Saturday, July 27, 2024

Latest Posts

ಮನೆಯಲ್ಲಿ ಇಂಥ ವಸ್ತುಗಳನ್ನ ಎಂದಿಗೂ ಇಟ್ಟುಕೊಳ್ಳಬೇಡಿ..!

- Advertisement -

ಮನೆಯಲ್ಲಿ ಇರುವ ಕೆಲ ವಸ್ತುಗಳಿಂದ, ಮನೆಗೆ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಅಂಥ ವಸ್ತುಗಳನ್ನ ಬಿಸಾಡುವುದೇ ಮೇಲು. ಹಾಗಾದ್ರೆ ಯಾವುದು ಆ ವಸ್ತುಗಳು ಅನ್ನೋದನ್ನ ನೋಡೋಣ ಬನ್ನಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೊದಲನೇಯದಾಗಿ ಒಣಗಿನ ಗಿಡಗಳನ್ನ ಮನೆಯಲ್ಲಿರಿಸಬಾರದು. ತುಳಸಿ ಗಿಡ, ಮೆಣಸಿನ ಗಿಡ ಅಥವಾ ಯವುದೇ ಗಿಡ ಒಣಗಿದ್ದಲ್ಲಿ ಅಂಥ ಗಿಡಗಳನ್ನ ಕಿತ್ತು ಬಿಸಾಕಿ. ಅಲ್ಲದೇ ಒಡೆದ ಕನ್ನಡಿಯನ್ನಾಗಲಿ, ಒಡೆದ ಫೋಟೋಗಳನ್ನ ಮನೆಯಲ್ಲಿಡಬೇಡಿ. ಅದರಲ್ಲೂ ದೇವರ ಫೋಟೋಗಳು ಒಡೆದು ಹೋಗಿದ್ದರೆ, ಅಥವಾ ಮನೆಯಲ್ಲಿ ಒಡೆದ ದೇವರ ಮೂರ್ತಿಗಳಿದ್ದರೆ, ಅದನ್ನ ಯಾವುದಾದರೂ ದೇವಸ್ಥಾನದ ಬದಿಗೋ, ಮರದ ಕೆಳಗೋ ಅಥವಾ ನದಿಗೋ ಹಾಕಿಬನ್ನಿ.

ಮನೆಯಲ್ಲಿ ಹೆಚ್ಚು ಕಬ್ಬಿಣದ ವಸ್ತುಗಳನ್ನ ಇಡಬಾರದು. ಕಬ್ಬಿಣ ತುಕ್ಕು ಹಿಡಿದಷ್ಟು ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಹಾಗಾಗಿ ಮನೆಯಲ್ಲಿ ಹೆಚ್ಚು ಕಬ್ಬಿಣದ ವಸ್ತುಗಳನ್ನಿಟ್ಟುಕೊಳ್ಳಬಾರದು. ಅಗತ್ಯಕ್ಕಿಂತ ಹೆಚ್ಚಿನ ಚಪ್ಪಲಿ, ಬಟ್ಟೆ, ಒಣಗಿದ ಕಟ್ಟಿಗೆಗಳನ್ನ ಮನೆಯಲ್ಲಿಟ್ಟುಕೊಂಡಷ್ಟು ದರಿದ್ರ. ಆದ್ದರಿಂದ ಅಗತ್ಯವಿದ್ದಷ್ಟು ಬಟ್ಟೆ, ಚಪ್ಪಲಿ, ಕಟ್ಟಿಗೆಗಳನ್ನ ಬಳಸಬೇಕು. ಅಲ್ಲದೇ, ಯುದ್ಧ ಮಾಡುತ್ತಿರುವ ಫೋಟೋ, ಹೆಣ್ಣು ಬೇಸರದಲ್ಲಿರುವ, ಕಣ್ಣೀರು ಹಾಕುತ್ತಿರುವ ಪೇಯ್ಟಿಂಗ್ಸ್, ರೌದ್ರಾವತಾರದಲ್ಲಿರುವ ದೇವರ ಫೋಟೋಗಳನ್ನ ಕೂಡ ಮನೆಲ್ಲಿರಿಸುವುದು ಉತ್ತಮವಲ್ಲ.

ಇಂಥ ವಸ್ತುಗಳು ಮನೆಯಲ್ಲಿದ್ದರೆ, ಮನೆಯಲ್ಲಿ ಪದೇ ಪದೇ ಕಲಹಗಳಾಗುತ್ತದೆ. ನೆಮ್ಮದಿ ಹಾಳಾಗುತ್ತದೆ. ಹಣಕಾಸಿನ ಸಮಸ್ಯೆ ಉದ್ಭವಿಸುತ್ತೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss