸಿದರೆ ಸಿಗುವ ನೆಮ್ಮದಿಗಿಂತ ಬೇರೆಯದ್ದು ಮತ್ತೊಂದಿಲ್ಲ. ರಾಮನಾಮ ಜಪದ ಮೂಲಕ ರಾಮನನ್ನು ಆರಾಧಿಸಿದರೆ, ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂಬುದು ಹಲವು ಭಕ್ತರ ನಂಬಿಕೆ. ಹಾಗಾದ್ರೆ ರಾಮನಾಮ ಜಪ ಮಾಡುವುದರಿಂದ ಜೀವನದಲ್ಲಾಗುವ ಬದಲಾವಣೆಗಳೇನು...

ಜೀವನದಲ್ಲಿ ಕಷ್ಟ ಕಾರ್ಪಣ್ಯಗಳನ್ನ ಎದುರಿಸುವುದು ಹೇಗೆ..? ಕಷ್ಟದಲ್ಲಿ ಸಿಲುಕಿಕೊಳ್ಳದಂತೆ ಏನು ಮಾಡಬೇಕು..?

ಇವತ್ತು ನಾವು ಮನುಷ್ಯ ಕಷ್ಟದಿಂದ ಪಾರಾಗಲು ಚಾಣಕ್ಯ ಹೇಳಿದ ನೀತಿಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ToJWgSDqNNs ಕಷ್ಟ ಅನುಭವಿಸದೇ ಜೀವನ ಮಾಡುತ್ತಿರುವ ಮನುಷ್ಯ ಈ ಭೂಮಿ ಮೇಲೆ ಇಲ್ಲವೇ ಇಲ್ಲ. ಮನುಷ್ಯ ಅಂದಮೇಲೆ ಕಷ್ಟ ಕಾರ್ಪಣ್ಯ ಇದ್ದದ್ದೇ, ಆದ್ರೆ...

ನೇಪಾಳದಲ್ಲಿ ಮುಕ್ತಿನಾಥ ನೆಲೆನಿಂತಿದ್ದಾದ್ರೂ ಹೇಗೆ..? ಯಾರು ಈ ಮುಕ್ತಿನಾಥ..?

ನಾವು ಈಗಾಗಲೇ ನಿಮಗೆ ಪಶುಪತಿನಾಥ ದೇವಸ್ಥಾನದ ಬಗ್ಗೆ ಹೇಳಿದ್ದೇವೆ. ನೇಪಾಳದ ದೇವಸ್ಥಾನ ಎಂದಾಕ್ಷಣ ಎಲ್ಲರಿಗೂ ನೆನಪಿಗೆ ಬರುವುದೇ ಪಶುಪತಿನಾಥ ದೇವಾಲಯ. ಆದ್ರೆ ಅದರೊಂದಿಗೆ ಇನ್ನೊಂದು ದೇವಸ್ಥಾನ ಕೂಡ ಪ್ರಸಿದ್ಧವಾಗಿದೆ. ಆ ದೇವಸ್ಥಾನವೇ ಮುಕ್ತಿನಾಥ ದೇವಸ್ಥಾನ. ಆ ದೇವಸ್ಥಾನದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...

ಸಮಸ್ಯೆಗಳ ಪರಿಹಾರಕ್ಕಾಗಿ ನಾಯಿಗೆ ಈ ಆಹಾರವನ್ನ ತಿನ್ನಿಸಿ..

ಮನುಷ್ಯ ಅಂದ ಮೇಲೆ ಕಷ್ಟ ಕಾರ್ಪಣ್ಯಗಳು ಬಂದೇ ಬರುತ್ತದೆ. ಆದರೆ ಆ ಸಮಸ್ಯೆಗಳಿಗೆಲ್ಲ ಒಂದು ಪರಿಹಾರ ಅನ್ನೋದು ಇದ್ದೇ ಇರತ್ತೆ. ಇಂಥ ಪರಿಹಾರಗಳಲ್ಲಿ ಪ್ರಾಣಿಗಳಿಗೆ ಆಹಾರ ನೀಡುವುದೂ ಕೂಡ ಒಂದು ಪರಿಹಾರ. ಆದ್ದರಿಂದ ನಾವಿವತ್ತು ನಾಯಿಗಳಿಗೆ ಯಾವ ಆಹಾರವನ್ನ ನೀಡಿದ್ರೆ ನಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...

ನಾಯಿ ಮತ್ತು ಕಾಗೆಯಿಂದ ಮನುಷ್ಯ ಕಲಿಯಬೇಕಾದ ಗುಣಗಳೇನು ಗೊತ್ತಾ..?

ನಾವು ಪ್ರತಿದಿನ ಚಾಣಕ್ಯ ನೀತಿಯ ಬಗ್ಗೆ ಹೇಳುತ್ತಿದ್ದೇವೆ. ಜೀವನದ ಬಗ್ಗೆ, ಯಶಸ್ಸಿನ ಬಗ್ಗೆ, ಹೆಣ್ಣಿನ ಬಗ್ಗೆ, ಪ್ರಾಣಿಗಳ ಬಗ್ಗೆ ಹಲವಾರು ವಿಷಯಗಳನ್ನ ಹೇಳಿರುವ ಚಾಣಕ್ಯರು, ಮನುಷ್ಯ ಯಾವ ರೀತಿ ಜೀವಿಸಬೇಕು ಅಂತ ಕೂಡ ಹೇಳಿದ್ದಾರೆ. ಪ್ರಾಣಿಗಳಿಂದ ಯಾವ ಪಾಠಗಳನ್ನ ಕಲಿಯಬೇಕು ಅಂತಲೂ ಹೇಳಿದ್ದಾರೆ. ಅದರಲ್ಲೂ ನಾಯಿ ಮತ್ತು ಕಾಗೆಗಳಿಂದ ಯಾವ ಪಾಠಗಳನ್ನ ಕಲಿಯಬೇಕು ಅನ್ನೋ...

ಎಂಥ ಸ್ತ್ರೀಯನ್ನ ಪುರುಷ ವರಿಸಬೇಕು..? ಯಾವ ಸ್ತ್ರೀ ಗಂಡನ ಶ್ರೀಮತಿಗೆ ಕಾರಣವಾಗುತ್ತಾಳೆ..?

ಜೀವನದ ಮುಖ್ಯ ಭಾಗ್ಯವೆಂದರೆ ಮದುವೆ. ಮದುವೆಯ ಬಳಿಕ ಜೀವನ ಹೇಗಿರುತ್ತದೆ ಎಂಬುದರ ಮೇಲೆ ಹೆಣ್ಣು ಗಂಡಿನ ಸುಖ ದುಃಖಗಳು ನಿರ್ಧರಿಸಲ್ಪಡುತ್ತದೆ. ಗಂಡ ದುಷ್ಚಟಗಳನ್ನ ಹೊಂದಿರದೇ, ಪರಸ್ತ್ರೀಯ ದಾಸನಾಗಿರದೇ ಉತ್ತಮನಾಗಿದ್ರೆ, ಹೆಂಡತಿಯು ನೆಮ್ಮದಿಯಾಗಿರುತ್ತಾಳೆ. ಪತ್ನಿ ಪರ ಪುರುಷನ ಸಾಂಗತ್ಯ ಹೊಂದಿರದೇ, ಮನೆ ಹಾಳು ಬುದ್ಧಿ ಹೊಂದಿರದಿದ್ದರೆ, ಪತಿ ಸುಖವಾಗಿರುತ್ತಾನೆ. ಆಗ ಸಂಸಾರ ಕೂಡ ಸುಖಮಯವಾಗಿರುತ್ತದೆ. ...

ಮನೆಯಲ್ಲಿ ಇಂಥ ವಸ್ತುಗಳನ್ನ ಎಂದಿಗೂ ಇಟ್ಟುಕೊಳ್ಳಬೇಡಿ..!

ಮನೆಯಲ್ಲಿ ಇರುವ ಕೆಲ ವಸ್ತುಗಳಿಂದ, ಮನೆಗೆ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಅಂಥ ವಸ್ತುಗಳನ್ನ ಬಿಸಾಡುವುದೇ ಮೇಲು. ಹಾಗಾದ್ರೆ ಯಾವುದು ಆ ವಸ್ತುಗಳು ಅನ್ನೋದನ್ನ ನೋಡೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/l1v7jA4o5nU ಮೊದಲನೇಯದಾಗಿ ಒಣಗಿನ ಗಿಡಗಳನ್ನ ಮನೆಯಲ್ಲಿರಿಸಬಾರದು. ತುಳಸಿ ಗಿಡ, ಮೆಣಸಿನ ಗಿಡ...
- Advertisement -spot_img

Latest News

ಗ್ಯಾರಂಟಿ ಯೋಜನೆ ನೀಡುವಾಗ ಇದು ಆರ್ಥಿಕತೆಯನ್ನು ಹಾಳುಗೆಡವುತ್ತದೆ ಎಂಬ ಅರಿವಿರಲಿಲ್ಲವೇ?: ಸಿ.ಟಿ.ರವಿ

Political News: ಶ್ರೀಮಂತರು ಗ್ಯಾರಂಟಿ ಯೋಜನೆಯನ್ನು ಕೈಬಿಡಿ ಎಂದು ಸಚಿವ ಎಂ.ಬಿ.ಪಾಟೀಲ್ ಅವರು ಹೇಳಿದ್ದು, ಈ ಹೇಳಿಕೆಗೆ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕ ಸಿ.ಟಿ.ರವಿ ಈ...
- Advertisement -spot_img